ನಾನು, ನಾನು ,ಅನ್ನೋದು ಅಷ್ಟು ಸುಲಭವಾಗಿ ಹೋಗುಲ್ಲ. ಅದಿಲ್ಲದಿದ್ದರೆ ಇದೆಲ್ಲಾ ಯಾಕ್ರಿ? ಅದು ಹಿತಮಿತವಾಗಿದ್ದಾರೆ ಅದೂ ಚಂದ. ಇಲ್ಲದಿದ್ದರೆ ಸವಾರಿ ಮಾಡೋಕೆ ಜನ ಕ್ಯೂ ನಲ್ಲಿದ್ದಾರೆ, ಇದು ನಮಗೆ ನೆನಪಿರಲಿ.
ಹರಿಹರಪುರಶ್ರೀಧರ್
ಶ್ರೀಧರ್ ರವರೇ, ಜನ ಸವಾರಿ ಮಾಡ್ತಾರೆ ಅಂತ ನಾನು ಅನ್ನೋ ಅಹಂಕಾರವನ್ನ ಪೋಷಿಸಿಕೊಳ್ಳಬೇಕೇ? ಆತ್ಮ ಗೌರವವಿದ್ದರೆ ಸಾಲದೇ?
ಸ್ವಾಮಿ ವಿವೇಕಾನಂದರನ್ನು ತಿಳಿಯದ ಹಲವಾರು ಜನ ಅವರನ್ನು ಅಪಮಾನಿಸಿದ್ದರು. ವಿವೇಕಾನಂದರು ಅವರ ಮುಂದೆಲ್ಲ ತಮ್ಮ ‘ನಾನು’ಗಾನ ಮಾಡಿಕೊಳ್ಳಲಿಲ್ಲ. ಉದಾ: ಅಮೆರಿಕೆಯಲ್ಲಿ ಒಮ್ಮೆ ಕ್ಷೌರದ ಅಂಗಡಿಯ ಬಿಳಿಯನೊಬ್ಬ ಇವರನ್ನು ನೀಗ್ರೋ ಎಂದು ತಿಳಿದು ಪ್ರವೇಶ ನಿರಾಕರಿಸಿದ. ವಿವೇಕಾನಂದರು ಸುಮ್ಮನೆ ಮುಂದೆ ನಡೆದು ಹೋದರಷ್ಟೇ. ನಂತರ ಅಂಗಡಿಯವ ಇವರು ಆರ್ಯರೆಂದು ತಿಳಿದು ಇವರ ಕ್ಷಮೆ ಕೇಳಿ ಒಳಕರೆದಾಗ, ಸ್ವಾಮೀಜಿ ಹೇಳಿದ್ದೇನು ಗೊತ್ತೇ? ‘ಒಬ್ಬ ಮಾನವ ಸಹೋದರನನ್ನು ಆತನ ತೊಗಲಿನ ಬಣ್ಣದ ಕಾರಣಕ್ಕೆ ತುಚ್ಚವಾಗಿ ಕಾಣುವ, ಪ್ರವೇಶ ನಿರಾಕರಿಸುವ ಸ್ಥಳ ನನಗೂ ವರ್ಜ್ಯ’. ಅದು ಅವರ ಮಾನವ ಪ್ರೇಮ ಹಾಗೂ ಆತ್ಮ ಗೌರವ.
February 3rd, 2008 at 6:10 am
ಸತ್ಯ. ನಮ್ಮನ್ನು ನಾವು ಮರೆತರೆ ಮಾತ್ರ ನಮ್ಮನ್ನರಿತು.. ಮುಂದೆ ಸಾಗಬಹುದು. ‘ಅಹಂ’ ಅರಿವಿಗೆ ಮೊದಲ ಮತ್ತು ಕೊನೆಯ ಅಡ್ಡಿ.
