ವಿಭಾಗಗಳು

ಸುದ್ದಿಪತ್ರ


 

ಸರಕಾರವನ್ನು ಪ್ರಶ್ನಿಸುವ ಅಧಿಕಾರ ಮತ್ತೊಮ್ಮೆ ನವೀಕರಣವಾಯ್ತು

Sunday, May 13th, 2018

ಈ ಬಾರಿ ಮೂರೂ ಪಕ್ಷಗಳು ಪ್ರಣಾಳಿಕೆಯನ್ನು ಸಿದ್ಧ ಪಡಿಸುವಲ್ಲಿ ವ್ಯಯಿಸಿರುವ ಶ್ರಮವನ್ನು ಕಂಡರೆ ಅಚ್ಚರಿಯಾದೀತು. ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಐಎಎಸ್ ಅಧಿಕಾರಿಗಳೇ ನಿಮರ್ಿಸಿರುವಂತೆ ಕಾಣುತ್ತದೆ. ನಿಯಮಗಳ ಪುಸ್ತಕದಿಂದ ಹೆಕ್ಕಿ ತೆಗೆದ ಸಾಲುಗಳನ್ನು ಜೋಡಿಸಿ ನಿಮರ್ಿಸಿರುವ ಮ್ಯಾನಿಫೆಸ್ಟೊ ಅದು. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ಗಳು ಸಾಕಷ್ಟು ಪ್ರಯತ್ನ ಹಾಕಿವೆ. ಚುನಾವಣೆ ಮುಗಿದು ಅಧಿಕಾರಕ್ಕೆ ಯಾರಾದರೂ ಬರಲಿ. ಆದರೆ ಮೂರೂ ಪಕ್ಷಗಳ ಈ ಪ್ರಣಾಳಿಕೆಯನ್ನು ಪ್ರಜ್ಞಾವಂತರೆನಿಸಿಕೊಂಡವರು ಒಮ್ಮೆ ಓದಲೇಬೇಕು. ಅಂತೂ ಚುನಾವಣೆ ಮುಗಿದೇ ಹೋಯ್ತು! ಸುಮಾರು 40 ದಿನಗಳ ಕಾಲ […]

ಭಾರತದ ಮಾನವನ್ನು ನಿಜಕ್ಕೂ ಕಳೆಯುತ್ತಿರೋದು ಯಾರು!!

Friday, May 11th, 2018

ಪ್ರಧಾನಮಂತ್ರಿಯ ಹುದ್ದೆಯ ಘನತೆಯನ್ನು ಕಡಿಮೆ ಮಾಡಿದ್ದು ನರೇಂದ್ರಮೋದಿಯಲ್ಲ, ಅದಕ್ಕೂ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗರು. ಸಂಸತ್ತಿನ ಕಾರಿಡಾರುಗಳಲ್ಲಿ ಪ್ರಧಾನಮಂತ್ರಿಗೆ ನಮಸ್ಕರಿಸದೇ ಅವರ ಹಿಂದೆ ಬರುತ್ತಿದ್ದ ಸೋನಿಯಾಗೆ ಸಾಷ್ಟಾಂಗವೆರಗುತ್ತಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಯ ಘನತೆಗೆ ಮಾಡಿದ ಅವಮಾನ. ಮನಮೋಹನ ಸಿಂಗರು ಚೀನಾದ ಅಧ್ಯಕ್ಷರನ್ನು ಭೇಟಿ ಮಾಡುವಾಗ ತಲೆತಗ್ಗಿಸಿ ಕೈ ಕುಲುಕುತ್ತಿದ್ದರಲ್ಲಾ ಅದು ಪ್ರಧಾನಿ ಹುದ್ದೆಯ ಘನತೆಗೆ ಅವಮಾನ. ಮೋದಿಯ ಮೇಲೆ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ಹಾಕಿ ಕೂತಿದ್ದಾರೆ. ನಮ್ಮಲ್ಲನೇಕರು ಮೋದಿ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ ಮಾಡಿದ್ದು ತಪ್ಪು […]

ಭಾರತದ ಮಾನವನ್ನು ನಿಜಕ್ಕೂ ಕಳೆಯುತ್ತಿರೋದು ಯಾರು!!

