ದೀದಿಯ ಎಲ್ಲ ಅಸ್ತ್ರಗಳೂ ಖಾಲಿಯಾಗಿವೆ!
Sunday, January 8th, 2017ಬಂಗಾಳದೊಳಗೆ ಉರಿಯುತ್ತಿರುವ ಬೆಂಕಿಗೆ ದೀದಿ ತುಪ್ಪ ಹಾಕುತ್ತಲೇ ಇದ್ದರು. ಮೊನ್ನೆ ಡಿಸೆಂಬರ್ 12 ಕ್ಕೆ ಧುಲಾಘರ್ನಲ್ಲಿ ಮಿಲಾಡ್ ಲಲ್ ನಬಿಯ ಮೆರವಣಿಗೆಯ ಹೊತ್ತಲ್ಲಿ ಮುಸಲ್ಮಾನರು ಬೀದಿಗಿಳಿದು ನೂರಾರು ಹಿಂದೂ ಮನೆಗಳನ್ನು ಲೂಟಿ ಗೈದರು. ಹೆಣ್ಣು ಮಕ್ಕಳ ಮಾನಭಂಗವಾಯಿತು. ಅಪಹರಣವಾಯ್ತು. ಹತ್ತಾರು ಜನ ಕೊಲ್ಲಲ್ಪಟ್ಟರು. ವರದಿ ಮಾಡಲೆಂದು ಹೋದ ಪತ್ರಕರ್ತರನ್ನು ಒಳಗೇ ಬಿಡಲಿಲ್ಲ. ಜೀ ನ್ಯೂಸ್ನ ಸುಧೀರ್ ಚೌಧರಿಯ ಮೇಲೆ ಕೇಸು ಜಡಿಯಲಾಯ್ತು. ಹಿಂದೂಗಳನ್ನು ಬೀದಿ ನಾಯಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಯಿತು. ಇಷ್ಟಕ್ಕೂ ಒಂದೇ ಕಾರಣ ದೀದಿಯದ್ದು. ಮುಸಲ್ಮಾನರು ತನ್ನ […]