September 30th, 2008 at 12:35 pm
ನಾನು, ನಾನು ,ಅನ್ನೋದು ಅಷ್ಟು ಸುಲಭವಾಗಿ ಹೋಗುಲ್ಲ. ಅದಿಲ್ಲದಿದ್ದರೆ ಇದೆಲ್ಲಾ ಯಾಕ್ರಿ? ಅದು ಹಿತಮಿತವಾಗಿದ್ದಾರೆ ಅದೂ ಚಂದ. ಇಲ್ಲದಿದ್ದರೆ ಸವಾರಿ ಮಾಡೋಕೆ ಜನ ಕ್ಯೂ ನಲ್ಲಿದ್ದಾರೆ, ಇದು ನಮಗೆ ನೆನಪಿರಲಿ.
ಹರಿಹರಪುರಶ್ರೀಧರ್
May 5th, 2010 at 1:12 pm
ಶ್ರೀಧರ್ ರವರೇ, ಜನ ಸವಾರಿ ಮಾಡ್ತಾರೆ ಅಂತ ನಾನು ಅನ್ನೋ ಅಹಂಕಾರವನ್ನ ಪೋಷಿಸಿಕೊಳ್ಳಬೇಕೇ? ಆತ್ಮ ಗೌರವವಿದ್ದರೆ ಸಾಲದೇ?
ಸ್ವಾಮಿ ವಿವೇಕಾನಂದರನ್ನು ತಿಳಿಯದ ಹಲವಾರು ಜನ ಅವರನ್ನು ಅಪಮಾನಿಸಿದ್ದರು. ವಿವೇಕಾನಂದರು ಅವರ ಮುಂದೆಲ್ಲ ತಮ್ಮ ‘ನಾನು’ಗಾನ ಮಾಡಿಕೊಳ್ಳಲಿಲ್ಲ. ಉದಾ: ಅಮೆರಿಕೆಯಲ್ಲಿ ಒಮ್ಮೆ ಕ್ಷೌರದ ಅಂಗಡಿಯ ಬಿಳಿಯನೊಬ್ಬ ಇವರನ್ನು ನೀಗ್ರೋ ಎಂದು ತಿಳಿದು ಪ್ರವೇಶ ನಿರಾಕರಿಸಿದ. ವಿವೇಕಾನಂದರು ಸುಮ್ಮನೆ ಮುಂದೆ ನಡೆದು ಹೋದರಷ್ಟೇ. ನಂತರ ಅಂಗಡಿಯವ ಇವರು ಆರ್ಯರೆಂದು ತಿಳಿದು ಇವರ ಕ್ಷಮೆ ಕೇಳಿ ಒಳಕರೆದಾಗ, ಸ್ವಾಮೀಜಿ ಹೇಳಿದ್ದೇನು ಗೊತ್ತೇ? ‘ಒಬ್ಬ ಮಾನವ ಸಹೋದರನನ್ನು ಆತನ ತೊಗಲಿನ ಬಣ್ಣದ ಕಾರಣಕ್ಕೆ ತುಚ್ಚವಾಗಿ ಕಾಣುವ, ಪ್ರವೇಶ ನಿರಾಕರಿಸುವ ಸ್ಥಳ ನನಗೂ ವರ್ಜ್ಯ’. ಅದು ಅವರ ಮಾನವ ಪ್ರೇಮ ಹಾಗೂ ಆತ್ಮ ಗೌರವ.
August 28th, 2010 at 10:07 am
ಉಪನಿಷತ್ತಿನ ಅದ್ಭುತ ಘಟನೆಯೊಂದರ ಸುಂದರ ಕವಿತಾರೂಪ.
May 16th, 2011 at 10:45 am
ಉಪನಿಷತ್ತಿನ ಕಥೆಯನ್ನು, ಕನ್ನಡದ ಕಥಾರೂಪದಲ್ಲಿ ಸುಂದರವಾಗಿ ಮೂಡಿಬಂದಿದೆ.