ವಿಭಾಗಗಳು

ಸುದ್ದಿಪತ್ರ


 

ಅಗಸ್ಟ್ – ಸೆಪ್ಟೆಂಬರ್ ಕಾರ್ಯಕ್ರಮಗಳು

ಅಗಸ್ಟ್:

15: ಅರವಿಂದ ಜಯಂತಿ ಪ್ರಯುಕ್ತ ಕಾರ್ಯಕ್ರಮ; ಗುಲ್ಬರ್ಗ
17: ಕಾಳಿ ಮಂದಿರದಲ್ಲಿ ಉಪನ್ಯಾಸ; ಚಂದ್ರಾ ಲೇಔಟ್, ಬೆಂಗಳೂರು
18: ಬೆಳಿಗ್ಗೆ – ಶಾರದಾ ಮಂದಿರದಲ್ಲಿ ಉಪನ್ಯಾಸ; ವಿಜಯನಗರ, ಬೆಂಗಳೂರು
ಸಂಜೆ – ಜಾಗೋಭಾರತ್; ಚಿಂತಾಮಣಿ
19: ಶ್ರಮ ಪರಿಹಾರ
25: ವಿಕಾಸ ಅಕಾಡೆಮಿ ಬೈಠಕ್; ಗುಲ್ಬರ್ಗ
26: ಸ್ವಾಮಿ ರಾಮತೀರ್ಥರ ಚಿಂತನೆಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ; ಗಾಯನ ಸಮಾಜ, ಬೆಂಗಳೂರು

ಸೆಪ್ಟೆಂಬರ್:
2: ಜಾಗೋಭಾರತ್; ಜಯನಗರ, ಬೆಂಗಳೂರು
8,9: ಕಾರವಾರ
21: ಜಾಗೋಭಾರತ್; ಭಟ್ಕಳ
22, 23: ಮಂಗಳೂರು

Comments are closed.