ವಿಭಾಗಗಳು

ಸುದ್ದಿಪತ್ರ


 

India is ready for a new Revolution. . .

Thursday, November 3rd, 2016

Actually money is a media. It should be always circulating and remain still in pockets or lockers. Money is similar to blood and it is expected to be circulatory else it will be like a clot in body. Politicians encouraged corruption since Independence and it was a burden to common mass. Now ‘Artha Kranti’ proposal […]

India is ready for a new Revolution. . .

Thursday, November 3rd, 2016

Actually money is a media. It should be always circulating and remain still in pockets or lockers. Money is similar to blood and it is expected to be circulatory else it will be like a clot in body. Politicians encouraged corruption since Independence and it was a burden to common mass. Now ‘Artha Kranti’ proposal […]

China suffers from cold and Maoists suffers from fever…!!!

Thursday, November 3rd, 2016

The root for all these developments was the military base deal between India and America. It is historical that both agreed to use all the 3 military wings; Army, Navy and Air force mutually. Also with the deal of developing Sukoi aircraft with Russia and military base deal with America, India is gaining its control […]

China suffers from cold and Maoists suffers from fever…!!!

Thursday, November 3rd, 2016

The root for all these developments was the military base deal between India and America. It is historical that both agreed to use all the 3 military wings; Army, Navy and Air force mutually. Also with the deal of developing Sukoi aircraft with Russia and military base deal with America, India is gaining its control […]

ಬ್ರಾಹ್ಮಣ ವರ್ಣ ಅಂದರೆ ಸರ್ಕಾರಿ ನೌಕರಿ ಇದ್ದ ಹಂಗೇನಾ?

Wednesday, November 2nd, 2016

ವರ್ಣದಿಂದ ಗುರುತಿಸಲ್ಪಟ್ಟ ದರ್ಜೆ ಒಂದು ನಿಗದಿತ ಅವಧಿಯವರೆಗೆ ಮಾತ್ರ ಇರುತ್ತಿತ್ತು. ಕಾಲಕ್ರಮದಲ್ಲಿ ಅದು ಜೀವಮಾನದ ಅಂತಸ್ತಾಯಿತು. ಬರುಬರುತ್ತ ಅದು ಅನುವಂಶಿಕವಾಗಿ ವಿಸ್ತರಣೆಗೊಂಡಿತು. ಸರ್ಕಾರಿ ನೌಕರಿ ನಿವೃತ್ತಿಯಾಗುವವರೆಗೂ ಅಂತಿದೆಯಲ್ಲ ಮುಂದೊಂದು ದಿನ ಅದು ಅನುವಂಶಿಕವಾದರೆ ಹೇಗಾಗಬಹುದು ಯೋಚಿಸಿ. ಆಗ ಸರ್ಕಾರಿ ನೌಕರನೆಂಬ ಜಾತಿಯೇ ಸೃಷ್ಟಿಯಾಗಿಬಿಡುತ್ತದೆ. ಮಗನಿಗೆ ಯೋಗ್ಯತೆ ಇರಲಿ ಬಿಡಲಿ ಆತ ಸರ್ಕಾರದ ಸಂಬಳಕ್ಕೆ ಅರ್ಹನಾಗುತ್ತಾನೆ. ಅದರ ಬದಲಿಗೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೂ ಮೂರು ವರ್ಷಗಳ ಅವಧಿ ನಿಶ್ಚಯಗೊಳಿಸಿ ