ವಿಭಾಗಗಳು

ಸುದ್ದಿಪತ್ರ


 

ಕಾವೇರಿ ದಡದಲ್ಲಿ ಕನ್ನಡ-ತಮಿಳುಗಳ ಬಲವಾದ ‘ಮೈಟ್ರೀ’!

Saturday, May 27th, 2017

ಮೊದಲ ಬಾರಿ ಕಲ್ಯಾಣಿ ಸ್ವಚ್ಛತೆಯ ಕಲ್ಪನೆ ನಾವು ಕಟ್ಟಿಕೊಂಡಾಗ ಅನೇಕರು ನಕ್ಕಿದ್ದರು. ಈ ದೇಶದಲ್ಲಿ ಈ ರೀತಿಯ ಚಟುವಟಿಕೆಗಳಿಗೆ ಬೆಲೆ ಇಲ್ಲವೆಂದಿದ್ದರು. ನಮ್ಮಲ್ಲಿ ಹರಿಯುತ್ತಿರುವುದು ಋಷಿ ರಕ್ತ ಎನ್ನುವಾಗ ನಕ್ಕು ಆಡಿಕೊಳ್ಳುತ್ತಿದ್ದರು. ಕೆಡವುವರ ನಡುವೆ ಕಟ್ಟುವ ಕೆಲಸಕ್ಕೆ ಹೆಚ್ಚಿನ ಬೆಲೆ ಇದೆ. ಎಲ್ಲವನ್ನು ಆಡಳಿತ ಯಂತ್ರವೇ ಮಾಡಬೇಕೆನ್ನುವುದು ಬ್ರಿಟೀಷರು ನಮಗೆ ಕಲಿಸಿಕೊಟ್ಟು ಹೋದ ಪಾಠ. ನಾವೀಗ ಬದಲಾಗಬೇಕಿದೆ. ನಮ್ಮ ಮನಸ್ಥಿತಿಯನ್ನು ಬದಲು ಮಾಡಿಕೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿಯೇ ಹೊಸ ತಾರುಣ್ಯದ ಮೇಲೆ ವಿಶ್ವಾಸವುಕ್ಕೇರೋದು. ಕಾವೇರಿಗಾಗಿ ಗಲಾಟೆ ತೀವ್ರವಾಗಿದ್ದ ಹೊತ್ತದು. […]

ನಮ್ಮೊಳಗಿನ ಭಗೀರಥ ಜಾಗೃತವಾಗಲಿ

Sunday, May 21st, 2017

ನೀರಿನ ಹೆಸರಲ್ಲಿ ಈ ದೇಶದಲ್ಲಿ ಬಲುದೊಡ್ಡ ಲೂಟಿಯೇ ನಡೆಯುತ್ತಿದೆ. ಪ್ರತಿ ವರ್ಷದ ಬಜೆಟ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಎತ್ತಿಡೋದು, ಅದಕ್ಕೆ ಹಣ ಹೊಂದಿಸಲು ವಿದೇಶೀ ಸಾಲ ಪಡೆಯೋದು ಅದನ್ನು ಗುತ್ತಿಗೆದಾರರಿಗೆ ಹಂಚಿ ಲೂಟಿ ಮಾಡಲು ಪೂರ್ಣ ವ್ಯವಸ್ಥೆ ಮಾಡಿಕೊಡೋದು. ಅತ್ತ ಯೋಜನೆಯೂ ಮುಗಿಯಲಿಲ್ಲ ಇತ್ತ ಪಡೆದ ಸಾಲವೂ ಹೋಯ್ತು. ಭಗೀರಥನ ಕಥೆ ಗೊತ್ತಲ್ಲ. ಅವನ ಪೂರ್ವಜರು ಕಪಿಲ ಮುನಿಯ ತಪಸ್ಸಿಗೆ ಭಂಗ ತಂದು ಬೆಂಕಿಗೆ ಆಹುತಿಯಾಗಿ ಬೂದಿಯಾಗಿಬಿಟ್ಟಿದ್ದರು. ಅವರಿಗೆ ಸದ್ಗತಿ ದೊರೆಯಲೆಂಬ ಕಾರಣದಿಂದ ತಪಸ್ಸಿಗೆ ನಿಂತ […]

ರೈತನ ಸ್ವಾಭಿಮಾನ, ನೀರಲ್ಲಿ ಹೋಮ!

