ವಿಭಾಗಗಳು

ಸುದ್ದಿಪತ್ರ


 

ಅಧಿಕಾರಕ್ಕಾಗಿ ಎಲ್ಲರೂ ಹಸಿದ ನಾಯಿಗಳೇ!!

Friday, June 8th, 2018

ಐಟಿ ರಾಜಧಾನಿಯೆಂದು ಕರೆಸಿಕೊಳ್ಳಲ್ಪಡುವ ಬೆಂಗಳೂರಿಗೆ ಕುಮಾರ ಸ್ವಾಮಿ ಕೊಟ್ಟಿರುವ ಐಟಿ ಮಂತ್ರಿ ಬರಿಯ ದ್ವಿತೀಯ ಪಿಯುಸಿ ಓದಿರುವುದಷ್ಟೇ ಎಂಬುದು ದೇಶಾದ್ಯಂತ ಸುದ್ದಿಯಾಗಬೇಕಿರುವ ವಿಚಾರ. ಬಿಜೇಪಿಗರು ತಲೆ ಕೆಡಿಸಿಕೊಳ್ಳದೇ ಎಲ್ಲವನ್ನು ಮೋದಿ ಮಾಡಲಿ ಎಂದು ಕಾಯುತ್ತ ಕುಳಿತಿದ್ದಾರೆ. ಅಧಿಕಾರದ ದಾಹ ಅದೆಷ್ಟಿದೆಯೆಂದರೆ ನಾಯಿ ಎತ್ತಿನ ವೃಷಣಗಳಿಗೋಸ್ಕರ ಕಾದಂತೆ ಕಾಯುತ್ತಲೇ ಇರುವುದು ಇವರ ಪಾಡಾಗಿಬಿಡುವುದೇನೊ! ರಸ್ತೆಯಲ್ಲಿ ಎತ್ತು ನಡೆದು ಹೋಗುವಾಗ ಹಸಿದ ನಾಯಿಯೊಂದು ಅದನ್ನು ಹಿಂಬಾಲಿಸುತ್ತದೆಯಂತೆ. ನೇತಾಡುತ್ತಿರುವ ಎತ್ತಿನ ವೃಷಣಗಳನ್ನು ಕಂಡು ಅದು ಎತ್ತಿನದೇ ಮಾಂಸವೆಂದು ಭಾವಿಸುತ್ತದೆಯಂತೆ. ಈಗಲೋ ಆಗಲೋ […]

ಮೋದಿ ಹುಡುಕುತ್ತಿರುವ ವಸ್ತು ಅದಾವುದು?

Sunday, June 3rd, 2018

ನೇಪಾಳದ ಭೇಟಿಯ ಒಂದು ವಾರದ ಒಳಗೆ ಮೋದಿ ರಷ್ಯಾಕ್ಕೆ ಹೋದರು. ಈ ಬಾರಿ ಕೂಡ ರಾಜಧಾನಿಯಲ್ಲಿ ಔಪಚಾರಿಕ ಭೇಟಿಯಾಗದೇ ಎರಡೂ ರಾಷ್ಟ್ರಗಳ ನಾಯಕರು ಸೋಚಿಯಲ್ಲಿ ಜೊತೆಯಾದರು, ಅಡ್ಡಾಡಿದರು, ಒಂದಷ್ಟು ಹರಟಿದರು ಎಂದು ಪತ್ರಿಕೆಗಳು ವರದಿ ಮಾಡಿದವು. ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ತಮ್ಮ ರಾಷ್ಟ್ರಗಳ ಅಭಿವೃದ್ಧಿಗೆ ಪುರಸೊತ್ತಿಲ್ಲದೇ ದುಡಿಯುತ್ತಿರುವ ಮೋದಿ ಮತ್ತು ಪುತಿನ್ರು ಹೀಗೆ ಟೈಮ್ಪಾಸ್ ಮಾಡುತ್ತಾ ಅಡ್ಡಾಡುವುದು ಸಾಧ್ಯವೇನು? ಇತ್ತೀಚೆಗೆ ಅಮೇರಿಕಾ ಪೆಸಿಫಿಕ್ ಸಾಗರದಲ್ಲಿ ಕಾರ್ಯ ನಿರ್ವಹಿಸುವ ತನ್ನ ಕಮಾಂಡೊ ಪಡೆಯ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ […]

ಮೋದಿ ಹುಡುಕುತ್ತಿರುವ ವಸ್ತು ಅದಾವುದು?

