ವಿಭಾಗಗಳು

ಸುದ್ದಿಪತ್ರ


 

ಭಯೋತ್ಪಾದಕತೆ ಮುಕ್ತ ಕಾಶ್ಮೀರ ಇನ್ನು ಕನಸಲ್ಲ!

Wednesday, August 23rd, 2017

ಕಾಶ್ಮೀರಿಗಳದ್ದು ಎಲ್ಲರೊಂದಿಗೆ ಬೆರೆತುಹೋಗುವ ಪರಮ ಶಾಂತ ಮನೋಭಾವ. ಧಾಮರ್ಿಕವಾಗಿ ಪರಮ ಸಹಿಷ್ಣುಗಳು. ಅತಿಥಿಗಳನ್ನು ದೇವರೆಂದು ಭಾವಿಸಿ ಗೌರವಿಸುವ ಪರಂಪರೆ ಅವರದ್ದು, ಈಗಲೂ ಕೂಡ. ಇದನ್ನೇ ಕಾಶ್ಮೀರಿಯತ್ ಅಂತ ಕರೆಯೋದು ಅವರು. ಆದರೆ ಇಸ್ಲಾಂನ ಸಿದ್ಧಾಂತಗಳಿಗೆ ಎಲ್ಲವನ್ನೂ ಹಾಳು ಮಾಡುವ ಗುಣವಿದೆ. ಕಾಶ್ಮೀರದ ಸಮಸ್ಯೆಗಳಿಗೆ ಅನೇಕ ದಿಕ್ಕಿನ ಉತ್ತರವಿದೆ. ಉತ್ತರವನ್ನು ವಿಶಾಲವಾಗಿ ಯೋಚಿಸಿದರೆ ಭಾರತದ ಅನೇಕ ಸಮಸ್ಯೆಗಳಿಗೂ ಪರಿಹಾರ ದೊರೆತೀತು. ವಾಸ್ತವವಾಗಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಯಾವ ಬಯಕೆಯೂ ಪಟೇಲರಿಗಿರಲಿಲ್ಲ. ಜಿನ್ನಾನ ಪ್ರತ್ಯೇಕತೆಯ ವೈರಸ್ಗೆ ತುತ್ತಾದ ಯಾವ ಮುಸ್ಲೀಂ ಮಾನಸಿಕತೆಯೂ […]

‘ಪ್ರಜಾಕೀಯ’ ಉಪ್ಪಿ-3 ಆಗದಿದ್ದರೆ ಸಾಕು!

Tuesday, August 22nd, 2017

ಕನರ್ಾಟಕಕ್ಕೆ ವಿಪುಲವಾದ ಅವಕಾಶವಿದೆ. ಆರುಕೋಟಿ ಜನಸಂಖ್ಯೆ ದಾಟಿದೆ. ಇದರಲ್ಲಿ ಅರ್ಧದಷ್ಟು ತರುಣರೆಂದು ಭಾವಿಸಿದರೂ 18 ರಿಂದ 40 ರ ನಡುವಿನ ಮೂರು ಕೋಟಿಗೂ ಮಿಕ್ಕಿ ಜನರಿದ್ದಾರೆ. ಸೇವಾ ಕಾರ್ಯದಲ್ಲಿ ನಿರತರಾದ ಸಾಧು-ಸಂತರು ಬೇಕಾದಷ್ಟಿದ್ದಾರೆ. ಮೋದಿಯವರ ಪ್ರೇರಣೆಯಿಂದ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಪರಿವರ್ತನೆಗೆ ಸಿದ್ಧವಾಗಿರುವ ತಾಯಂದಿರಿದ್ದಾರೆ. ಬೇಕಿರೋದು ಸಮರ್ಥ ನಾಯಕತ್ವ ಅಷ್ಟೇ. ಉಪ್ಪಿ ರಾಜಕೀಯಕ್ಕೆ ಎಂಬ ಸುದ್ದಿ ವ್ಯಾಪಕವಾಗುತ್ತಿದ್ದಂತೆ ಅನೇಕರಲ್ಲಿ ಸಂಚಲನವುಂಟಾಗಿದೆ. ಸಮಾಜದ ಎಲ್ಲಾ ದಿಕ್ಕಿನಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಉಪ್ಪಿಯ […]

ಚೀನಾವನ್ನು ಗೆಲ್ಲುವ ಸಮರ್ಥ ಉಪಾಯ ಇದೊಂದೇ!