Sunday, May 14th, 2017

  ರೈತನ ಶಕ್ತಿಯೇ ಸಮೃದ್ಧವಾದ ನೀರು. ಅದನ್ನು ಕೊರತೆಯಾಗುವಂತೆ ಮಾಡಿ ಬ್ರಿಟೀಷರು ಅವನ ಬೆನ್ನುಮೂಳೆ ಮುರಿದರು. ಆಳುವ ಅಧಿಕಾರ ಪಡೆದ ನಮ್ಮವರು ಬ್ರಿಟೀಷರಿಗಿಂತ ಕ್ರೂರಿಗಳಾಗಿ ಅವನ ಬಡಿದರು. ಕಳೆದ 70 ವರ್ಷಗಳಲ್ಲಿ ನಾವು ಬಾವಿಗಳನ್ನು ಬತ್ತಿಸಿದೆವು, ಕೆರೆಗಳನ್ನು ನುಂಗಿದೆವು, ನದಿಗಳ ಆವರಣದಲ್ಲಿ ಮಳೆ ಕಡಿಮೆಯಾಗುವಂತೆ ಅರಣ್ಯ ನಾಶ ಮಾಡಿದೆವು. ಪರಿಣಾಮ, ಒಂದು ಕಾಲದಲ್ಲಿ ಬ್ರಿಟೀಷರಿಂದಲೂ ಹೊಗಳಿಸಿಕೊಂಡಿದ್ದ ಭಾರತದ ರೈತ ಬರಿಯ ಭಿಕ್ಷಾಪಾತ್ರೆ ಹಿಡಿದು ಸಾಲಕ್ಕೆ, ಬೀಜಕ್ಕೆ, ಗೊಬ್ಬರಕ್ಕೆ, ಯಂತ್ರಗಳಿಗೆ ಕೊನೆಗೆ ನೀರು-ಕರೆಂಟುಗಳಿಗೂ ಕೈಚಾಚಿ ಕುಳಿತಿದ್ದಾನೆ. 1750 ರ […]

ಪಾಕೀಸ್ತಾನದೊಂದಿಗೆ ಯುದ್ಧ ಯಾವಾಗ?

Saturday, May 13th, 2017

  ಭಾರತದ ಸೇನೆ ಹಿಂದೆಂದಿಗಿಂತಲೂ ಆಕ್ರಮಣಕಾರಿಯಾಗಿರುವ ಪರ್ವಕಾಲವಿದು. ಈಗ ಹೋರಾಡುವ ಮಾರ್ಗಗಳು ಎರಡು. ಸೈನ್ಯಕ್ಕೆ ಹೆಚ್ಚಿನ ಹಣ ಹೂಡಿ ಪಾಕಿನ ಎದುರು ನಿಲ್ಲುವುದು ಅಥವಾ ಭಾರತದ ವಿರುದ್ಧ ಕಾದಾಡುವುದೆಂದರೆ ಪಾಕೀಸ್ತಾನಕ್ಕೆ ವಿಪರೀತ ದುಬಾರಿಯಾಗುವಂತೆ ಮಾಡುವುದು. ಭಾರತ ಎರಡನೆಯದರತ್ತ ಹೆಚ್ಚು ಒಲವು ತೋರುತ್ತಿದೆ. ಚೀನಾದ ಬೆಂಬಲ ಇಲ್ಲದಂತೆ ಮಾಡಿ, ಪಾಕೀಸ್ತಾನವನ್ನು ಅದರ ನೆರೆ ಹೊರೆಯವರೇ ಹಣಿಯುವಂತೆ ಮಾಡುವತ್ತ ಭಾರತ ದೃಷ್ಟಿ ಹರಿಸಿದೆ. ಹಾಗಂತ ಸೈನ್ಯ ಪಾಕೀಸ್ತಾನಕ್ಕೆ ಸಮರ್ಥ ಉತ್ತರ ಕೊಡುವುದಿಲ್ಲವೆಂದುಕೊಳ್ಳಬೇಡಿ. ದಿನಾಂಕ, ಸ್ಥಳ, ಸಮಯವನ್ನು ತಾನೇ ನಿರ್ಧರಿಸಿ ಉತ್ತರಿಸಲಿದೆ ಸೇನೆ. […]

ಕಾರ್ಬನ್ ಮಾರಾಟದ ವಹಿವಾಟು ಕೇಳಿದ್ದೀರಾ?

Sunday, May 7th, 2017

ಭಾರತದ ಪರಿಸ್ಥಿತಿ ನಿಜಕ್ಕೂ ಗಂಭೀರ. ನಮಗೆ ಏಳುವರೆ ಸಾವಿರ ಕಿ.ಮೀ ನಷ್ಟು ಉದ್ದದ ಕರಾವಳಿ ಇದೆ. ಸುಮಾರು 1300 ದ್ವೀಪಗಳಿವೆ. ಮುಗಿಲೆತ್ತರಕ್ಕೆ ನಿಂತ ಹಿಮಾಲಯ ಇದೆ. ಹಿಮಾಲಯ ಕರಗಿ ನೀರಾದರೆ ಒಳನಾಡಿನ ನದಿಗಳು ತುಂಬಿ ಹರಿದಾವು. ಈ ನದಿಗಳು ಸೇರಿ ಸಮುದ್ರ ಉಕ್ಕೇರಿದರೆ ಕರಾವಳಿಯುದ್ದಕ್ಕೂ ಹಳ್ಳಿ-ಹಳ್ಳಿಗಳು ಮುಳುಗಿ ಹೋದಾವು. ದ್ವೀಪಗಳು ಅತಂತ್ರಗೊಂಡಾವು. ಭಾರತದ ಈಗಿನ ಸ್ವರೂಪ ಹಾಳಾಗುವುದರಲ್ಲಿ ಬಹಳ ಹೊತ್ತಿಲ್ಲ. ಇವೆಲ್ಲಕ್ಕೂ ಕಾರಣವಾದ ಬೆಳವಣಿಗೆಯ ಓಟದಲ್ಲಿ ಮುಂದೆ ನಿಂತು ಸಿರಿವಂತರೆನಿಸಿಕೊಂಡ ರಾಷ್ಟ್ರಗಳೇನೂ ನೆಮ್ಮದಿಯಿಂದಿಲ್ಲ. 2015 ರಲ್ಲಿ ಕ್ಯಾಲಿಫೋರ್ನಿಯಾ […]

Victory with facing the challenges lasts long!

Friday, May 5th, 2017

The program witnessed 2 world records. Book selling was not behind, people were very much excited buying Vivekanand, Nivedita’s literatures. There were close to 70K people made their presence in two days of the program and been the reason for its success. Seeing the huge success of the program Shri Sarvasthanandaji from Gujarat showed his […]

Building an Empire On Death is not New!

Friday, May 5th, 2017

Elimination of Indians was all the British wanted. Holding and killing 30 crore people was not easy. The soldier force required for it was also very less. The only remaining ways were, artificial famines and epidemic disease. In Bengal, the white officers had tried these kinds of planned murders. Probably the God Almighty had sent […]

Nivedita, the Kali for the liberals!

Friday, May 5th, 2017

Nivedita neither criticize Indians nor the culture of India. She do not claim herself as a reformer who has come to serve the uncivilized. She never tried to convert anyone. Even though she spoke about Mother Kali, she was not allowed to Kali temple of Dakshineshwar just because she was a foreigner. She was not […]

Lord Shiva consumes bitterness – Lord Buddha spreads love!

Friday, May 5th, 2017

Swamiji couldn’t find anyone in India who can replace Nivedita? Many asked this question. It’s not unknown fact that the efficiency and limitations of Indian women; at the same time Swamiji was aware the capability and unshaken personality of western women. Swamiji always spoke on commitments and he found it in western people. Disciples of […]

ಈ ಬಾರಿ ಕಳಕೊಂಡದ್ದು ಬಲು ದೊಡ್ಡದ್ದು!

Wednesday, May 3rd, 2017

ಸೂಲಿಬೆಲೆಯಿಂದ ಬೆಂಗಳೂರಿಗೆ ಬಂದಿದ್ದೆ ನಾನು. ಕಾಲೇಜಿಗೆ ಸೇರಿಕೊಂಡಿದ್ದೆ. ಉಳಕೊಳ್ಳಲು ಹಾಸ್ಟೆಲ್ ವ್ಯವಸ್ಥೆ ಆಗಬೇಕಿತ್ತು. ಉಚಿತವಾದ ರಾಮಕೃಷ್ಣ ಸ್ಟುಡೆಂಟ್ಸ್ ಹೋಮ್ ಪ್ರಯತ್ನಿಸಿದೆ. ನನ್ನ ತಂದೆ ಸರ್ಕಾರಿ ನೌಕರರಾಗಿದ್ದರಿಂದ ಅವಕಾಶ ದೊರೆಯಲಿಲ್ಲ. ರಾಮಕೃಷ್ಣ ವಿದ್ಯಾರ್ಥಿ ಮಂದಿರಂಗೆ ಬಂದೆ. ಅದಾಗಲೇ ಸಂದರ್ಶನದ ಪ್ರಕ್ರಿಯೆಗಳೆಲ್ಲ ಮುಗಿದು ಹೋಗಿದ್ದವು. ಆದರೂ ನನಗೊಂದು ಅವಕಾಶ ಕೊಡಿರೆಂದು ಶ್ವೇತವಸ್ತ್ರಧಾರಿಯಾಗಿದ್ದವರನ್ನು ಕೇಳಿಕೊಂಡೆ. ಪುಸ್ತಕಗಳನ್ನು ಕೈಗಿತ್ತು ‘ಓದಿಕೊಂಡು ಬಾ, ಪರೀಕ್ಷೆಯಲ್ಲಿ ಪಾಸಾದರೆ ಅವಕಾಶ’ ಎಂದರು. ಆಲಸ್ಯದ ಮುದ್ದೆ ನಾನು. ಮನೆಗೆ ಹೋಗಿ ಕಣ್ಣಾಡಿಸಿದೆ. ಅತಿಯಾದ ಆತ್ಮವಿಶ್ವಾಸ. ಎರಡು ದಿನ ಬಿಟ್ಟು […]