ವಿಭಾಗಗಳು

ಸುದ್ದಿಪತ್ರ


 

ವಿವೇಕಾನಂದರ ನೆನಪಿನಲ್ಲಿ ವೀರ್ ಭಾರತ್!

Wednesday, April 1st, 2020

ಸುತ್ತೂರು ಶ್ರೀಗಳು ನಡೆಸುವ ಸಂಸ್ಥೆಗಳಲ್ಲಿರುವಂತಹ ಮುಸಲ್ಮಾನರು, ಕ್ರಿಶ್ಚಿಯನ್ನರನ್ನು ಹಿಂದೂಗಳಾಗಿ ಪರಿವತರ್ಿಸುವುದಿಲ್ಲವಲ್ಲಾ; ಮತ್ತೆ ಕ್ರಿಶ್ಚಿಯನ್ನರು ಮಾತ್ರ ಹಾಗೇಕೆ ಮಾಡಬೇಕು? ಎಂದು ನಾವು ಹಾಕಿದ ಪ್ರಶ್ನೆಗೆ ಆಕೆ ಜಾಣತನದಿಂದ ನುಣುಚಿಕೊಂಡಳು. ಕೊನೆಗೆ ಮಾತೃಧರ್ಮಕ್ಕೆ ಮರಳುವ ಮನಸ್ಸಿದೆಯಾ? ಎಂಬ ಪ್ರಶ್ನೆಗೆ ಆಕೆ ಹೇಳಿದ್ದೇನು ಗೊತ್ತೇ? ಮತ್ತೊಂದು ವಿವೇಕಾನಂದರ ಜಯಂತಿ ಮುಗಿದೇಹೋಯ್ತು. ಪ್ರತೀಬಾರಿಯೂ ವಿವೇಕಾನಂದರ ಜಯಂತಿ ಆಚರಿಸುವಾಗ ನಮ್ಮಲ್ಲೊಂದು ಹೊಸ ತಾರುಣ್ಯದ ಚೈತನ್ಯ ಉಕ್ಕುತ್ತದೆ. 40ನೇ ವರ್ಷದ ಹುಟ್ಟುಹಬ್ಬವನ್ನೂ ಕಾಣದ ಒಬ್ಬ ಸಂತ ಜನಮಾನಸವನ್ನು ಇಷ್ಟು ಆಕರ್ಷಕವಾಗಿ ತಟ್ಟುವುದು ಸಾಧ್ಯವೇ ಎಂಬುದನ್ನು ಯೋಚಿಸುತ್ತಿರುತ್ತೇನೆ! […]

ಕೊಡುತ್ತೇನೆಂದರೆ ಬೇಡವೆನ್ನುವ ಜನ!

Tuesday, March 31st, 2020

ನಾವು ಒಂದು ಸಭ್ಯ ಸಮಾಜವಾಗಿ ಸೋಲುತ್ತಿರುವ ಲಕ್ಷಣ ಕಣ್ಣಿಗೆ ರಾಚುತ್ತಿದೆ. ಊರಿನ ವಿಲೇಜ್ ಅಕೌಂಟೆಂಟುಗಳು ಸಕರ್ಾರದ ಸೌಲಭ್ಯಕ್ಕೆ ಅರ್ಹರಾದ ವ್ಯಕ್ತಿಗಳನ್ನು ತಾವೇ ಸಮರ್ಪಕವಾಗಿ ಹುಡುಕಿಕೊಟ್ಟುಬಿಟ್ಟರೆ ಇಂಥವರ ಅರ್ಧ ಸಮಸ್ಯೆಗಳು ನಿವಾರಣೆಯಾದಂತೆ. ಪ್ರವಾಹ ಕಳೆದು 130ಕ್ಕೂ ಹೆಚ್ಚು ದಿನಗಳಾದವು. ನಾವೆಲ್ಲರೂ ಹಾಗೆಯೇ. ಭಾವನೆಗಳ ಉತ್ತುಂಗದಲ್ಲಿ ಎಷ್ಟು ದುಃಖಿತರೊಂದಿಗೆ ಇರುತ್ತೇವೆಯೋ ಆ ಭಾವನೆಗಳ ಪ್ರವಾಹ ಕೊಚ್ಚಿಹೋದೊಡನೆ ಎಲ್ಲವನ್ನೂ ಮರೆತುಬಿಡುತ್ತೇವೆ. ಪ್ರವಾಹದ ದೃಶ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ ಅನೇಕ ತಾಯಂದಿರು ಆ ಹೊತ್ತಿನಲ್ಲಿ ಕರೆಮಾಡಿ ಜನರ ದುಃಖವನ್ನಳಿಸಲು ಏನಾದರೂ ಮಾಡಬೇಕೆಂದು ಒಂದೇ ಸಮನೆ […]

ಸಿಎಎ ರೀತಿ ಪ್ರತಿಭಟನೆ ಊಹಿಸಿದ್ದರೇ ಅಂಬೇಡ್ಕರ್!!

