ವಿಭಾಗಗಳು

ಸುದ್ದಿಪತ್ರ


 

Archive for 2011

ಮುಂದಿನ ಕಾರ್ಯಕ್ರಮಗಳು

Monday, November 14th, 2011

ನವೆಂಬರ್ 15 – ವಿವೇಕ ಪಥ ಪೂರ್ವಭಾವಿ ಪ್ರವಾಸ;  ವಿಜಯಪುರ, ಕೋಲಾರ 16 – ವಿವೇಕ ಪಥ ಪೂರ್ವಭಾವಿ ಪ್ರವಾಸ; ಮಂಡ್ಯ, ಚಾಮರಾಜ ನಗರ 19- ಜಾಗೋ ಭಾರತ್; ಹಾರೋಗೇರಿ 20- ಜಾಗೋಭಾರತ್; ಬಾಲಭವನ, ಬೆಂಗಳೂರು 22- ವಿವೇಕ ಚಿಂತನ; ಪ್ರಶಾಂತ ನಗರ, ಬೆಂಗಳೂರು 24- ರಾಜ್ಯೋತ್ಸವ; ಮಹಾದೇವ ಪುರ, ಬೆಂಗಳೂರು 25- ರಾಜ್ಯೊತ್ಸವ; ಗುಬ್ಬಿ (ಬೆಳಗ್ಗೆ) ಆಯುರ್ವೇದ ಸಮ್ಮೇಳನ; ಮೈಸೂರು (ಮ) ಪರಿಚಯ ವರ್ಗ; ಬಿ.ಆರ್.ಹಿಲ್ಸ್ (ಸಂ) 26- ಐಟಿಐ ವಿದ್ಯಾಮಂದಿರ (ಬೆ) SBI ರಾಜ್ಯೋತ್ಸವ [...]

ಮುಂದಿನ 30 ದಿನಗಳ ಕಾರ್ಯಕ್ರಮಗಳು

Wednesday, October 12th, 2011

ಅಕ್ಟೋಬರ್ 14: ಬಳ್ಳಾರಿ: ರಂಗತೋರಣದ ಉದ್ಘಾಟನೆ 15- 16: ಬೆಂಗಳೂರು: ಕನಕಪುರ ಗುರುಕುಲದಲ್ಲಿ ಅಭ್ಯಾಸವರ್ಗ 21: ಶಿರಸಿ: ಬ್ರಾಹ್ಮಣ ಯುವಕರ ಸಮಾವೇಶ 22: ಹರಿಹರ: ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಯೂಥ್ ಮೀಟ್ ಸಂಜೆ: ಬೆಂಗಳೂರು ರಾಮಕೃಷ್ಣಾಶ್ರಮದಲ್ಲಿ ಉಪನ್ಯಾಸ 23: ಸ್ವಾಮಿ ರಾಮತೀರ್ಥ ಜಯಂತಿ (ಸಂಜೆ 6:30ರಿಂದ; ಜಯನಗರ ಜೆ.ಸಿ.ಬೋಸ್ ಸಭಾಂಗಣದಲ್ಲಿ) 24ರಿಂದ28: ದೀಪಾವಳಿ 29: ಶಿವಮೊಗ್ಗದಲ್ಲಿ ಪೊಲೀಸ್ ಕುಟುಂಬಗಳ ಮಿಲನ ನವೆಂಬರ್ 4: ಕುಂದಾಪುರ: ಮಾ ತುಝೆ ಪ್ರಣಾಮ್ ವಿಶೇಷ ಕಾರ್ಯಕ್ರಮ 5: ಬೆಳಗಾವಿ: ಹಿಂದಿಯಲ್ಲಿ [...]