Sunday, June 3rd, 2018

ನೇಪಾಳದ ಭೇಟಿಯ ಒಂದು ವಾರದ ಒಳಗೆ ಮೋದಿ ರಷ್ಯಾಕ್ಕೆ ಹೋದರು. ಈ ಬಾರಿ ಕೂಡ ರಾಜಧಾನಿಯಲ್ಲಿ ಔಪಚಾರಿಕ ಭೇಟಿಯಾಗದೇ ಎರಡೂ ರಾಷ್ಟ್ರಗಳ ನಾಯಕರು ಸೋಚಿಯಲ್ಲಿ ಜೊತೆಯಾದರು, ಅಡ್ಡಾಡಿದರು, ಒಂದಷ್ಟು ಹರಟಿದರು ಎಂದು ಪತ್ರಿಕೆಗಳು ವರದಿ ಮಾಡಿದವು. ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ತಮ್ಮ ರಾಷ್ಟ್ರಗಳ ಅಭಿವೃದ್ಧಿಗೆ ಪುರಸೊತ್ತಿಲ್ಲದೇ ದುಡಿಯುತ್ತಿರುವ ಮೋದಿ ಮತ್ತು ಪುತಿನ್ರು ಹೀಗೆ ಟೈಮ್ಪಾಸ್ ಮಾಡುತ್ತಾ ಅಡ್ಡಾಡುವುದು ಸಾಧ್ಯವೇನು? ಇತ್ತೀಚೆಗೆ ಅಮೇರಿಕಾ ಪೆಸಿಫಿಕ್ ಸಾಗರದಲ್ಲಿ ಕಾರ್ಯ ನಿರ್ವಹಿಸುವ ತನ್ನ ಕಮಾಂಡೊ ಪಡೆಯ ಹೆಸರನ್ನು ಇಂಡೊ-ಪೆಸಿಫಿಕ್ ಕಮಾಂಡೊ […]

ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?

Friday, June 1st, 2018

ಉತ್ತರ ಪ್ರದೇಶದ ಕೈರಾನಾದಲ್ಲಿ ಭಾಜಪ ಸೋತಿದ್ದನ್ನು ಮುಂದಿಟ್ಟುಕೊಂಡು ಈ ಮಾಧ್ಯಮಗಳು 2019 ರ ಚುನಾವಣೆಯ ಮೋದಿಯ ಸೋಲಿನ ಮುನ್ಸೂಚನೆ ಎಂಬಂತೆ ಚಿತ್ರೀಕರಿಸಿಬಿಟ್ಟವು. ಆದರೆ ಗಮನಿಸಬೇಕಾದ ಸಂಗತಿಯೊಂದಿದೆ. ಕೈರಾನಾದಂತಹ ಸಾಮಾನ್ಯ ಚುನಾವಣೆಯೊಂದನ್ನೆದುರಿಸಲು ಕಾಂಗ್ರೆಸ್ಸು, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷಗಳು ಒಟ್ಟಾಗಿ ರಾಷ್ಟ್ರೀಯ ಲೋಕ ದಳವನ್ನು ಬೆಂಬಲಿಸಿದ್ದವು. 2004 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಅಟಲ್ ಬಿಹಾರಿ ವಾಜಪೇಯಿ ಸೋಲಬಹುದೆಂದು ಯಾರೂ ಎಣಿಸಿರಲಿಲ್ಲ. ಅದೊಂದು ಅನಿರೀಕ್ಷಿತ ಆಘಾತ. ವಿಕಾಸದ ದೃಷ್ಟಿಯಿಂದ ಭಾರತ ಹಿಂದೆಂದೂ ಕಂಡಿರದಂತಹ ಬೆಳವಣಿಗೆಯನ್ನು ಸಾಧಿಸಿತ್ತು. ರಸ್ತೆಗಳ […]

ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?

