ಆಲೋಚನಗೆ ಅವಕಾಶವಿರುವುದು ಹಿಂದೂಧರ್ಮದಲ್ಲಿ ಮಾತ್ರ!
Wednesday, September 16th, 2020‘ವ್ಯಕ್ತಿಯೊಬ್ಬ ಪಶ್ಚಿಮದ ಮಾದರಿಯ ವಿದ್ಯೆಯನ್ನು ಸಾಕಷ್ಟು ಪಡೆದಿರಬಹುದು. ಆದರೆ ಅವನಿಗೆ ಧರ್ಮದ ಎ ಬಿ ಸಿಯೂ ಗೊತ್ತಿರಬೇಕೆಂದಿಲ್ಲ. ಅವನನ್ನು, ನಿನಗೆ ಆತ್ಮವನ್ನು ಊಹಿಸಿಕೊಳ್ಳಲು ಸಾಧ್ಯವೇ? ಆತ್ಮವಿಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವಿಯಾ? ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿದೆಯೇ? ಎಂದೆಲ್ಲಾ ಕೇಳಿ ನೋಡಿ. ಉತ್ತರ ಇಲ್ಲವೆಂದಾದಲ್ಲಿ ಆತನ ಪಾಲಿನ ಧರ್ಮ ಬರಿ ಮಾತು, ಪುಸ್ತಕ ಮತ್ತು ವೈಭವದ ಬದುಕು ಅಷ್ಟೇ’. ಹಾಗೆಂದು ಸ್ವಾಮಿ ವಿವೇಕಾನಂದರು ಪಶ್ಚಿಮದ ಜನರೆದುರು ಉದ್ಘೋಷಿಸಿದ್ದರು. ಹೀಗೆ ಹೇಳುವುದು ಅಂದಿನ ದಿನಗಳಲ್ಲಿ ಸುಲಭವಾಗಿತ್ತೆಂದು ಭಾವಿಸಬೇಡಿ. ತನ್ನ ಪ್ರಾಪಂಚಿಕ ಗೆಲುವುಗಳಿಂದ, ವೈಜ್ಞಾನಿಕ […]