ವಿವೇಕಾನಂದರ ನೆನಪಿನಲ್ಲಿ ವೀರ್ ಭಾರತ್!
Wednesday, April 1st, 2020ಸುತ್ತೂರು ಶ್ರೀಗಳು ನಡೆಸುವ ಸಂಸ್ಥೆಗಳಲ್ಲಿರುವಂತಹ ಮುಸಲ್ಮಾನರು, ಕ್ರಿಶ್ಚಿಯನ್ನರನ್ನು ಹಿಂದೂಗಳಾಗಿ ಪರಿವತರ್ಿಸುವುದಿಲ್ಲವಲ್ಲಾ; ಮತ್ತೆ ಕ್ರಿಶ್ಚಿಯನ್ನರು ಮಾತ್ರ ಹಾಗೇಕೆ ಮಾಡಬೇಕು? ಎಂದು ನಾವು ಹಾಕಿದ ಪ್ರಶ್ನೆಗೆ ಆಕೆ ಜಾಣತನದಿಂದ ನುಣುಚಿಕೊಂಡಳು. ಕೊನೆಗೆ ಮಾತೃಧರ್ಮಕ್ಕೆ ಮರಳುವ ಮನಸ್ಸಿದೆಯಾ? ಎಂಬ ಪ್ರಶ್ನೆಗೆ ಆಕೆ ಹೇಳಿದ್ದೇನು ಗೊತ್ತೇ? ಮತ್ತೊಂದು ವಿವೇಕಾನಂದರ ಜಯಂತಿ ಮುಗಿದೇಹೋಯ್ತು. ಪ್ರತೀಬಾರಿಯೂ ವಿವೇಕಾನಂದರ ಜಯಂತಿ ಆಚರಿಸುವಾಗ ನಮ್ಮಲ್ಲೊಂದು ಹೊಸ ತಾರುಣ್ಯದ ಚೈತನ್ಯ ಉಕ್ಕುತ್ತದೆ. 40ನೇ ವರ್ಷದ ಹುಟ್ಟುಹಬ್ಬವನ್ನೂ ಕಾಣದ ಒಬ್ಬ ಸಂತ ಜನಮಾನಸವನ್ನು ಇಷ್ಟು ಆಕರ್ಷಕವಾಗಿ ತಟ್ಟುವುದು ಸಾಧ್ಯವೇ ಎಂಬುದನ್ನು ಯೋಚಿಸುತ್ತಿರುತ್ತೇನೆ! […]