ವಿಭಾಗಗಳು

ಸುದ್ದಿಪತ್ರ

Your email:

 

Archive for September, 2011

ಸದ್ಯದ ಕಾರ್ಯಕ್ರಮಗಳು

Friday, September 23rd, 2011

ಸೆಪ್ಟೆಂಬರ್ 24- ಬೆಂಗಳೂರಿನಲ್ಲಿ ಕಾರ್ಯಕ್ರಮಗಳು
ಬೆಳಗ್ಗೆ  9ರಿಂದ 1ರವರೆಗೆ-  ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ವಾಸವಿ ಕಾಲೇಜ ಫಾರ್ ವಿಮೆನ್ ನಲ್ಲಿ `ಹಣತೆ’ ಕಾರ್ಯಕ್ರಮ.
ಮಧ್ಯಾಹ್ನ 4:00ಕ್ಕೆ ಮಲ್ಲೇಶ್ವರದ MLA ಕಾಲೇಜಿನಲ್ಲಿ ಸಂಸ್ಕೃತ ದಿವಸ
ರಾತ್ರಿ 8:00 ಕ್ಕೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಭಾರತ ಮಾತಾ ಪೂಜನ
ಸೆಪ್ಟೆಂಬರ್ 26 – ಶಿರಸಿ ಕಾರ್ಯಕ್ರಮಗಳು
ಬೆಳಗ್ಗೆ 9:00- ಸರ್ಕಾರಿ ಪ.ಪೂ.ಕಾಲೇಜಿನಲ್ಲಿ
10.30 ಕ್ಕೆ – ವಿದ್ಯೋದಯ ಪ.ಪೂ ಕಾಲೇಜಿನಲ್ಲಿ
11.15 ಕ್ಕೆ – ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ
ಮಧ್ಯಾಹ್ನ 2.30ಕ್ಕೆ- ಎಮ್.ಇ.ಎಸ್ ಪದವಿಪೂರ್ವ ಕಾಲೇಜಿನಲ್ಲಿ
ಸೆಪ್ಟೆಂಬರ್ 27 – [...]

ಸದ್ಯದ ಕಾರ್ಯಕ್ರಮಗಳು

Friday, September 23rd, 2011

ಸೆಪ್ಟೆಂಬರ್ 24- ಬೆಂಗಳೂರಿನಲ್ಲಿ ಕಾರ್ಯಕ್ರಮಗಳು
ಬೆಳಗ್ಗೆ  9ರಿಂದ 1ರವರೆಗೆ-  ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ವಾಸವಿ ಕಾಲೇಜ ಫಾರ್ ವಿಮೆನ್ ನಲ್ಲಿ `ಹಣತೆ’ ಕಾರ್ಯಕ್ರಮ.
ಮಧ್ಯಾಹ್ನ 4:00ಕ್ಕೆ ಮಲ್ಲೇಶ್ವರದ MLA ಕಾಲೇಜಿನಲ್ಲಿ ಸಂಸ್ಕೃತ ದಿವಸ
ರಾತ್ರಿ 8:00 ಕ್ಕೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಭಾರತ ಮಾತಾ ಪೂಜನ
ಸೆಪ್ಟೆಂಬರ್ 26 – ಶಿರಸಿ ಕಾರ್ಯಕ್ರಮಗಳು
ಬೆಳಗ್ಗೆ 9:00- ಸರ್ಕಾರಿ ಪ.ಪೂ.ಕಾಲೇಜಿನಲ್ಲಿ
10.30 ಕ್ಕೆ – ವಿದ್ಯೋದಯ ಪ.ಪೂ ಕಾಲೇಜಿನಲ್ಲಿ
11.15 ಕ್ಕೆ – ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ
ಮಧ್ಯಾಹ್ನ 2.30ಕ್ಕೆ- ಎಮ್.ಇ.ಎಸ್ ಪದವಿಪೂರ್ವ ಕಾಲೇಜಿನಲ್ಲಿ
ಸೆಪ್ಟೆಂಬರ್ 27 – [...]

ಮದುವೆಗಾಗಿ ಮತಾಂತರ, ಕೆಟ್ಟ ಟ್ರೆಂಡ್ ಅಲ್ಲವೆ?

Tuesday, September 20th, 2011

ಮದುವೆಗಾಗಿ ಮತಾಂತರವಾಗುವ/ ಮಾಡುವ ಪ್ರಕ್ರಿಯೆಗೆ ದೊಡ್ಡ ಇತಿಹಾಸವೇ ಇದೆ. ಇದೊಂದು ಅತಿ ಕೆಟ್ಟ ಹುನ್ನಾರ. ಮದುವೆಗಾಗಿ ಜಾತಿಯನ್ನೂ ಬಿಡಬಲ್ಲ ವ್ಯಕ್ತಿಯು ತಾನು ಹೊಸತಾಗಿ ಸೆರಿಕೊಂಡ ಧರ್ಮಕ್ಕೆ ಅದೆಷ್ಟು ನಿಷಟನಾಗಿರಬಲ್ಲ? ಕೇವಲ ಸಂಖ್ಯೆ ಹೆಚ್ಚಿಸಿಕೊಳ್ಳುವುದೆ ಧರ್ಮದ  ಮೇಲ್ಮೆಯೆ? ಈ ಬಗ್ಗೆ ಎಲ್ಲ ಧರ್ಮಗಳೂ ಯೋಚಿಸಬೇಕಲ್ಲವೆ? ಏಕೆಂದರೆ, ಮದುವೆಯ ಹೆಬ್ಬಯಕೆಗೆ ಬಿದ್ದು ಕುರುಡಾದವರು ಈ ಎಲ್ಲದರ ಬಗ್ಗೆ ಯೋಚಿಸುವುದಿಲ್ಲ, ಅಂತಹ ನೈತಿಕತೆಯನ್ನೂ ಉಳಿಸಿಕೊಂಡಿರುವುದಿಲ್ಲ.