Friday, May 11th, 2018

ಪ್ರಧಾನಮಂತ್ರಿಯ ಹುದ್ದೆಯ ಘನತೆಯನ್ನು ಕಡಿಮೆ ಮಾಡಿದ್ದು ನರೇಂದ್ರಮೋದಿಯಲ್ಲ, ಅದಕ್ಕೂ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ ಸಿಂಗರು. ಸಂಸತ್ತಿನ ಕಾರಿಡಾರುಗಳಲ್ಲಿ ಪ್ರಧಾನಮಂತ್ರಿಗೆ ನಮಸ್ಕರಿಸದೇ ಅವರ ಹಿಂದೆ ಬರುತ್ತಿದ್ದ ಸೋನಿಯಾಗೆ ಸಾಷ್ಟಾಂಗವೆರಗುತ್ತಿದ್ದರಲ್ಲಾ ಕಾಂಗ್ರೆಸ್ಸಿಗರು ಅದು ಪ್ರಧಾನಿ ಹುದ್ದೆಯ ಘನತೆಗೆ ಮಾಡಿದ ಅವಮಾನ. ಮನಮೋಹನ ಸಿಂಗರು ಚೀನಾದ ಅಧ್ಯಕ್ಷರನ್ನು ಭೇಟಿ ಮಾಡುವಾಗ ತಲೆತಗ್ಗಿಸಿ ಕೈ ಕುಲುಕುತ್ತಿದ್ದರಲ್ಲಾ ಅದು ಪ್ರಧಾನಿ ಹುದ್ದೆಯ ಘನತೆಗೆ ಅವಮಾನ. ಮೋದಿಯ ಮೇಲೆ ಸಿದ್ದರಾಮಯ್ಯ ಮಾನನಷ್ಟ ಮೊಕದ್ದಮೆ ಹಾಕಿ ಕೂತಿದ್ದಾರೆ. ನಮ್ಮಲ್ಲನೇಕರು ಮೋದಿ ಕಾಂಗ್ರೆಸ್ಸಿನ ಮೇಲೆ ವಾಗ್ದಾಳಿ ಮಾಡಿದ್ದು ತಪ್ಪು […]

ಮತದಾನಕ್ಕೆ ಮುನ್ನ #ಜಸ್ಟ್ ಆಸ್ಕಿಂಗ್!

Sunday, May 6th, 2018

ತಾವು ದುಬಾರಿ ವಾಚು ಕಟ್ಟುವ ಮುಖ್ಯಮಂತ್ರಿಗಳು ರಾಜ್ಯವನ್ನು ಮಾತ್ರ ಸಾಲದ ಕೂಪಕ್ಕೆ ತಳ್ಳಿಬಿಟ್ಟರು. ಬಜೆಟ್ನ ವರದಿಯ ಪ್ರಕಾರವೇ ಇದುವರೆಗಿನ ಸಾಲ ಎರಡೂವರೆ ಲಕ್ಷಕೋಟಿಯಾಗಿದ್ದು ಈ ಬಜೆಟ್ ಸಂಪೂರ್ಣವಾಗಿ ಅನುಷ್ಠಾನಗೊಳ್ಳುವ ವೇಳೆಗೆ ಸಾಲದ ಮೊತ್ತ ಸುಮಾರು ಮೂರುಲಕ್ಷಕೋಟಿಗೆ ಹತ್ತಿರವಾಗಿಬಿಟ್ಟಿರುತ್ತದೆ. ಇಷ್ಟೂ ಸಾಲದ ಹೊರೆ 6 ಕೋಟಿ ಕನ್ನಡಿಗರ ಮೇಲೆ ಎಂಬುದನ್ನು ಮರೆತರೂ ನೆನಪಿಟ್ಟುಕೊಂಡರೂ ಸಾಲ ತೀರಿಸಬೇಕಾದವರು ಮಾತ್ರ ನಾವೇ. ಪ್ರಜಾಪ್ರಭುತ್ವದ ದೊಡ್ಡ ದೋಷ ಜನ ಸಾಮಾನ್ಯರ ಮರೆವು. ಮಾಡಿದ ಒಳ್ಳೆಯ ಕೆಲಸವನ್ನು ಜನ ಹೇಗೆ ಮರೆತು ಬಿಡುವರೋ ಹಾಗೆಯೇ […]

ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರು ಬದುಕೋದು ಕಷ್ಟವಾ?