Tuesday, March 31st, 2020

ಮುಸ್ಲೀಮರಿಗೆ ಚುನಾವಣೆ ಎಂದರೆ ಅದು ಕೇವಲ ಹಣಕ್ಕೆ ಸಂಬಂಧಿಸಿದ ವಿಷಯ, ಕೆಲವೊಮ್ಮೆ ಅಪರೂಪಕ್ಕೆ ಸಾಮಾಜಿಕ ಕಾರ್ಯಕ್ರಮ ಎನಿಸಿಕೊಳ್ಳಬಹುದು ಅಷ್ಟೇ. ಮುಸ್ಲೀಂ ರಾಜಕೀಯ ಎಂದೂ ಜೀವನದ ನೈಜ ವ್ಯಾವಹಾರಿಕ ಸಮಸ್ಯೆಗಳನ್ನು ಉದಾಹರಣೆಗೆ ಬಡವ-ಬಲ್ಲಿದ, ಬಂಡವಾಳಶಾಹಿ-ಕಾರ್ಮಿಕ, ಆಸ್ತಿವಂತ-ಜೀತಗಾರ, ಪಂಡಿತ-ಪಾಮರ, ವೈಚಾರಿಕತೆ-ಕಂದಾಚಾರ ಇವುಗಳ ನಡುವಣ ವ್ಯತ್ಯಾಸವನ್ನು ಪರಿಗಣಿಸಿಲ್ಲ’ ಎಂದು ದೃಢದನಿಯಲ್ಲಿ ದಾಖಲಿಸುವ ಅಂಬೇಡ್ಕರರು ‘ಮುಸ್ಲೀಂ ರಾಜಕೀಯ ಕೇವಲ ಗುಮಾಸ್ತ ಬುದ್ಧಿಯದು’ ಎಂದುಬಿಡುತ್ತಾರೆ. ಇತ್ತೀಚೆಗೆ ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳು ಹುದುಗಿದ್ದ ಅನೇಕ ಸತ್ಯಗಳನ್ನು ಬೆಳಕಿಗೆ ತಂದಿವೆ. ಶಾಂತವಾಗಿ ಕಂಡ ಜ್ವಾಲಾಮುಖಿ ಲಾವಾ ಉಗುಳಿ ಎಲ್ಲವನ್ನೂ […]

ದಂಗೆ ನಿಯಂತ್ರಿಸಿದ್ದು ಯೋಗಿ!!

Tuesday, March 31st, 2020

ಇಡಿಯ ಈ ಹೋರಾಟದಲ್ಲಿ ಮುಸಲ್ಮಾನರು ಮಾಡಿದ ದೊಡ್ಡ ತಪ್ಪು ಧಾವಂತಕ್ಕೆ ಬಿದ್ದು ಬೀದಿಗೆ ಬಂದಿದ್ದು. ಭಾರತೀಯ ಮುಸಲ್ಮಾನನಿಗೆ ಈ ಕಾಯ್ದೆಯಿಂದ ತೊಂದರೆಯಿಲ್ಲವೆಂದು ಗೊತ್ತಾದಾಗಲೂ ಅವರು ಪ್ರತಿಭಟನೆಗಿಳಿದಿದ್ದಲ್ಲದೇ ಆ ಪ್ರತಿಭಟನೆಯನ್ನು ಶಾಂತವಾಗಿರಿಸದೇ ಬೆಂಕಿ ಹಚ್ಚಿ ರಾಷ್ಟ್ರವನ್ನೇ ಹೆದರಿಸುವ ಹಂತಕ್ಕೊಯ್ದರಲ್ಲಾ, ಅದು ಬಲುದೊಡ್ಡ ಪ್ರಮಾದ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಗಲಾಟೆ ನಿಧಾನವಾಗಿ ಶಾಂತವಾಗುತ್ತಿದೆ. ಹಿಂದಿಯಲ್ಲಿ ಒಂದು ಮಾತಿದೆ. ಲಾತೋಂಕಿ ಭೂತ್ ಬಾತೋಂಸೇ ನಹೀ ಮಾನ್ತೇ ಅಂತ. ಅದರರ್ಥ ದೊಣ್ಣೆ ಪೆಟ್ಟಿಗೆ ನೆಟ್ಟಗಾಗಬೇಕೆಂದಿದ್ದವರು ಮಾತಿಗೆ ಬಗ್ಗುವುದಿಲ್ಲ. ವಾಸ್ತವವಾಗಿ ಪೌರತ್ವ ತಿದ್ದುಪಡಿ […]

ರಾಮಮಂದಿರದ ಸಂಕಲ್ಪ ಪೂರ್ಣಗೊಳಿಸಿ, ಕೃಷ್ಣೈಕ್ಯರಾದರು!