Monday, August 14th, 2017

ಭಾರತ ಈಗ ಮತ್ತೆ ಜಗತ್ತನ್ನು ಆಳಬೇಕಾದ ಹೊತ್ತು ಬಂದಿದೆ. ಯುದ್ಧ ಮಾಡುವ ಸಾಮಥ್ರ್ಯ ಹೊಂದಿದವನು ಮಾತ್ರ ಶಾಂತಿಯ ಮಾತಾಡಲು ಯೋಗ್ಯತೆ ಪಡೆದಿರುತ್ತಾನೆ. ಭಾರತ ಈಗ ಚೀನಾದ ಮೇಲೆ ತನ್ನ ಶಕ್ತಿಯನ್ನು ಸಾಬೀತು ಪಡಿಸಿದ ನಂತರ ಅದನ್ನು ಪಳಗಿಸುವ ಅಗತ್ಯವಿದೆ.ಅವರು ಅಪ್ಪಿಕೊಂಡ ಕ್ರಿಶ್ಚಿಯಾನಿಟಿ ಅವರನ್ನು ಪ್ರಪಾತದಂಚಿಗೆ ಒಯ್ದಿದೆ. ಇಸ್ಲಾಂ ರಾಷ್ಟ್ರವನ್ನೇ ಚೂರಾಗಿಸುವ ಹಂತದಲ್ಲಿದೆ. ತಾವೋಯಿಸ್ಮ್ ಈ ಶತ್ರುಗಳನ್ನು ಎದುರಿಸುವಷ್ಟು ಸಮರ್ಥವಾಗಿಲ್ಲ. ಅವರಿಗೀಗ ಶಕ್ತಿ ತುಂಬಬಲ್ಲದ್ದು ಹಿಂದೂ ಧರ್ಮ ಮಾತ್ರ. ಚೀನಾ ಡೋಕ್ಲಾಂನಿಂದ ಹಿಂದೆ ಸರಿಯುವ ಮಾತಾಡುತ್ತಿದೆ. ನೂರು ಮೀಟರ್ […]

ಅಧಿಕಾರದೊಂದಿಗೆ ಬರುವ ಧಿಮಾಕೆಂಬ ರೋಗ!

Sunday, August 6th, 2017

ಸುಮ್ಮನೆ ನಿಮ್ಮ ಕಣ್ಣೆದುರಿಗೆ ಹಾದು ಹೋಗುವ ನಾಯಕನ ವ್ಯಕ್ತಿತ್ವ ನೆನಪಿಸಿಕೊಳ್ಳಿ. ಆತ ಯಾವಾಗಲೂ ಮುಖ ಸಿಂಡರಿಸಿಕೊಂಡೇ ಇರುತ್ತಾನಾ? ತನ್ನಡಿಯಲ್ಲಿ ಕೆಲಸಮಾಡುತ್ತಿರುವವರ ಮೇಲೆ ಕೆಂಡ ಕಾರುತ್ತಿರುತ್ತಾನಾ? ಇತರರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಂಡಿದ್ದಾನಾ? ಹಿರಿಯರಿಗೆ ಗೌರವ ಕೊಡುವುದನ್ನು ಮರೆತಿದ್ದಾನಾ? ಹಾಗಾದರೆ ಈ ರೋಗ ಆತನನ್ನು ಸ್ಪಷ್ಟವಾಗಿ ಹಿಡಿದುಕೊಂಡಿದೆ ಅಂತಾನೇ ಅರ್ಥ. ಅವನನ್ನು ಯಾವ ಔಷಧಿಯೂ ಈ ಕಾಯಿಲೆಯಿಂದ ಪಾರು ಮಾಡಲಾರದು. ಒಂದೋ ಅವನು ಅಧಿಕಾರ ಕಳೆದುಕೊಳ್ಳಬೇಕು ಅಥವಾ ಗಳಿಸಿದ್ದು ನಾಮಾವಶೇಷವಾಗುವ ಅವಘಡ ಸಂಭವಿಸಬೇಕು. ಹುಬ್ರಿಸ್ ಸಿಂಡ್ರೋಮ್ ಇದೊಂದು […]

ಸೋರುತಿಹುದು ಮನೆಯ ನೆಲ ಮಾಳಿಗೆ!!