Friday, May 4th, 2018

ಬಿಜೆಪಿ ಬಂದರೆ ದಂಗೆಗಳೇ ಆಗಿಬಿಡುತ್ತವೆ ಎಂದು ಹೆದರಿಸುತ್ತಾ ವೋಟು ಗಳಿಸುವುದೇ ಕಾಂಗ್ರೆಸ್ಸಿನ ಜಾಯಮಾನ. ಆದರೆ ನರೇಂದ್ರಮೋದಿಯವರು ಬಂದಾಗಿನಿಂದ ದೇಶಾದ್ಯಂತ ಒಂದೇ ಒಂದು ಹಿಂದು-ಮುಸ್ಲೀಂ ದಂಗೆಗಳು ನಡೆದಿಲ್ಲವೆಂಬುದೇ ಕಾಂಗ್ರೆಸ್ಸಿಗೆ ನುಂಗಲಾರದ ಬಿಸಿ ತುಪ್ಪ. ಮಮತಾ ಬ್ಯಾನಜರ್ಿಯ ಬಂಗಾಳದಲ್ಲಿ ದಿನ ಬೆಳಗಾದರೆ ಹಿಂದೂ-ಮುಸ್ಲಿಂ ಗಲಾಟೆಗಳು. ಕೇರಳದಲ್ಲಿ ಹಿಂದೂ-ಮುಸ್ಲೀಂ ಕಗ್ಗೊಲೆಗಳೇ ನಡೆಯುತ್ತಿವೆ. ಕನರ್ಾಟಕದಲ್ಲಿ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿಹೋಯ್ತು. ನರೇಂದ್ರಮೋದಿಯವರನ್ನು ಒಡೆದು ಆಳುವ ಮನಸ್ಥಿತಿಯವರು ಎಂದು ಕಾಂಗ್ರೆಸ್ಸು ಯಾವಾಗಲೂ ಆರೋಪಿಸುತ್ತಿತ್ತು. ಹಿಂದೂ-ಮುಸಲ್ಮಾನರ ನಡುವೆ ಭೇದದ ಬೀಜ ಬಿತ್ತಿ […]

ಮೋದಿ-ಯೋಗಿ ಕನರ್ಾಟಕಕ್ಕೆ ಬರಲೇಬಾರದೇ?!

Sunday, April 29th, 2018

ಸೋಲು ಖಾತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯ ತಮಗೆ ಸವಾಲಾಗಿರುವ ಮೋದಿಯನ್ನು ಹಣಿಯಲು ಯಾವ ಉಪಾಯಕ್ಕೆ ಮೊರೆ ಹೋದರು ಗೊತ್ತೇನು!? ಮೋದಿ ಮತ್ತು ಯೋಗಿಯನ್ನು ಉತ್ತರ ಭಾರತದವರು ಮತ್ತು ತಾವು ಕನ್ನಡಿಗರೆಂದು ಬಿಂಬಿಸಿಕೊಳ್ಳುವ ಕೊನೆಯ ಪ್ರಯತ್ನಕ್ಕೆ ಮುನ್ನುಡಿ ಬರೆದರು. ಇದು ಕೇಂಬ್ರಿಡ್ಜ್ ಅನಾಲಿಟಿಕಾ ಕನರ್ಾಟಕವನ್ನು ಗೆಲ್ಲಲು ಕಾಂಗ್ರೆಸ್ಸಿಗೆ ರೂಪಿಸಿಕೊಟ್ಟ ರಣತಂತ್ರ. ಚುನಾವಣೆಯ ಫಲಿತಾಂಶವನ್ನು ಅನೇಕ ಬಾರಿ ಆಯಾ ನಾಯಕರುಗಳ ಮುಖ ಭಾವವನ್ನು ಗಮನಿಸಿಯೇ ಊಹಿಸಿಬಿಡಬಹುದು ಎನಿಸುತ್ತದೆ. ಕನರ್ಾಟಕದ ಚುನಾವಣೆ ಈಗ ಮಹತ್ವದ ಹಂತಕ್ಕೆ ಬಂದಿದೆ. 6 ತಿಂಗಳ ಹಿಂದಿನ ಕಾಂಗ್ರೆಸ್ಸಿನ ಪರಿಸ್ಥಿತಿ […]

ಸಿದ್ದರಾಮಯ್ಯನವರನ್ನು ಕೇಳಲು ಎಷ್ಟೊಂದು ಪ್ರಶ್ನೆಗಳಿವೆ!