ಸದ್ಯದ ಕಾರ್ಯಕ್ರಮಗಳು

Friday, September 23rd, 2011

ಸೆಪ್ಟೆಂಬರ್ 24- ಬೆಂಗಳೂರಿನಲ್ಲಿ ಕಾರ್ಯಕ್ರಮಗಳು ಬೆಳಗ್ಗೆ  9ರಿಂದ 1ರವರೆಗೆ-  ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ವಾಸವಿ ಕಾಲೇಜ ಫಾರ್ ವಿಮೆನ್ ನಲ್ಲಿ `ಹಣತೆ’ ಕಾರ್ಯಕ್ರಮ. ಮಧ್ಯಾಹ್ನ 4:00ಕ್ಕೆ ಮಲ್ಲೇಶ್ವರದ MLA ಕಾಲೇಜಿನಲ್ಲಿ ಸಂಸ್ಕೃತ ದಿವಸ ರಾತ್ರಿ 8:00 ಕ್ಕೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಭಾರತ ಮಾತಾ ಪೂಜನ ಸೆಪ್ಟೆಂಬರ್ 26 – ಶಿರಸಿ ಕಾರ್ಯಕ್ರಮಗಳು ಬೆಳಗ್ಗೆ 9:00- ಸರ್ಕಾರಿ ಪ.ಪೂ.ಕಾಲೇಜಿನಲ್ಲಿ 10.30 ಕ್ಕೆ – ವಿದ್ಯೋದಯ ಪ.ಪೂ ಕಾಲೇಜಿನಲ್ಲಿ 11.15 ಕ್ಕೆ – ಎಮ್.ಇ.ಎಸ್ ವಾಣಿಜ್ಯ [...]

ಸದ್ಯದ ಕಾರ್ಯಕ್ರಮಗಳು

Friday, September 23rd, 2011

ಸೆಪ್ಟೆಂಬರ್ 24- ಬೆಂಗಳೂರಿನಲ್ಲಿ ಕಾರ್ಯಕ್ರಮಗಳು ಬೆಳಗ್ಗೆ  9ರಿಂದ 1ರವರೆಗೆ-  ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ವಾಸವಿ ಕಾಲೇಜ ಫಾರ್ ವಿಮೆನ್ ನಲ್ಲಿ `ಹಣತೆ’ ಕಾರ್ಯಕ್ರಮ. ಮಧ್ಯಾಹ್ನ 4:00ಕ್ಕೆ ಮಲ್ಲೇಶ್ವರದ MLA ಕಾಲೇಜಿನಲ್ಲಿ ಸಂಸ್ಕೃತ ದಿವಸ ರಾತ್ರಿ 8:00 ಕ್ಕೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಭಾರತ ಮಾತಾ ಪೂಜನ ಸೆಪ್ಟೆಂಬರ್ 26 – ಶಿರಸಿ ಕಾರ್ಯಕ್ರಮಗಳು ಬೆಳಗ್ಗೆ 9:00- ಸರ್ಕಾರಿ ಪ.ಪೂ.ಕಾಲೇಜಿನಲ್ಲಿ 10.30 ಕ್ಕೆ – ವಿದ್ಯೋದಯ ಪ.ಪೂ ಕಾಲೇಜಿನಲ್ಲಿ 11.15 ಕ್ಕೆ – ಎಮ್.ಇ.ಎಸ್ ವಾಣಿಜ್ಯ [...]

ಮದುವೆಗಾಗಿ ಮತಾಂತರ, ಕೆಟ್ಟ ಟ್ರೆಂಡ್ ಅಲ್ಲವೆ?

