ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!
Tuesday, August 25th, 2020ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]