Friday, June 1st, 2018

ಉತ್ತರ ಪ್ರದೇಶದ ಕೈರಾನಾದಲ್ಲಿ ಭಾಜಪ ಸೋತಿದ್ದನ್ನು ಮುಂದಿಟ್ಟುಕೊಂಡು ಈ ಮಾಧ್ಯಮಗಳು 2019 ರ ಚುನಾವಣೆಯ ಮೋದಿಯ ಸೋಲಿನ ಮುನ್ಸೂಚನೆ ಎಂಬಂತೆ ಚಿತ್ರೀಕರಿಸಿಬಿಟ್ಟವು. ಆದರೆ ಗಮನಿಸಬೇಕಾದ ಸಂಗತಿಯೊಂದಿದೆ. ಕೈರಾನಾದಂತಹ ಸಾಮಾನ್ಯ ಚುನಾವಣೆಯೊಂದನ್ನೆದುರಿಸಲು ಕಾಂಗ್ರೆಸ್ಸು, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷಗಳು ಒಟ್ಟಾಗಿ ರಾಷ್ಟ್ರೀಯ ಲೋಕ ದಳವನ್ನು ಬೆಂಬಲಿಸಿದ್ದವು. 2004 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಅಟಲ್ ಬಿಹಾರಿ ವಾಜಪೇಯಿ ಸೋಲಬಹುದೆಂದು ಯಾರೂ ಎಣಿಸಿರಲಿಲ್ಲ. ಅದೊಂದು ಅನಿರೀಕ್ಷಿತ ಆಘಾತ. ವಿಕಾಸದ ದೃಷ್ಟಿಯಿಂದ ಭಾರತ ಹಿಂದೆಂದೂ ಕಂಡಿರದಂತಹ ಬೆಳವಣಿಗೆಯನ್ನು ಸಾಧಿಸಿತ್ತು. ರಸ್ತೆಗಳ […]

ಪೆಟ್ರೋಲು-ಡೀಸೆಲ್ಲು; ಬೆಲೆ ಇಳಿಯುತ್ತಿಲ್ಲ ಏಕೆ?

Sunday, May 27th, 2018

ಭಾರತ ನಾಲ್ಕುವರೆ ಮಿಲಿಯನ್ ಬ್ಯಾರೆಲ್ಗಳಷ್ಟು ತೈಲವನ್ನು ಪ್ರತಿದಿನವೂ ಜಾಗತಿಕ ಮಾರುಕಟ್ಟೆಯಿಂದ ಅಪೇಕ್ಷಿಸುತ್ತದೆ. ಒಂದು ಬ್ಯಾರೆಲ್ ಅಂದರೆ 159 ಲೀಟರ್. ಅಂದರೆ ಹೆಚ್ಚು-ಕಡಿಮೆ 72 ಕೋಟಿ ಲೀಟರ್ಗಳಷ್ಟು ಕಚ್ಚಾ ತೈಲವನ್ನು ಪ್ರತಿದಿನವೂ ಭಾರತ ಬಸಿಯುತ್ತದೆ ಎಂದು. ಒಂದು ಲೀಟರ್ ಕಚ್ಚಾ ತೈಲಕ್ಕೆ ಒಂದು ರೂಪಾಯಿಯಷ್ಟು ಏರುಪೇರಾದರು ಪ್ರತಿನಿತ್ಯ ಭಾರತದ ಮೇಲಿನ ಹೊರೆ ಸುಮಾರು 72 ಕೋಟಿಯಷ್ಟು, ತಿಂಗಳಿಗೆ 2000 ಕೋಟಿ, ವರ್ಷಕ್ಕೆ ಹೆಚ್ಚು-ಕಡಿಮೆ 25,000 ಕೋಟಿ ರೂಪಾಯಿ. ತೈಲಬೆಲೆ ಏರುತ್ತಲೇ ಇದೆ. ಆದರೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅಭಿವೃದ್ಧಿಯನ್ನು ಆಲೋಚಿಸುವ […]

ದೂರದ ಬಹರೈನಿನಲ್ಲಿ ಕನ್ನಡದ ಮನಸ್ಸುಗಳು!

