ರಾಷ್ಟ್ರೀಯತೆಯ ಪರ್ವಕಾಲ!
Saturday, March 16th, 2019ಇಡಿಯ ವಾಯುದಾಳಿಯನ್ನು ಬಿಜೆಪಿ ರಾಜಕೀಕರಣಗೊಳಿಸುತ್ತಿದೆ ಎಂದು ಆರೋಪಿಸಿತ್ತಲೇ ಕಾಂಗ್ರೆಸ್ಸು ಈ ದಾಳಿಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ. ಈ ನಡುವೆ ಗಮನಿಸಲೇಬೇಕಾದ ಕೆಲವು ಸಂಗತಿಗಳಿವೆ. ದಾಳಿಯನ್ನು ಅಲ್ಲಗಳೆಯುತ್ತಾ ಬಂದಿದ್ದ ಪಾಕಿಸ್ತಾನ ಥೇಟು ಕಾಂಗ್ರೆಸ್ಸಿನಂತೆ ಆನಂತರ ದಾಳಿಯನ್ನು ಒಪ್ಪಿಕೊಂಡಿದೆ! ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದವರು ಎಷ್ಟು ಜನ ಸತ್ತಿದ್ದಾರೆಂಬುದು ನಮ್ಮ ಅನೇಕ ರಾಜಕಾರಣಿಗಳಿಗೆ ಈಗಿರುವ ಯಕ್ಷ ಪ್ರಶ್ನೆ. ಆರಂಭದಲ್ಲಿ ವಾಯುದಾಳಿ ನಡೆದೇ ಇಲ್ಲವೆಂದು, ನಡೆದಿದ್ದರೂ ಅದು ಪಾಕಿಸ್ತಾನದ ಒಳಗೆ ನುಗ್ಗಿದ್ದಲ್ಲ, ಬದಲಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದದ್ದು ಎಂಬ ವಾದವನ್ನು ಮಂಡಿಸುತ್ತಿದ್ದ […]