ಜವಾಬ್ದಾರಿಯುತ ಐಎಎಸ್ ಆಫಿಸರ್ ಮಣಿವಣ್ಣನ್ ಮದುವೆಗಾಗಿ ಮತಾಂತರವಾಗಿದ್ದಾರೆ. ಇದು ಮಣಿವಣ್ಣನ್ ಪಾಲಿಗೂ ಒಳ್ಳೆಯದಲ್ಲ, ಇಸ್ಲಾಮಿಗೂ ಒಳ್ಳೆಯದಲ್ಲ. ಮದುವೆಗಾಗಿ [...]

ಮದುವೆಗಾಗಿ ಮತಾಂತರ, ಕೆಟ್ಟ ಟ್ರೆಂಡ್ ಅಲ್ಲವೆ?

Tuesday, September 20th, 2011

ಮದುವೆಗಾಗಿ ಮತಾಂತರವಾಗುವ/ ಮಾಡುವ ಪ್ರಕ್ರಿಯೆಗೆ ದೊಡ್ಡ ಇತಿಹಾಸವೇ ಇದೆ. ಇದೊಂದು ಅತಿ ಕೆಟ್ಟ ಹುನ್ನಾರ. ಮದುವೆಗಾಗಿ ಜಾತಿಯನ್ನೂ ಬಿಡಬಲ್ಲ ವ್ಯಕ್ತಿಯು ತಾನು ಹೊಸತಾಗಿ ಸೆರಿಕೊಂಡ ಧರ್ಮಕ್ಕೆ ಅದೆಷ್ಟು ನಿಷಟನಾಗಿರಬಲ್ಲ? ಕೇವಲ ಸಂಖ್ಯೆ ಹೆಚ್ಚಿಸಿಕೊಳ್ಳುವುದೆ ಧರ್ಮದ  ಮೇಲ್ಮೆಯೆ? ಈ ಬಗ್ಗೆ ಎಲ್ಲ ಧರ್ಮಗಳೂ ಯೋಚಿಸಬೇಕಲ್ಲವೆ? ಏಕೆಂದರೆ, ಮದುವೆಯ ಹೆಬ್ಬಯಕೆಗೆ ಬಿದ್ದು ಕುರುಡಾದವರು ಈ ಎಲ್ಲದರ ಬಗ್ಗೆ ಯೋಚಿಸುವುದಿಲ್ಲ, ಅಂತಹ ನೈತಿಕತೆಯನ್ನೂ ಉಳಿಸಿಕೊಂಡಿರುವುದಿಲ್ಲ.

ಜವಾಬ್ದಾರಿಯುತ ಐಎಎಸ್ ಆಫಿಸರ್ ಮಣಿವಣ್ಣನ್ ಮದುವೆಗಾಗಿ ಮತಾಂತರವಾಗಿದ್ದಾರೆ. ಇದು ಮಣಿವಣ್ಣನ್ ಪಾಲಿಗೂ ಒಳ್ಳೆಯದಲ್ಲ, ಇಸ್ಲಾಮಿಗೂ ಒಳ್ಳೆಯದಲ್ಲ. ಮದುವೆಗಾಗಿ [...]

ಅಂಜಲಿ ಗುಪ್ತಾ ಸಾವು… ನಾಚಿಕೆಯ ನೋವು

Tuesday, September 13th, 2011

ಅಂಜಲಿ ಗುಪ್ತಾ ಒಂದು ನೋಟ್ ಕೂಡ ಬರೆದಿಡದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ನೆನ್ನೆ (12.09.2011) ಕೇಳಿಬಂತು. ಬಹಳ ಕಸಿವಿಸಿಯಾಯ್ತು. ಸುಮಾರು ಐದಾರು ವರ್ಷಗಳ ಹಿಂದೆ ಅಂಜಲಿಯವರನ್ನ ಕೋರ್ಟ್ ಮಾರ್ಷಲ್ ಗೆ ಒಳಪಡಿಸಿದ್ದಾಗ ಒಂದು ಲೇಖನ (ವಿ.ಕೆಯಲ್ಲಿ) ಬರೆದಿದ್ದೆ. ಯಕೋ ನೆನಪಾಯ್ತು. ಲೆಖನದ ಕೊನೆಯಲ್ಲಿ “ಶೋಷಣೆಗಳನ್ನೆಲ್ಲ ಸಹಿಸಿಕೊಂಡು ಸುಮ್ಮನಾಗುವುದು.  ಇಲ್ಲವೇ ತನ್ನ ಜೀವವನ್ನು ತಾನೇ ಕೊನೆಗಾಣಿಸುವುದು!!” ಅಂತ ಬರೆದಿದ್ದನ್ನ ಓದಿಕೊಂಡು ನೋವಿನೊಟ್ಟಿಗೆ ಗಾಬರಿಯೂ ಆಯ್ತು. ಈಗ ಅಂಜಲಿಯ ಆತ್ಮಕ್ಕೆ ಶಾಂತಿ ಕೋರುವುದಷ್ಟೆ ನನ್ನ ಪಾಲಿಗೆ ಉಳಿದಿರುವುದು….

(ಇಲ್ಲಿದೆ, ಆಹಳೆಯ [...]