ಕೈಲಾಗದೆಂದು ಕಣ್ಣೀರಿಟ್ಟವ ಎಂದಿಗೂ ನಾಯಕನಲ್ಲ!
Monday, February 18th, 2019ಮೋದಿ ಪ್ರಧಾನಿಯಾದಾಗಿನಿಂದಲೂ ಹಿಂದೂ ಸಂಸ್ಕೃತಿಯ, ವಿಚಾರಧಾರೆಗಳ ಕುರಿತ ಆಸ್ಥೆ ಹೆಚ್ಚುತ್ತಲೇ ಬಂದಿದೆ. ಅವರೊಂದಿಗೆ ಯೋಗಿ ಆದಿತ್ಯನಾಥರು ಜೊತೆಯಾದ ಮೇಲಂತೂ ಇನ್ನೂ ಹೆಚ್ಚಿನ ಪುಷ್ಟಿ ದೊರೆತಿದೆ. ಉತ್ತರಪ್ರದೇಶವನ್ನು ಯೋಗಿಜಿ ತಮ್ಮ ಕೈಗೆತ್ತಿಕೊಂಡಾಗಿನಿಂದಲೂ ಇಲ್ಲಿ ಕಂಡು ಬಂದಿರುವ ಬದಲಾವಣೆ ಅಭೂತಪೂರ್ವ. ಇದು ನಾನು ಭಾಗವಹಿಸುತ್ತಿರುವ ಮೂರನೇ ಕುಂಭಮೇಳ. ಹರಿದ್ವಾರದಲ್ಲಿ ಬಿಟ್ಟರೆ ಪ್ರಯಾಗದಲ್ಲಿಯೇ ಎರಡನೆಯದು. ಹರಿದ್ವಾರದ ಕುಂಭಮೇಳಕ್ಕೆ ಬಲುವಾದ ಮಹತ್ವವಿದೆ. ಹಿಮಾಲಯವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲವೆಂದು ಸನ್ಯಾಸ ತೆಗೆದುಕೊಂಡವರು ಅಲ್ಲಿನ ಕುಂಭಕ್ಕೆ ಧಾವಿಸಿ ಬರುತ್ತಾರೆ. ಪ್ರಯಾಗ ತ್ರಿವೇಣಿ ಸಂಗಮವಾದ್ದರಿಂದ ಇದಕ್ಕೆ ಮಹತ್ವ […]