Friday, April 27th, 2018

ಇಂದು ಸಿದ್ದರಾಮಯ್ಯನವರಿಗೆ ಕೇಳಲು ಜನಸಾಮಾನ್ಯರ ಬಳಿ ಬೆಟ್ಟದಷ್ಟು ಪ್ರಶ್ನೆಗಳಿವೆ. ಕೇಂದ್ರದ ಅಪಾರ ಸಹಕಾರವನ್ನು ಪಡೆದುಕೊಂಡು ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮದೆಂದು ಬಿಂಬಿಸಿಕೊಂಡ ಸಿದ್ದು ರಾಜ್ಯಕ್ಕೆ ಮಾಡಿದ್ದಾದರೂ ಏನು? ಕಾವೇರಿ-ಮಹಾದಾಯಿಗಳ ಸಮಸ್ಯೆ ಬಗೆಹರಿಸಲಿಲ್ಲ. ಬದಲಿಗೆ ಇರುವ ಕೆರೆಗಳನ್ನು ಅಭಿವೃದ್ಧಿ ಪಡಿಸದೇ ಬೆಂಗಳೂರಿನ ಬೆಳ್ಳಂದೂರು ಕೆರೆ ಹೊತ್ತಿಕೊಂಡು ಉರಿಯುವಂತೆ ನೋಡಿಕೊಂಡರು. ಚುನಾವಣೆಯ ಕಣ ದಿನಕಳೆದಂತೆ ಕಾವೇರುತ್ತಿದೆ. ಆದರೆ ಈ ಬಾರಿಯ ಚುನಾವಣೆ ಹಿಂದಿನ ಎಲ್ಲ ಚುನಾವಣೆಗಿಂತಲೂ ಭಿನ್ನವಾಗಿದೆ. ಈ ಬಾರಿ ಎಲ್ಲಿಯೂ ಅಭ್ಯಥರ್ಿಗಳ ಫ್ಲೆಕ್ಸುಗಳ ಭರಾಟೆ ಇಲ್ಲ, ಪ್ಲಾಸ್ಟಿಕ್ ಧ್ವಜಗಳ […]

ಕಾವೇರಿಗಾಗಿ ರಕ್ತ ಬೇಡ, ಸಮಯ ಕೊಡಿ ಸಾಕು!

Sunday, April 22nd, 2018

ಕಾವೇರಿಯ ಕೊಳಕು ಮಾಡುವುದರಲ್ಲಿ ಆಚರಣೆಗಳ ಪಾತ್ರ ಶೇಕಡಾ 10ರಷ್ಟಾದರೆ ಉಳಿದ ಶೇಕಡಾ 90 ರಷ್ಟು ಸಕರ್ಾರದ್ದೇ ಸಮಸ್ಯೆ. ಕಾವೇರಿ ತೀರದುದ್ದಕ್ಕೂ ಬರುವ ಹಳ್ಳಿಗಳ ಎಲ್ಲ ಕೊಳಕು ಕಾವೇರಿಗೇ ಸೇರುತ್ತದೆ. ನಿಮಿಷಾಂಬಾ ಮಂದಿರದ ಪಕ್ಕದಲ್ಲಿಯೇ ಇಡಿಯ ಊರಿನ ಗಟಾರದ ಅಷ್ಟೂ ನೀರು ಕಾವೇರಿಯೊಳಕ್ಕೆ ತೆರೆದುಕೊಳ್ಳುತ್ತದೆ. ನಿಮಿಷಾಂಬಾ ಉದಾಹರಣೆಯಷ್ಟೇ. ಭಾಗಮಂಡಲದಿಂದ ಶುರುಮಾಡಿ ಪೂಂಪುಹಾರ್ನವರೆಗೆ ಕಾವೇರಿ ಹರಿಯುವ ಜಾಗದಲ್ಲೆಲ್ಲಾ ಆಕೆಗೆ ಸಾವಿರಾರು ಚರಂಡಿಗಳು ಉಪನದಿಗಳಾಗಿ ಸೇರಿಕೊಳ್ಳುತ್ತವೆ. ಬುದ್ಧ ಬಸವರೆಲ್ಲ ನಿಮರ್ಾಣವಾದದ್ದೇಕೆಂಬುದನ್ನು ಅರಿಯಲು ಕಾವೇರಿ ಸ್ವಚ್ಛತೆ ಮಾಡಬೇಕಾಯ್ತು. ಕಾವೇರಿಯನ್ನು ಹಾಳುಗೆಡವಿರುವುದು ಕಾವೇರಿಯನ್ನು ದೇವರೆಂದು […]

ಅಧಿಕಾರ ಪಡೆಯಲು ಆಸೀಫಾ ಕೂಡ ಒಂದು ಮೆಟ್ಟಿಲಷ್ಟೇ!

