ಭಯೋತ್ಪಾದಕತೆ ಮುಕ್ತ ಕಾಶ್ಮೀರ ಇನ್ನು ಕನಸಲ್ಲ!
Wednesday, August 23rd, 2017ಕಾಶ್ಮೀರಿಗಳದ್ದು ಎಲ್ಲರೊಂದಿಗೆ ಬೆರೆತುಹೋಗುವ ಪರಮ ಶಾಂತ ಮನೋಭಾವ. ಧಾಮರ್ಿಕವಾಗಿ ಪರಮ ಸಹಿಷ್ಣುಗಳು. ಅತಿಥಿಗಳನ್ನು ದೇವರೆಂದು ಭಾವಿಸಿ ಗೌರವಿಸುವ ಪರಂಪರೆ ಅವರದ್ದು, ಈಗಲೂ ಕೂಡ. ಇದನ್ನೇ ಕಾಶ್ಮೀರಿಯತ್ ಅಂತ ಕರೆಯೋದು ಅವರು. ಆದರೆ ಇಸ್ಲಾಂನ ಸಿದ್ಧಾಂತಗಳಿಗೆ ಎಲ್ಲವನ್ನೂ ಹಾಳು ಮಾಡುವ ಗುಣವಿದೆ. ಕಾಶ್ಮೀರದ ಸಮಸ್ಯೆಗಳಿಗೆ ಅನೇಕ ದಿಕ್ಕಿನ ಉತ್ತರವಿದೆ. ಉತ್ತರವನ್ನು ವಿಶಾಲವಾಗಿ ಯೋಚಿಸಿದರೆ ಭಾರತದ ಅನೇಕ ಸಮಸ್ಯೆಗಳಿಗೂ ಪರಿಹಾರ ದೊರೆತೀತು. ವಾಸ್ತವವಾಗಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಯಾವ ಬಯಕೆಯೂ ಪಟೇಲರಿಗಿರಲಿಲ್ಲ. ಜಿನ್ನಾನ ಪ್ರತ್ಯೇಕತೆಯ ವೈರಸ್ಗೆ ತುತ್ತಾದ ಯಾವ ಮುಸ್ಲೀಂ ಮಾನಸಿಕತೆಯೂ […]