ವಿಭಾಗಗಳು

ಸುದ್ದಿಪತ್ರ


 

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

Tuesday, August 25th, 2020

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

Tuesday, August 25th, 2020

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

Tuesday, August 25th, 2020

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]

ಡಿಜೆ ಹಳ್ಳಿ ದಂಗೆ; ಅನೇಕ ಪ್ರಶ್ನೆಗಳು!

Tuesday, August 25th, 2020

ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲೀಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. […]

ಡಿಜೆ ಹಳ್ಳಿ ದಂಗೆ; ಅನೇಕ ಪ್ರಶ್ನೆಗಳು!

Tuesday, August 25th, 2020

ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲೀಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. […]

ಡಿಜೆ ಹಳ್ಳಿ ದಂಗೆ; ಅನೇಕ ಪ್ರಶ್ನೆಗಳು!

Tuesday, August 25th, 2020

ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲೀಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. […]

ಡಿಜೆ ಹಳ್ಳಿ ದಂಗೆ; ಅನೇಕ ಪ್ರಶ್ನೆಗಳು!

Tuesday, August 25th, 2020

ಈ ದೇಶದಲ್ಲಿ ವಹಾಬಿಗಳನ್ನು ಅನೇಕ ಮುಸಲ್ಮಾನರು ಹತ್ತಿರಕ್ಕೂ ಸೇರಿಸುವುದಿಲ್ಲ. ಅನೇಕ ಮುಸ್ಲೀಂ ಪಂಥಗಳಿಗಂತೂ ವಹಾಬಿಗಳ ಮುಖ ಕಂಡರಾಗದು. ಆದರೆ, ಇವರೆಲ್ಲರೂ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಮಾತ್ರ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿಯೇ. ಆ ದೃಷ್ಟಿಯಿಂದ ಸಿಎಎ ನಿಜಕ್ಕೂ ಅಪಾಯಕಾರಿಯಾಗಿಯೇ ಪರಿಣಮಿಸಿದೆ. ಬೆಂಗಳೂರಿನಲ್ಲಿ ಒಂದು ಫೇಸ್ಬುಕ್ ಪೋಸ್ಟ್ ಬೆಂಕಿಯನ್ನೇ ಹಚ್ಚಿಬಿಟ್ಟಿತು. ರೊಚ್ಚಿಗೆದ್ದಿದ್ದ ಜನತೆ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ತಮ್ಮ ಕೋಪ ತೀರಿಸಿಕೊಂಡರು. ಪಾಪ, ಆ ವಾಹನಗಳದ್ದು ಅದ್ಯಾವ ಜಾತಿಯೋ! ಫೇಸ್ಬುಕ್ ಪೋಸ್ಟಿನ ಅರ್ಥವೇನೆಂಬುದಾದರೋ ಅವುಗಳಿಗೆ ಗೊತ್ತಿತ್ತೋ ಇಲ್ಲವೋ. […]

ಸವಾಲುಗಳನ್ನು ಅವಕಾಶವಾಗಿಸಿಕೊಳ್ಳುವ ಚಾಣಾಕ್ಷ ಮೋದಿ!

Tuesday, August 25th, 2020

ಭಾರತ ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಆಮದು ರಾಷ್ಟ್ರವಾಗಿರುವುದರಿಂದ ಪ್ರಬಲವಾದ ಅನೇಕ ರಾಷ್ಟ್ರಗಳು ನಮಗೆ ಶತ್ರವೂ, ಮಿತ್ರನೂ ಏಕಕಾಲಕ್ಕೆ ಆಗಿವೆ. ಯಾರಿಂದ ಶಸ್ತ್ರಗಳನ್ನು ಕೊಳ್ಳುವೆವೋ ಅವರು ನಮಗೆ ಮಿತ್ರರಾಗಿಬಿಟ್ಟರೆ, ಯಾರಿಂದ ಕೊಳ್ಳುವುದಿಲ್ಲವೋ ಅವರು ಶತ್ರುಗಳು. ಸವಾಲಾಗಿ ಎದುರಾಗಿರುವ ಸಂಗತಿಯನ್ನು ಅವಕಾಶವಾಗಿ ಪರಿವತರ್ಿಸಿಕೊಳ್ಳುವವನು ಬುದ್ಧಿವಂತ. ಅದಕ್ಕೆ ಬುದ್ಧಿಯಂತೂ ಬೇಕೇ ಬೇಕು. ಜೊತೆಗೆ 56 ಇಂಚಿನ ಎದೆಯೂ ಬೇಕು. ಹೌದು. ನಾನು ನರೇಂದ್ರಮೋದಿಯವರ ಬಗ್ಗೆಯೇ ಮಾತನಾಡುತ್ತಿದ್ದೇನೆ. ಕರೋನಾ ಭಾರತಕ್ಕೆ ಅಪ್ಪಳಿಸುವ ಆರಂಭದಲ್ಲಿ ಜನತಾ ಕಫ್ಯರ್ೂ ಘೋಷಿಸಿದ್ದು, ಅದರ ಹಿಂದು-ಹಿಂದೆಯೇ ಲಾಕ್ಡೌನ್ಗಳು […]

ಇನ್ನೂ ಹಿಡಿತಕ್ಕೆ ಸಿಕ್ಕುತ್ತಿಲ್ಲ ಕರೋನಾ!