Tuesday, September 20th, 2011

ಮದುವೆಗಾಗಿ ಮತಾಂತರವಾಗುವ/ ಮಾಡುವ ಪ್ರಕ್ರಿಯೆಗೆ ದೊಡ್ಡ ಇತಿಹಾಸವೇ ಇದೆ. ಇದೊಂದು ಅತಿ ಕೆಟ್ಟ ಹುನ್ನಾರ. ಮದುವೆಗಾಗಿ ಜಾತಿಯನ್ನೂ ಬಿಡಬಲ್ಲ ವ್ಯಕ್ತಿಯು ತಾನು ಹೊಸತಾಗಿ ಸೆರಿಕೊಂಡ ಧರ್ಮಕ್ಕೆ ಅದೆಷ್ಟು ನಿಷಟನಾಗಿರಬಲ್ಲ? ಕೇವಲ ಸಂಖ್ಯೆ ಹೆಚ್ಚಿಸಿಕೊಳ್ಳುವುದೆ ಧರ್ಮದ  ಮೇಲ್ಮೆಯೆ? ಈ ಬಗ್ಗೆ ಎಲ್ಲ ಧರ್ಮಗಳೂ ಯೋಚಿಸಬೇಕಲ್ಲವೆ? ಏಕೆಂದರೆ, ಮದುವೆಯ ಹೆಬ್ಬಯಕೆಗೆ ಬಿದ್ದು ಕುರುಡಾದವರು ಈ ಎಲ್ಲದರ ಬಗ್ಗೆ ಯೋಚಿಸುವುದಿಲ್ಲ, ಅಂತಹ ನೈತಿಕತೆಯನ್ನೂ ಉಳಿಸಿಕೊಂಡಿರುವುದಿಲ್ಲ. ಜವಾಬ್ದಾರಿಯುತ ಐಎಎಸ್ ಆಫಿಸರ್ ಮಣಿವಣ್ಣನ್ ಮದುವೆಗಾಗಿ ಮತಾಂತರವಾಗಿದ್ದಾರೆ. ಇದು ಮಣಿವಣ್ಣನ್ ಪಾಲಿಗೂ ಒಳ್ಳೆಯದಲ್ಲ, ಇಸ್ಲಾಮಿಗೂ ಒಳ್ಳೆಯದಲ್ಲ. [...]

ಮದುವೆಗಾಗಿ ಮತಾಂತರ, ಕೆಟ್ಟ ಟ್ರೆಂಡ್ ಅಲ್ಲವೆ?

Tuesday, September 20th, 2011

ಮದುವೆಗಾಗಿ ಮತಾಂತರವಾಗುವ/ ಮಾಡುವ ಪ್ರಕ್ರಿಯೆಗೆ ದೊಡ್ಡ ಇತಿಹಾಸವೇ ಇದೆ. ಇದೊಂದು ಅತಿ ಕೆಟ್ಟ ಹುನ್ನಾರ. ಮದುವೆಗಾಗಿ ಜಾತಿಯನ್ನೂ ಬಿಡಬಲ್ಲ ವ್ಯಕ್ತಿಯು ತಾನು ಹೊಸತಾಗಿ ಸೆರಿಕೊಂಡ ಧರ್ಮಕ್ಕೆ ಅದೆಷ್ಟು ನಿಷಟನಾಗಿರಬಲ್ಲ? ಕೇವಲ ಸಂಖ್ಯೆ ಹೆಚ್ಚಿಸಿಕೊಳ್ಳುವುದೆ ಧರ್ಮದ  ಮೇಲ್ಮೆಯೆ? ಈ ಬಗ್ಗೆ ಎಲ್ಲ ಧರ್ಮಗಳೂ ಯೋಚಿಸಬೇಕಲ್ಲವೆ? ಏಕೆಂದರೆ, ಮದುವೆಯ ಹೆಬ್ಬಯಕೆಗೆ ಬಿದ್ದು ಕುರುಡಾದವರು ಈ ಎಲ್ಲದರ ಬಗ್ಗೆ ಯೋಚಿಸುವುದಿಲ್ಲ, ಅಂತಹ ನೈತಿಕತೆಯನ್ನೂ ಉಳಿಸಿಕೊಂಡಿರುವುದಿಲ್ಲ. ಜವಾಬ್ದಾರಿಯುತ ಐಎಎಸ್ ಆಫಿಸರ್ ಮಣಿವಣ್ಣನ್ ಮದುವೆಗಾಗಿ ಮತಾಂತರವಾಗಿದ್ದಾರೆ. ಇದು ಮಣಿವಣ್ಣನ್ ಪಾಲಿಗೂ ಒಳ್ಳೆಯದಲ್ಲ, ಇಸ್ಲಾಮಿಗೂ ಒಳ್ಳೆಯದಲ್ಲ. [...]