Sunday, August 6th, 2017

ಪಾಪ. ಇಡಿಯ ಕಾಂಗ್ರೆಸ್ಸು ಪತರಗುಟ್ಟಿದೆ. ಜೊತೆಗೆ ಮೋದಿ ವಿರೋಧಿಸುತ್ತಿದ್ದ ಚೀನಾ ಚೇಲಾಗಳು ಕೂಡ. ಅವರು ಮೈಯೆಲ್ಲಾ ಪರಚಿಕೊಳ್ಳುತ್ತಿದ್ದಾರೆ. ಅದಾಗಲೇ ಕೆಲವರು ಪ್ರತಿಭಟನೆ ಮಾಡಿದ್ದಾರೆ, ಕಾಂಗ್ರೆಸ್ ಕಾರ್ಯಕರ್ತರಂತೂ ಒಂದು ಹೆಜ್ಜೆ ಮುಂದೆ ಹೋಗಿ, ಮಂಗಳೂರಿನಲ್ಲಿರುವ ತೆರಿಗೆ ಕಚೇರಿಗೆ ಕಲ್ಲೆಸೆದು ಬಂದಿದ್ದಾರೆ. ಗೋವಿನ ಹೆಸರಿನ ರಾಜಕಾರಣ ಮಾಡಬೇಕೆಂದು ಆಲೋಚಿಸುತ್ತಿದ್ದ ಕಾಂಗ್ರೆಸ್ ಈಗ ಸ್ವಂತದ ಮನೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ದೇಶದಲ್ಲಿ ಎಲ್ಲೆಲ್ಲೊ ಬಾಂಬ್ ಸ್ಫೋಟಗಳು ನಡೆಯುತ್ತವೆಂದು ಎಲ್ಲರೂ ಊಹಿಸುತ್ತ ಕುಳಿತಿದ್ದರೆ ಅದು ಯಾರ್ಯಾರದೋ ಕಾಲಬುಡದಲ್ಲಿ ಸಿಡಿಯುತ್ತಿದೆ. ಅತ್ತ ಡೋಕ್ಲಂನಲ್ಲಿ ಚೀನಾದೆದುರಿಗೆ ಭಾರತದ […]

ಸೈಕಾಲಾಜಿಕಲ್ ವಾರ್! ಯುದ್ಧ ಮಾಡದೇ ಗೆದ್ದಿದೆ ಭಾರತ

Sunday, July 30th, 2017

ಇಂಡಿಯಾ ಟುಡೇ ಪತ್ರಿಕೆ ಚೀನಾವನ್ನು ಕೋಳಿಯಂತೆ, ಅದನ್ನನುಸರಿಸಿ ಹೊರಟಿರುವ ಪುಟ್ಟ ಕೋಳಿಯಂತೆ ಪಾಕಿಸ್ತಾನವನ್ನು ಚಿತ್ರಿಸಿ ಮುಖಪುಟದಲ್ಲಿ ಮುದ್ರಿಸಿತು. ಚೀನಾದಂತಿರುವ ಕೋಳಿಯಲ್ಲಿ ಟಿಬೇಟ್ ಮತ್ತು ತೈವಾನ್ನ್ನು ಬಿಟ್ಟ ಪತ್ರಿಕೆ ಚೀನಾದ ಆಡಳಿತ ವರ್ಗಕ್ಕೆ ನಡುಕ ಹುಟ್ಟಿಸಿತ್ತು. ಇದನ್ನೇನೂ ಆಲೋಚನೆ ಇಲ್ಲದೇ ಮಾಡಿದ್ದೆಂದು ಭಾವಿಸಬೇಡಿ. ತನಗೆ ಬೇಕಾದ ಸುದ್ದಿಯನ್ನು ಜಾಗತಿಕ ಮಟ್ಟದಲ್ಲಿ ಬಿತ್ತಲು ಸಕರ್ಾರಗಳು ಮಾಧ್ಯಮಗಳನ್ನು ಸಮರ್ಥವಾಗಿ ಬಳಸುತ್ತವೆ. ರಾಜತಾಂತ್ರಿಕತೆ ಯುದ್ಧಗೆಲ್ಲುವ ಮೊದಲ ಅಸ್ತ್ರ. ಆಥರ್ಿಕ ದಿಗ್ಬಂಧನ ಎರಡನೆಯದು. ಪ್ರತ್ಯಕ್ಷ ಯುದ್ಧ ಎಲ್ಲಕ್ಕೂ ಕೊನೆಯದು. ಇವೆಲ್ಲದರ ನಡುವೆ ಮತ್ತೊಂದು ಬಲವಾದ […]

ಅಧಿಕಾರಕ್ಕಾಗಿ ಎಷ್ಟು ಬಾರಿ ದೇಶ ಒಡೆಯುತ್ತೀರಿ?