Tuesday, March 31st, 2020

ನಮಗೂ ಶ್ರೀಗಳಿಗೂ ಘನಿಷ್ಠ ಸಂಬಂಧ ಬೆಸೆದುಕೊಂಡಿದ್ದು ಕನಕನಡೆಯ ಹೊತ್ತಲ್ಲಿ. ಪೇಜಾವರ ಶ್ರೀಗಳ ಅನುಗ್ರಹ ಪಡೆಯುವ ಹಿನ್ನೆಲೆಯಲ್ಲಿ ಯುವಾಬ್ರಿಗೇಡ್ನ ಕಾರ್ಯಕರ್ತರೆಲ್ಲಾ ಉಡುಪಿಯಲ್ಲಿ ಸ್ವಚ್ಛತೆಯ ದೃಷ್ಟಿಯಲ್ಲಿ ಸೇರಬೇಕೆಂದು ಬಹಳ ಹಿಂದೆಯೇ ಅವರನ್ನು ಕೇಳಿಕೊಳ್ಳಲಾಗಿತ್ತು. ಅವರು ಡೈರಿ ನೋಡಿ ಸೂಕ್ತ ದಿನಾಂಕವನ್ನೂ ಕೊಟ್ಟಿದ್ದರು. ಆ ಹೊತ್ತಲ್ಲಿಯೇ ಒಂದಷ್ಟು ಎಡಪಂಥೀಯರು ಮುಸಲ್ಮಾನರನ್ನು ಸೇರಿಸಿಕೊಂಡು ದಲಿತರ ಹೋರಾಟದ ನೆಪದಲ್ಲಿ ರಾಜ್ಯಪ್ರವಾಸ ಮಾಡಿ ಉಡುಪಿಗೆ ಬರುವುದೆಂದು ನಿಶ್ಚಯ ಮಾಡಿದರು. ಕೊನೆಗೂ ಪೇಜಾವರ ಶ್ರೀಗಳು ಕೃಷ್ಣನ ಪದತಲಕ್ಕೆ ಸೇರಿಹೋದರು. ಒಂದು ವಾರದಿಂದ ಈ ಕುರಿತಂತೆ ಊಹಾಪೋಹಗಳು ಇದ್ದದ್ದು […]

ಅರುಂಧತಿ ರಾಯ್ ಮಾತಿನ ಹಿಂದಿನ ಮರ್ಮ!

Tuesday, March 31st, 2020

ಮಾವೋವಾದಿಗಳಿಗೆ, ಮಿಶನರಿಗಳಿಗೆ, ಜೀಹಾದಿಗಳಿಗೆ ನೆಲಮಟ್ಟದಲ್ಲಿ ಸಾಕಷ್ಟು ಶಕ್ತಿ ಇದೆ ನಿಜ. ಅದಕ್ಕೆ ಪೂರಕವಾದ ಬೌದ್ಧಿಕ ವಾತಾವರಣವನ್ನೂ ನಿಮರ್ಿಸಬೇಕಲ್ಲ. ಅದಕ್ಕೆಂದೇ ನಿಮರ್ಾಣಗೊಂಡಿದ್ದು ವಿಶ್ವವಿದ್ಯಾಲಯಗಳು. ನಾವು ಕಟ್ಟಿದ ತೆರಿಗೆ ಹಣವನ್ನು ಬಳಸಿಯೇ ಹೇಗೆ ಬ್ರಿಟೀಷರು ನಮ್ಮ ವಿರುದ್ಧ ಪಡೆ ಕಟ್ಟಿದರೋ ಹಾಗೆಯೇ ನಮ್ಮದೇ ಸಕರ್ಾರಗಳು ದೇಶದ್ರೋಹಿಗಳನ್ನು ಸಲಹುವ ಅನಿವಾರ್ಯತೆಗೆ ಸಿಲುಕಿದ್ದನ್ನು ವಿಶ್ವವಿದ್ಯಾಲಯಗಳೆಂದು ಕರೆಯಬಹುದೇನೋ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ 1941ರ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಸಮಾರೋಪ ಭಾಷಣದಲ್ಲಿ ದಾರ್ಶನಿಕರಂತೆ ನುಡಿದಿದ್ದರು, ‘ಜಾತಿ ಮತ್ತು ಪಂಥಗಳ ರೂಪದಲ್ಲಿರುವ ನಮ್ಮ ಹಳೆಯ ಶತ್ರುಗಳ ಜೊತೆಯಲ್ಲಿ […]

ಕಾಯ್ದೆಯಿಂದ ಬಣ್ಣ ಬಯಲು!