ಅಂಜಲಿ ಗುಪ್ತಾ ಸಾವು… ನಾಚಿಕೆಯ ನೋವು

Tuesday, September 13th, 2011

ಅಂಜಲಿ ಗುಪ್ತಾ ಒಂದು ನೋಟ್ ಕೂಡ ಬರೆದಿಡದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ನೆನ್ನೆ (12.09.2011) ಕೇಳಿಬಂತು. ಬಹಳ ಕಸಿವಿಸಿಯಾಯ್ತು. ಸುಮಾರು ಐದಾರು ವರ್ಷಗಳ ಹಿಂದೆ ಅಂಜಲಿಯವರನ್ನ ಕೋರ್ಟ್ ಮಾರ್ಷಲ್ ಗೆ ಒಳಪಡಿಸಿದ್ದಾಗ ಒಂದು ಲೇಖನ (ವಿ.ಕೆಯಲ್ಲಿ) ಬರೆದಿದ್ದೆ. ಯಕೋ ನೆನಪಾಯ್ತು. ಲೆಖನದ ಕೊನೆಯಲ್ಲಿ “ಶೋಷಣೆಗಳನ್ನೆಲ್ಲ ಸಹಿಸಿಕೊಂಡು ಸುಮ್ಮನಾಗುವುದು.  ಇಲ್ಲವೇ ತನ್ನ ಜೀವವನ್ನು ತಾನೇ ಕೊನೆಗಾಣಿಸುವುದು!!” ಅಂತ ಬರೆದಿದ್ದನ್ನ ಓದಿಕೊಂಡು ನೋವಿನೊಟ್ಟಿಗೆ ಗಾಬರಿಯೂ ಆಯ್ತು. ಈಗ ಅಂಜಲಿಯ ಆತ್ಮಕ್ಕೆ ಶಾಂತಿ ಕೋರುವುದಷ್ಟೆ ನನ್ನ ಪಾಲಿಗೆ ಉಳಿದಿರುವುದು…. (ಇಲ್ಲಿದೆ, [...]

ಆಗಸ್ಟ್ ೧೧ ರಿಂದ ಸೆಪ್ಟೆಂಬರ್ ೧೧ರವರೆಗೆ

Wednesday, August 10th, 2011

ಆಗಸ್ಟ್ ೧೧ – ವರ್ಲಿ ಕಲೆ ಪ್ರದರ್ಶನ ಸಮಾರೋಪ; ದೊಡ್ಡುಲ್ಲೂರು ಆಗಸ್ಟ್ ೧೨ – ವರಮಹಾ ಲಕ್ಷ್ಮಿ ಹಬ್ಬ ಆಗಸ್ಟ್ ೧೩ – ಭಾರತ ಮಾತಾ ಪೂಜನ್; ಅಕ್ಷರಮ್, ಬೆಂಗಳೂರು ಆಗಸ್ಟ್ ೧೪ – ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ; ವಿವೇಕಾನಂದ ಶಾಲೆ, ದೊಮ್ಮಸಂದ್ರ ಆಗಸ್ಟ್ ೧೫ – ಧ್ವಜಾರೋಹಣ- ೭ ಗಂಟೆಗೆ – ಹೋಲಿ ಚೈಲ್ಡ್ ಶಾಲೆ, ಬೆಂಗಳೂರು; ೯ ಗಂಟೆಗೆ – ವಾಸವಿ ಕಾಲೇಜ್; ೧೧.೩೦ಕ್ಕೆ- ದೂರದರ್ಶನ ನೇರ ಪ್ರಸಾರ ಕಾರ್ಯಕ್ರಮ; ೫ ಗಂಟೆಗೆ- ಜೆ.ಪಿ.ನಗರದಲ್ಲಿ [...]