Saturday, April 21st, 2018

ಆಸೀಫಾಳ ಸುದ್ದಿ ಆರಂಭದಲ್ಲಿ ಕಾಂಗ್ರೆಸ್ಸಿಗೆ ಲಾಭದಾಯಕವೆನಿಸಿತ್ತು. ರಾಹುಲ್ ಬೀದಿಗೆ ಬಂದು ಹೋರಾಟ ಶುರು ಹಚ್ಚಿಕೊಂಡುಬಿಟ್ಟಿದ್ದರು. ಆದರೆ ಕಾಲಕ್ರಮದಲ್ಲಿ ಇದು ಹಿಂದೂಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಅರಿವಾದೊಡನೆ ಹಿಂದೂಗಳೆಲ್ಲಾ ಒಗ್ಗಟ್ಟಾಗಿಬಿಟ್ಟರಲ್ಲ ಆಮೇಲೆ ರಾಹುಲ್ ನಿಧಾನವಾಗಿ ಹಿಂದಕ್ಕೆ ಬಂದುಬಿಟ್ಟರು. ನೆನಪಿಡಿ. ಇವರ್ಯಾರಿಗೂ ಬೇಕಾಗಿರುವುದು ಅಸೀಫಾಳ ನ್ಯಾಯವಲ್ಲ. 2019ರಲ್ಲಿ ಮೋದಿಯ್ನನೆದುರಿಸಲು ಚುನಾವಣೆಯ ವಸ್ತು ಬೇಕಷ್ಟೇ. ಇಡಿಯ ದೇಶದಲ್ಲಿ ಅಸೀಫಾಳದ್ದೇ ಸುದ್ದಿ. ಆಕೆಯನ್ನು ಬಲಾತ್ಕಾರಕ್ಕೆ ಒಳಪಡಿಸಿ ಬರ್ಬರವಾಗಿ ಹತ್ಯೆಮಾಡಿದ ದೋಷಿ ಯಾರೇ ಇದ್ದರೂ ಅವರಿಗೆ ಅತ್ಯಂತ ಕಠಿಣವಾದ ಶಿಕ್ಷೆಯಾಗಬೇಕು. ಆದರೆ ಆ […]

ಬೆಂಕಿ ಹಚ್ಚಿ ಕಾವೇರಿಸುವುದಲ್ಲ, ಕಸ ತೆಗೆದು ತಂಪು ಮಾಡಬೇಕಿದೆ!

Friday, April 13th, 2018

ಗ್ರಾಮದ ಅಷ್ಟೂ ಕೊಳಚೆ ನೀರು, ಗ್ಯಾರೇಜುಗಳಿಂದ ಹೊರಬರುವ ತೈಲ ಮಿಶ್ರಿತ ತ್ಯಾಜ್ಯ ಕಾವೇರಿಯಲ್ಲಿ ಸೇರುತ್ತದೆ. ಜೊತೆಗೆ ಗ್ರಾಮಸ್ಥರು ಹೇಳುವಂತೆ ಕಾಫಿ ಬೀಜವನ್ನು ತೊಳೆದ ಕಪ್ಪು ನೀರು ಕೂಡ ಇದೇ ನದಿಯನ್ನು ಸೇರುತ್ತದೆ. ಅಷ್ಟಲ್ಲದೇ ಮಾಂಸ ಉದ್ಯಮಕ್ಕೆ ಹೆಸರಾದ ಈ ಎರಡೂ ಹಳ್ಳಿಗಳಿಂದ ಉತ್ಪಾದನೆಗೊಳ್ಳುವ ಅಷ್ಟೂ ತ್ಯಾಜ್ಯ ನದಿಗೆ ಆಹಾರ. ಮೀನಿನಿಂದ ಹಿಡಿದು ದನದವರೆಗಿನ ಎಲ್ಲ ಮಾಂಸದ ಅವಶೇಷಗಳೂ ಈ ಭಾಗದ ಕಾವೇರಿಯಲ್ಲಿ ನಿಮಗೆ ಕಂಡರೆ ಅಚ್ಚರಿ ಪಡಬೇಕಿಲ್ಲ! ಕಾವೇರಿಗಾಗಿ ಯಾವ ಕದನ ಶುರುವಾಗತ್ತೋ ಹೇಳಲು ಬರುವುದಿಲ್ಲ. ರಾಜಕೀಯದ […]