Monday, February 3rd, 2020

ನರೇಂದ್ರಮೋದಿ ರಾಮಲೀಲಾ ಮೈದಾನದಲ್ಲಿ ಮಾತನಾಡುತ್ತಾ ಮುಸಲ್ಮಾನರಿಗೆ ಅಭಯ ನೀಡಿದ್ದಾರೆ. ಇಷ್ಟಕ್ಕೂ ಮೋದಿಯ ಅಧಿಕಾರಾವಧಿಯಲ್ಲಿ ಅತ್ಯಂತ ಹೆಚ್ಚು ಸೌಕರ್ಯ ಪಡೆದವರು ಮುಸಲ್ಮಾನರೇ. ಏಕೆಂದರೆ ಅತ್ಯಂತ ಹೆಚ್ಚು ಜನೋಪಯೋಗಿ ಸಕರ್ಾರಿ ಯೋಜನೆಗಳು ಜಾರಿಗೆ ಬಂದದ್ದೂ ಮೋದಿಯವರ ಕಾಲದಲ್ಲೇ. ಅದು ಆಯುಷ್ಮಾನ್ ಭಾರತ್ ಇರಲಿ ಅಥವಾ ಶೌಚಾಲಯಗಳೇ ಇರಲಿ. ಗ್ಯಾಸ್ ಕನೆಕ್ಷನ್ ಇರಲಿ ಅಥವಾ ಹೆಣ್ಣುಮಕ್ಕಳ ಅಧ್ಯಯನವೇ ಇರಲಿ. ಬಹುಪಾಲು ಮುಸಲ್ಮಾನರದ್ದೇ ಪಾರುಪತ್ಯ. ‘ಕನರ್ಾಟಕ ಹೊತ್ತಿ ಉರಿಯುತ್ತದೆ’ ಎಂದಿದ್ದು ಮಾಜಿಮಂತ್ರಿ ಯು.ಟಿ ಖಾದರ್. ಅದಾದ ಕೆಲವು ಗಂಟೆಗಳಲ್ಲಿ ಅಕ್ಷರಶಃ ಮಂಗಳೂರಿನಲ್ಲಿ ಬೆಂಕಿಯೇ […]

ಕಾ ಕಾ ಛೀ ಛೀ ಎಂದವರ ಮನಸ್ಥಿತಿ!

Monday, February 3rd, 2020

ಕಾ ಕಾ ಛೀ ಛೀ ಹಾಗೊಂದು ಘೋಷಣೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನಜರ್ಿ ರ್ಯಾಲಿಯೊಂದರಲ್ಲಿ ಹೊರಡಿಸಿದ್ದಾರೆ. ಆಕೆ ಕಾ ಅಂದಿದ್ದು ದೇಶದ ಮುಸಲ್ಮಾನರು ಕಾಂಗ್ರೆಸ್ ಪ್ರೇರಣೆಯಿಂದ ವಿರೋಧಿಸುತ್ತಿರುವ ಸಿಎಎ ಬಗ್ಗೆ. ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ ಚಚರ್ೆ ನಡೆದಿದೆ. ಚಚರ್ೆ ಎನ್ನುವುದಕ್ಕಿಂತ ಆ ಹೆಸರಲ್ಲಿ ಗೂಂಡಾಗಿರಿಯೇ ನಡೆಯುತ್ತಿದೆ. ಕಾಂಗ್ರೆಸ್ಸು, ಎಡಪಕ್ಷಗಳು, ಆಮ್ಆದ್ಮಿ ಪಾಟರ್ಿಗಳೆಲ್ಲಾ ಸೇರಿ ಮುಸಲ್ಮಾನರನ್ನು ಭಡಕಾಯಿಸಿ ಹಿಂದೂಗಳ ವಿರುದ್ಧ ಎತ್ತಿಕಟ್ಟಿ ವೋಟ್ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಪ್ರಕರಣವಾಗಿ ಬಳಸಿಕೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಾಗ ಹಿಂದುತ್ವವನ್ನು ಅವಹೇಳನಗೊಳಿಸುವ, […]

ಮತದಾರನೇ ಭ್ರಷ್ಟನಾದಾಗ!!