Tuesday, August 25th, 2020

ಸಕರ್ಾರವು ಎಚ್ಚೆತ್ತುಕೊಂಡು ಸೋಂಕಿತರ ಮನೆಯನ್ನು ಭಯೋತ್ಪಾದಕರ ಮನೆಗಿಂತಲೂ ಕೆಟ್ಟದ್ದಾಗಿ ಬಿಂಬಿಸುವುದನ್ನು ಬಿಟ್ಟರೆ ಒಳಿತು. ಲಾಕ್ಡೌನ್ಗಳು ಹೇಗೆ ಮುಗಿದವೋ ಹಾಗೆಯೇ ಸೀಲ್ಡೌನ್ಗಳನ್ನು ಮುಗಿಸಬೇಕಿದೆ. ಈ ವೈರಸ್ ಸೋಂಕಿತನನ್ನು ಜನರೆಲ್ಲಾ ಕೆಟ್ಟ ಕಂಗಳಿಂದ ನೋಡುವಂತೆ ಮಾಡುವಲ್ಲಿ ಸಕರ್ಾರದ ಪಾತ್ರ ಬಹಳ ದೊಡ್ಡದಿದೆ. ಕರೋನಾ ಈಗ ಮನೆ ಅಳಿಯನಂತೆ ಆಗಿಬಿಟ್ಟಿದೆ. ಅದರಿಂದ ಕೈ ತೊಳೆದುಕೊಳ್ಳುವುದು ಸದ್ಯಕ್ಕಂತೂ ಸಾಧ್ಯವಿಲ್ಲವೆನಿಸುತ್ತದೆ. ಜನರೂ ಕೂಡ ಅದರೊಂದಿಗೆ ಬದುಕಲು ಕಲಿಯುತ್ತಿದ್ದಾರೆ. ಕರೋನಾ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅಮರಿಕೊಂಡಷ್ಟು ಜನಕ್ಕೇನೂ ಆವರಿಸಿಕೊಂಡಂತೆ ಕಾಣಿಸುತ್ತಿಲ್ಲ. ಹಾಗಂತ ಕರೋನಾ ಇಲ್ಲವೇ ಇಲ್ಲವೆಂದಲ್ಲ. ಭಾರತದ […]

ಕೊತ್ತಿಮೀರಿ ಸೊಪ್ಪಿನೊಳಗೆ ಅಡಗಿಹೋಯ್ತು ದಂಗೆ!!

Monday, August 24th, 2020

ಎಲ್ಲೆಲ್ಲಿ ಪಿಎಫ್ಐ ತನ್ನ ಕಬಂಧ ಬಾಹುಗಳನ್ನು ಚಾಚಿದೆಯೋ ಅಲ್ಲೆಲ್ಲಾ ಷರಿಯಾ ನ್ಯಾಯಪದ್ಧತಿಯನ್ನು ಅನುಸರಿಸುವ ಮತ್ತು ಭಾರತೀಯ ನ್ಯಾಯವ್ಯವಸ್ಥೆಯನ್ನು ಧಿಕ್ಕರಿಸುವ ಮಾತುಗಳು ಸಹಜವಾಗಿ ಕೇಳಿಬರುತ್ತವೆ. ತನಗೆ ಬೇಕಾಗಿರುವ ತರುಣ ಪೀಳಿಗೆಯನ್ನು ಜೋಡಿಸಿಕೊಳ್ಳುವುದಕ್ಕೆಂದೇ ಈ ಸಂಘಟನೆ ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಕ್ಯಾಂಪಸ್ ಫ್ರಂಟ್ನ ಮೂಲಕ ಕೆಲಸ ಮಾಡುತ್ತಿದೆ. ದೆಹಲಿ ದಂಗೆಯ ರಂಗು-ರಂಗಿನ ಸುದ್ದಿಗಳು ಹೊರ ಬರುತ್ತಲೇ ಇವೆ. ದೆಹಲಿ ದಂಗೆ ಈಗ ಭಾರತಕ್ಕಷ್ಟೇ ಸೀಮಿತವಾಗುಳಿದಿಲ್ಲ. ಈ ದಂಗೆಗಳ ಸಾಕಾರಕ್ಕಾಗಿ ಜಾಜರ್್ ಸೊರೋಸ್ನಂತಹ ವ್ಯಕ್ತಿಗಳಲ್ಲದೇ ಗಲ್ಫ್ ರಾಷ್ಟ್ರಗಳಿಂದಲೂ ಹಣ ಹರಿದು […]