ನನ್ನ ಮುಂದಿನ ಕಾರ್ಯಕ್ರಮಗಳು

Sunday, June 12th, 2011

ಜೂನ್ ೧೭   ಮೈಸೂರು ಖಾಸಗಿ ಕಾರ್ಯಕ್ರಮ ೧೮    ಮತ್ತೀಕೆರೆ ಸರ್ಕಾರಿ ಶಾಲೆಯಲ್ಲಿ ಪುಸ್ತಕ ವಿತರಣೆ ೧೯    ಬೆಂಗಳೂರು ಯೋಗಕ್ಷೇಮ ಕಾರ್ಯಕ್ರಮ ಪರಂಪರಾ ಪ್ರವಾಸ ಕಂಪನಿ ಆರಂಭ ಮತ್ತು ಜಾಗೋ ಭಾರತ್ ನೃತ್ಯ ರೂಪಕ ೨೩    ಕಲ್ಯಾಣ ಕರ್ನಾಟಕ ಕಾರ್ಯಾಲಯ ಉದ್ಘಾಟನೆ ೨೪   N M K R V ನೈತಿಕ ತರಗತಿಗಳ ಉದ್ಘಾಟನೆ ಜುಲೈ  ೦೧  ಹುಬ್ಬಳ್ಳಿ ಜಾಗೋ ಭಾರತ್ ೦೨    ಅಭ್ಯಾಸ ವರ್ಗ, ಧರ್ಮ ಜಾಗರಣ ೦೪ರಿಂದ೧೪ ರಾಜಸ್ಥಾನ, [...]

‘ಅಣ್ಣಾ’ ಬಲು ಬೇಗ ತಮ್ಮ ಆಗ್ಬಿಡ್ತಾರಾ?

Saturday, May 28th, 2011

ಅಣ್ಣಾ ಹಜಾರೆ ಬಲು ಬೇಗ ತಮ್ಮ ಮೊನಚು ಕಳ್ಕೊಂಡುಬಿಡ್ತಾರಾ? ಹಾಗೊಂದು ಪ್ರಶ್ನೆ ಪದೇ ಪದೇ ನನ್ನ ಕಾಡ್ತಾ ಇದೆ. ವಾಸ್ತವವಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಶುರುವಿಟ್ಟಾಗ ಭ್ರಷ್ಟಾಚಾರ ಇನ್ನು ಮೂಲೆ ಸೇರುವುದು ಖಾತ್ರಿ ಎಂದು ದೇಶಕ್ಕೆ ಅನಿಸಿಬಿಟ್ಟಿತ್ತು. ನಾವೆಲ್ಲಾ ಕೂತಲ್ಲಿ ನಿಂತಲ್ಲಿ ಉಪವಾಸ ಮಾಡಿದ್ದಾಯ್ತು. ಆದರೇನು? ಭ್ರಷ್ಟಾಚಾರದ ಮಾತಿರಲಿ, ಖುದ್ದು ಅಣ್ಣಾನೇ ಮೂಲೆಗುಂಪಾಗಿಹೋದರು. ಜನ್‌ಲೋಕ್‌ಪಾಲ್ ಮಸೂದೆಯ ಬಗೆಗಿನ ಹೋರಾಟದ ಆರಂಭ ಅದೆಷ್ಟು ಅದ್ಭುತವಾಗಿತ್ತೋ ಅಂತ್ಯ ಅಷ್ಟೇ ಕೆಟ್ಟುಹೋಯ್ತು. ಹಜಾರೆಯವರನ್ನು ಅವರ ಸುತ್ತಲಿನವರೇ ಹೈಜಾಕ್ ಮಾಡುವ ಪ್ರಯತ್ನ ಶುರುವಿಟ್ಟರು. [...]