Monday, February 3rd, 2020

ದುಡ್ಡು ಪಡೆದು ದೇವಸ್ಥಾನದ ಹೊಸ್ತಿಲ ಮೇಲೆ ಕೈಯಿಟ್ಟು ಆಣೆ ಮಾಡುವ, ಮಸೀದಿಯ ಕಲ್ಗಳ ಮೇಲಿಟ್ಟು ಆಣೆ ಮಾಡುವ ಜನರಿಗೇನು ಕೊರತೆಯಿಲ್ಲ. ಮತ್ತು ಹೀಗೆ ಆಣೆ ಮಾಡಿದವರೆಲ್ಲಾ ಆಯಾ ವ್ಯಕ್ತಿಗಳಿಗೇ ವೋಟು ಹಾಕಿಬಿಡುತ್ತಾರೆಂಬ ವಿಶ್ವಾಸವೂ ಇಲ್ಲ. ಇಷ್ಟಕ್ಕೂ ಮತದಾನವೆಂದರೆ ಹಣ ತೆಗೆದುಕೊಂಡು ಆಣೆ ಮಾಡುವ ಪ್ರಕ್ರಿಯೆ ಎಂಬ ಪರಿಸ್ಥಿತಿಗೆ ನಿಂತಿದೆಯಲ್ಲಾ ಅದೇ ಜೀಣರ್ಿಸಿಕೊಳ್ಳಲು ಅಸಾಧ್ಯವಾದದ್ದು. ಉಪಚುನಾವಣೆಗಳು ಅನೇಕ ಪಾಠ ಕಲಿಸಿವೆ. ಚುನಾವಣೆ ಅದರಲ್ಲೂ, ಉಪಚುನಾವಣೆ ಯಾವುದನ್ನು ಮಾನದಂಡವಾಗಿಟ್ಟುಕೊಂಡು ನಡೆಯುತ್ತದೆ ಎಂಬುದೇ ಬಲುದೊಡ್ಡ ಪ್ರಶ್ನೆ. ಪ್ರತಿಯೊಂದು ಕ್ಷೇತ್ರದಲ್ಲೂ ಮೂರು ಪ್ರಮುಖ […]

ಇಂಗ್ಲೆಂಡ್ ಪ್ರಧಾನಿ ಆಯ್ಕೆಯಲ್ಲಿ ಭಾರತದ ಪಾತ್ರವಿತ್ತಾ?!

Monday, February 3rd, 2020

ಯುರೋಪಿಯನ್ ಯುನಿಯನ್ನಿಂದ ಬ್ರಿಟನ್ ಹೊರಬಂದುಬಿಡಬೇಕೆಂಬ ಕೂಗು ಅನೇಕ ವರ್ಷಗಳಿಂದ ಕೇಳಿ ಬಂದಿದೆ. ಜನಮತ ಗಣನೆಯಲ್ಲೂ ಅದೇ ಅಭಿಪ್ರಾಯ ವ್ಯಕ್ತವಾದಾಗ ಅದಕ್ಕೊಂದು ನೀತಿ ರೂಪಿಸುವುದು ಆಳುವವರಿಗೆ ಅನಿವಾರ್ಯವಾಯ್ತು. ಮಾರ್ಗರೇಟ್ ಥ್ಯಾಚರ್ ಅದರಲ್ಲಿ ಸೋತು ಹೋದರು. ಇದು ಬ್ರಿಟನ್ನಿನಲ್ಲಿ ಸಾಕಷ್ಟು ಕಿರಿಕಿರಿಗೆ ಕಾರಣವಾಗಿತ್ತು. ನರೇಂದ್ರಮೋದಿ ವಿದೇಶಪ್ರವಾಸ ಮಾಡುವಾಗಲೆಲ್ಲಾ ಭಾರತದಲ್ಲಿರುವ ಬುದ್ಧಿಜೀವಿಗಳನೇಕರು ಕಾಂಗ್ರೆಸ್ಸಿನೊಂದಿಗೆ ಸೇರಿ ಬಾಯಿ-ಬಾಯಿ ಬಡಿದುಕೊಳ್ಳುತ್ತಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಪ್ರವಾಸಕ್ಕಂತಲೇ ಮೋದಿ ಖಚರ್ು ಮಾಡುತ್ತಿದ್ದಾರೆಂದು ಅಂದಿನಿಂದ ಇಂದಿನವರೆಗೂ ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ನಾವೆಲ್ಲರೂ ಗಮನಿಸಲೇಬೇಕಾದ ಸೂಕ್ಷ್ಮಸಂಗತಿಯೊಂದಿದೆ. ಅದು ಮೋದಿಯವರಿಂದಾಗಿ […]