Friday, May 25th, 2018

ಭಾಷೆಯ-ಸಂಸ್ಕೃತಿಯ ಮೌಲ್ಯ ಅರಿವಾಗಬೇಕು ಎಂದರೆ ವಿದೇಶಕ್ಕೆ ಹೋಗಬೇಕು. ದೂರದ ದೇಶದಲ್ಲಿ ನಮ್ಮ ತಿಂಡಿ ಸಿಗುವಾಗ ಅಲ್ಲಿ ನಮ್ಮ ಭಾಷೆ ಕಿವಿಗೆ ಬೀಳುವಾಗ ಸ್ವರ್ಗವೇ ಕೈಗೆ ಸಿಕ್ಕಂತಹ ಅನುಭವವಾಗುತ್ತದೆ. ಕನರ್ಾಟಕದಲ್ಲಾದರೆ ದೇವಸ್ಥಾನಗಳಿಗೆ ಹೋಗದ ಕನ್ನಡದ ಕಾರ್ಯಕ್ರಮಗಳತ್ತ ತಲೆ ಹಾಕಿಯೂ ಮಲಗದ ತರುಣರು ವಿದೇಶಕ್ಕೆ ಹೋದೊಡನೆ ಇವೆಲ್ಲವುಗಳೊಂದಿಗೆ ಒಂದಾಗಿ ಬಿಡುತ್ತಾರೆ. ಬಹರೈನ್ ಮಧ್ಯ ಪ್ರಾಚ್ಯದ ಪುಟ್ಟದಾದ ಸುಂದರವಾದ ದೇಶ. ಉದ್ದಕ್ಕೆ ಡ್ರೈವ್ ಮಾಡಿಕೊಂಡು ಹೋದರೆ ಹೆಚ್ಚೆಂದರೆ 60 ಕಿ.ಮೀ ಸಿಗಬಹುದೇನೋ. ಈ ದೇಶದ ಬಹುಪಾಲು ಭಾಗ ಸಮುದ್ರವನ್ನು ಆಕ್ರಮಿಸಿ ಪಡೆದುಕೊಂಡಿರುವಂಥದ್ದು. […]

ರಂಜಾನಿನಲ್ಲಿ ಉಗ್ರರನ್ನು ಕೊಲ್ಲಬಾರದಾ?!

Sunday, May 20th, 2018

ಭಾರತವನ್ನು ಮುಸ್ಲೀಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಭಾರತದಲ್ಲಿ ಮುಸಲ್ಮಾನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಜಗತ್ತಿನ ಮುಂದೆ ಸಾಬೀತು ಪಡಿಸಿ ಇಸ್ಲಾಂ ನ ರಕ್ಷಣೆಗೆ ಮುಸಲ್ಮಾನ ರಾಷ್ಟ್ರಗಳಿಂದ ದೊಡ್ಡ ಮೊತ್ತದ ಹಣವನ್ನು ಬಾಚುವುದು ಪಾಕಿಸ್ತಾನದ ಬದುಕಿನ ಶೈಲಿ. ಇದರ ಮೊದಲ ಬೀಜವನ್ನು ಬಿತ್ತಿದ್ದೇ ಮೊಹಮ್ಮದ್ ಅಲಿ ಜಿನ್ಹಾ. ಜಮ್ಮು-ಕಾಶ್ಮೀರದಲ್ಲಿ ರಂಜಾನ್ ನೆಪದಲ್ಲಿ ಏಕಪಕ್ಷೀಯ ಕದನ ವಿರಾಮ ಘೋಷಣೆಯಾಗಿದೆ. ಶಾಂತಿಯನ್ನು ಬಯಸುವಂತಹ ಮುಸಲ್ಮಾನರು ಆಚರಿಸುವ ರಂಜಾನ್ ಹಬ್ಬ ಶಾಂತಿಯುತವಾಗಿ ಕಳೆಯಲೆಂಬ ಬಯಕೆ ಅವರದ್ದು. ಇಷ್ಟೆಲ್ಲಾ ಶಾಂತಿ […]

ರಂಜಾನಿನಲ್ಲಿ ಉಗ್ರರನ್ನು ಕೊಲ್ಲಬಾರದಾ?!

