ವಿಭಾಗಗಳು

ಸುದ್ದಿಪತ್ರ


 

ಸೆಪ್ತೆಂಬರ್ 10ರ ಅನಂತರದ ಕಾರ್ಯಕ್ರಮಗಳು

ಸೆಪ್ಟೆಂಬರ್ 11- ಅಳಿಕೆಯಲ್ಲಿ ಕಾರ್ಯಕ್ರಮ

ಸೆಪ್ಟೆಂಬರ್ 12- ಮಂಗಳೂರಿನಲ್ಲಿ ಹರಟೆ

ಸೆಪ್ಟೆಂಬರ್ 13- ಕಲ್ಲಡ್ಕ ಮತ್ತು ಸುಳ್ಯ

ಸೆಪ್ಟೆಂಬರ್ 14- ಶೃಂಗೇರಿಯಲ್ಲಿ ಜಾಗೋಭಾರತ್

ಸೆಪ್ಟೆಂಬರ್ 15- ಕಳಸದಲ್ಲಿ ಗಣೇಶೋತ್ಸವ

ಸೆಪ್ಟೆಂಬರ್ 18- ಚಿಕ್ಕಲ್ಲಸಂದ್ರದಲ್ಲಿ ಟೀಚರ್ಸ್ ಮೀಟ್

ಸೆಪ್ಟೆಂಬರ್ 19- ಬನ್ನೇರುಘಟ್ಟದಲ್ಲಿ ಟೀಚರ್ಸ್ ಮೀಟ್, ಸಂಜೆ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ಬಸವನ ಗುಡಿಯಲ್ಲಿ ಜಾಗೋಭಾರತ್

ಸೆಪ್ಟೆಂಬರ್ 20- ಶಿವಮೊಗ್ಗದಲ್ಲಿ ‘ಇಂಜಿನಿಯರ್‌ಗಳ ದಿನ’

ಸೆಪ್ಟೆಂಬರ್ 22- ಕನಕಪುರ ಟೀಚರ್ಸ್ ಮೀಟ್

ಸೆಪ್ಟೆಂಬರ್ 23- ವಿಜಯಪುರ ಜಾಗೋಭಾರತ್

ಸೆಪ್ಟೆಂಬರ್ 27ರಿಂದ 30- ಗುಲ್ಬರ್ಗಾ ಪ್ರವಾಸ

ಅಕ್ಟೋಬರ್ 2 ಮತ್ತು 3- ಹಣತೆ ಕಾರ್ಯಕ್ರಮಗಳು

ಅಕ್ಟೋಬರ್ 9- ಬೆಳ್ತಂಗಡಿಯಲ್ಲಿ ಜಾಗೋಭಾರತ್

ಅಕ್ಟೋಬರ್ 13- ರಂಭಾಪುರಿ ಜಗದ್ಗುರುಗಳ ಕಾರ್ಯಕ್ರಮ

ಅಕ್ಟೋಬರ್ 15- ಬ್ರಹ್ಮಾವರದಲ್ಲಿ ಜಾಗೋಭಾರತ್

ಅಕ್ಟೋಬರ್ 27-ತಿಪಟೂರು ಜಾಗೋಭಾರತ್

ಅಕ್ಟೋಬರ್ 28- ತಿಪಟೂರು ಹರಟೆ

1 Response to ಸೆಪ್ತೆಂಬರ್ 10ರ ಅನಂತರದ ಕಾರ್ಯಕ್ರಮಗಳು

  1. Sumanth

    ಭಾಗ್ಯಾನಗರದತ್ತ ಪ್ರಯಾಸ ಎಂದು ಸ್ವಾಮಿ ?

    ಹಾಗೂ ಶ್ರೀ ರಾಮ ಜನ್ಮಭೂಮೀ ವಿಶಯದ ಕುರಿತು ಒಂದು ಅಂಕಣ ಬರಲಿ