Sunday, July 23rd, 2017

ತಮ್ಮ ಅನುಕೂಲಕ್ಕೆ ಬೇಕಾಗಿ ದೇಶವನ್ನು ಒಡೆಯುವ ಕಾಂಗ್ರೆಸ್ಸಿನ ಚಾಳಿ ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇರುವಂಥದ್ದೇ. ಸುಭಾಷರ ಕಣ್ಮರೆ ನಿಗೂಢವಾಗಿಹೋದದ್ದು, ಪಟೇಲರು ನೇಪಥ್ಯಕ್ಕೆ ಸರಿದದ್ದು, ಲಾಲ್ ಬಹಾದೂರ್ ಶಾಸ್ತ್ರಿಯವರ ಸಾವು ಇವೆಲ್ಲವೂ ಅಧಿಕಾರ ದಾಹದ ಬಿಂದುಗಳಷ್ಟೇ. ಅಗತ್ಯ ಬಿದ್ದಾಗ ಮುಸಲ್ಮಾನರನ್ನು ಹಿಂದುಗಳ ವಿರುದ್ಧ ಎತ್ತಿ ಕಟ್ಟಿ, ತಮ್ಮ ಕೋಟೆಯನ್ನು ಭದ್ರಗೊಳಿಸುವ ಅವರ ಹುನ್ನಾರವೂ ಬ್ರಿಟೀಷರದಷ್ಟೇ ಹಳೆಯದು. ಕೊನೆಯ ಬ್ರಿಟಿಷ್ ವೈಸರಾಯ್ ನೆಹರೂ ಅಂತ ಸುಮ್ಮಸುಮ್ಮನೆ ಹೇಳಿದ್ದಲ್ಲ. ಸ್ವಾಮಿ ಅಸೀಮಾನಂದ! ನೆನಪಿದೆಯಾ ಹೆಸರು? ಕಳೆದ ಮಾಚರ್್ನಲ್ಲಿ ‘ಹಿಂದೂ ಭಯೋತ್ಪಾದನೆ’ಯ […]

ಮತಾಂತರದ ಹೊಸವಿಧಾನಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಬೇಕಿದೆ!

Sunday, July 23rd, 2017

ಕಳೆದ ನಾಲ್ಕಾರು ವರ್ಷಗಳಿಂದ ಸೌದಿಯಿಂದ ಅಪಾರ ಪ್ರಮಾಣದ ಹಣ ಮತ್ತು ಕಾರ್ಯಶೈಲಿಯನ್ನು ಆಮದು ಮಾಡಿಕೊಂಡ ಸಲಫಿ ಮುಸಲ್ಮಾನರು ಮತಾಂತರದ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ.. ಇದನ್ನು ಇಂಟಲೆಕ್ಚುಯಲ್ ಜಿಹಾದ್ ಅಂತ ಕರೆಯಬಹುದು. ಈ ಪ್ರಕ್ರಿಯೆ ಅದೆಷ್ಟು ವ್ಯಾಪಕವಾಗಿ ನಡೆದಿದೆಯೆಂದರೆ ನಮಗೇ ಅರಿವಿಲ್ಲದಂತೆ ನಮ್ಮ-ನಮ್ಮ ಮನೆಗಳು ಇದಕ್ಕೆ ಆಹುತಿಯಾಗುತ್ತಿವೆ. ಲವ್ ಜಿಹಾದ್ ಶೇಕಡಾ ಹತ್ತರಷ್ಟು ಮತಾಂತರಕ್ಕೆ ಕಾರಣವಾದರೆ ದೊಡ್ಡ ಪ್ರಮಾಣದಲ್ಲಿ ಬೌದ್ಧಿಕ ಜಿಹಾದ್ಗೇ ಬಲಿಯಾಗುತ್ತಿರೋದು ನಮ್ಮ ಜನ. ಲವ್ ಜಿಹಾದ್ನ ಕುರಿತಂತೆ ಚಚರ್ೆಗಳು ಸಾಕಷ್ಟಾಗಿವೆ. ಹಿಂದೂ ಹೆಣ್ಣುಮಗಳೊಬ್ಬಳು ಮುಸಲ್ಮಾನನನ್ನು ಪ್ರೀತಿಸಿ ಓಡಿಹೋಗುವುದರ […]