Sunday, May 20th, 2018

ಭಾರತವನ್ನು ಮುಸ್ಲೀಂ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಭಾರತದಲ್ಲಿ ಮುಸಲ್ಮಾನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಜಗತ್ತಿನ ಮುಂದೆ ಸಾಬೀತು ಪಡಿಸಿ ಇಸ್ಲಾಂ ನ ರಕ್ಷಣೆಗೆ ಮುಸಲ್ಮಾನ ರಾಷ್ಟ್ರಗಳಿಂದ ದೊಡ್ಡ ಮೊತ್ತದ ಹಣವನ್ನು ಬಾಚುವುದು ಪಾಕಿಸ್ತಾನದ ಬದುಕಿನ ಶೈಲಿ. ಇದರ ಮೊದಲ ಬೀಜವನ್ನು ಬಿತ್ತಿದ್ದೇ ಮೊಹಮ್ಮದ್ ಅಲಿ ಜಿನ್ಹಾ. ಜಮ್ಮು-ಕಾಶ್ಮೀರದಲ್ಲಿ ರಂಜಾನ್ ನೆಪದಲ್ಲಿ ಏಕಪಕ್ಷೀಯ ಕದನ ವಿರಾಮ ಘೋಷಣೆಯಾಗಿದೆ. ಶಾಂತಿಯನ್ನು ಬಯಸುವಂತಹ ಮುಸಲ್ಮಾನರು ಆಚರಿಸುವ ರಂಜಾನ್ ಹಬ್ಬ ಶಾಂತಿಯುತವಾಗಿ ಕಳೆಯಲೆಂಬ ಬಯಕೆ ಅವರದ್ದು. ಇಷ್ಟೆಲ್ಲಾ ಶಾಂತಿ […]

ರಾಜಿ ನೋಡುತ್ತಾ ನೆನಪಾದ ಗೂಢಚಾರರು!

Friday, May 18th, 2018

ಗೂಢಚಾರನೊಬ್ಬ ಸಿಕ್ಕಿಬಿದ್ದರೆ ತನಗೂ ಅವನಿಗೂ ಸಂಬಂಧವೇ ಇಲ್ಲವೆಂದುಬಿಡುತ್ತದೆ. ಆತ ಅನಾಮಧೇಯನಾಗಿಯೇ ಉಳಿದುಬಿಡುತ್ತಾನೆ. ರಾಷ್ಟ್ರಕ್ಕಾಗಿ ಗಡಿಯಲ್ಲಿ ನಿಂತು ಕಾದಾಡುವ ಸೈನಿಕನಾದರೂ ತೀರಿಕೊಂಡ ನಂತರ ಎಲ್ಲ ಗೌರವಗಳ ಜೊತೆಗೆ ಕೈತುಂಬ ಹಣ ಪಡೆಯುತ್ತಾನೆ. ಆದರೆ ಈ ಬಗೆಯ ಗೂಢಚಾರರು ಮಾತ್ರ ಯಾವುದೂ ಇಲ್ಲದೇ ಸಾಮಾನ್ಯವಾಗಿಯೇ ಉಳಿದುಬಿಡುತ್ತಾರೆ. ಕಳೆದ ವಾರ ಹೊಸ ಚಲನಚಿತ್ರವೊಂದು ಬಿಡುಗಡೆಯಾಯ್ತು. ರಾಜಿ ಅಂತ ಅದರ ಹೆಸರು. ಚಿತ್ರದ ಕುರಿತಂತ ಅನಿಸಿಕೆಗಳನ್ನು ನೋಡಿದಾಕ್ಷಣ ಚಿತ್ರ ನೋಡಲೇಬೇಕೆನಿಸಿಬಿಟ್ಟಿತು. ಆಲಿಯಾ ಭಟ್ ನಟಿಸಿದ ಮೊದಲ ಚಿತ್ರ ನಾನು ನೋಡುತ್ತಿರುವುದು. ರಾಷ್ಟ್ರೀಯತೆಯ ಭಾವವುಳ್ಳಂಥ […]