ಪರಮಹೇಡಿ ಭಯೋತ್ಪಾದಕರು, ಪರಮವೀರ ಸೈನಿಕರು

Sunday, July 16th, 2017

ಕಾಶ್ಮೀರದ ಕಣಿವೆಯಲ್ಲಿ ಈಗ ದಿನಕ್ಕೊಂದು ಸುದ್ದಿ. ಒಂದೋ ಸೈನಿಕ ಅಥವಾ ಪೊಲೀಸು ಸಾಯಬೇಕು. ಇಲ್ಲವೇ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಹುಡು-ಹುಡುಕಿ ಕೊಲ್ಲಬೇಕು. ಈಗ ಕಣಿವೆಯಲ್ಲಿ ಸೈನಿಕನಿಗೆ ನಿಜವಾದ ಬೆಲೆ ಬಂದಿದೆ. ಅವನಿಗೀಗ ಅಲ್ಲಿ ಪರಮಾಧಿಕಾರ. ಭಾರತವನ್ನು ಸುಂದರ, ಶಾಂತ ರಾಷ್ಟ್ರವಾಗಿಸುವಲ್ಲಿ ಅವನದ್ದು ಮಹತ್ವದ ನಡೆ. ಪರಮಹೇಡಿ ಭಯೋತ್ಪಾದಕರು, ಪರಮವೀರ ಸೈನಿಕರು ಭೂಲೋಕದ ಸ್ವರ್ಗ ಎಂದು ಕರೆದುಕೊಳ್ಳಲ್ಪಡುವ ಕಾಶ್ಮೀರಕ್ಕೆ ಯಾರೇ ಹೋದರೂ ಈ ಅನುಭವ ಪಕ್ಕಾ. ಗುಂಡಿನ ಮೊರೆತದ ಸದ್ದು ಪತ್ರಿಕೆಯಲ್ಲಿ ಕಾಣಿಸುವಷ್ಟು, ಟೀವಿಯಲ್ಲಿ ಕೇಳಿಸುವಷ್ಟು ಪ್ರತ್ಯಕ್ಷ ಕಾಶ್ಮೀರದ […]

ತಾನೇ ನೇಯ್ದ ಬಲೆಯಲ್ಲಿ ಸಿಕ್ಕುಬಿದ್ದಿದೆ ಚೀನಾ!!

Monday, July 10th, 2017

ಒಂದೆಡೆ ರಷ್ಯಾ, ಮತ್ತೊಂದೆಡೆ ಅಮೇರಿಕ ಇವೆರಡರೊಂದಿಗೂ ಸಂಬಂಧವಿರಿಸಿಕೊಂಡು ತಾನೇನನ್ನೂ ಕಳೆದುಕೊಳ್ಳದೇ ಭಾರತ ಸಾಕಷ್ಟು ಪಡೆದುಕೊಂಡಿತ್ತು. ಅಕಸ್ಮಾತ್ ಅಮೇರಿಕವನ್ನು ಮೆಚ್ಚಿಸುವ ಭರದಲ್ಲಿ ಭಾರತವೇನಾದರೂ ಅಮೇರಿಕಾ ಮುನ್ನಡೆಸುವ ಯುದ್ಧ ತಂಡಗಳ ಸದಸ್ಯವಾಗಿಬಿಟ್ಟಿದ್ದರೆ ನಮ್ಮ ಸಾರ್ವಭೌಮತೆಗೆ ಧಕ್ಕೆ ಬಂದಿರುತ್ತಿತ್ತು. ನಾವು ಶಕ್ತಿಶಾಲಿಯಾಗಿರುತ್ತಿದ್ದೆವು ನಿಜ ಆದರೆ ದೀರ್ಘ ಕಾಲದ ಮಿತ್ರ ರಷ್ಯಾವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಿದ್ದೆವು. ಈ ಕೋಪಕ್ಕೆ ರಷ್ಯ ಮತ್ತು ಚೀನಾಗಳೆರಡೂ ಪಾಕೀಸ್ತಾನಕ್ಕೆ ಆತುಕೊಂಡಿಬಿಟ್ಟಿದ್ದರೆ ನಾವು ಸಹಿಸಲಾಗದ ಗಾಯವಾಗಿರುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮನ್ನು ಸದಾ ಬೆಂಬಲಿಸುವ ನಂಬಲು ಯೋಗ್ಯವಾದ ರಾಷ್ಟ್ರದಿಂದ […]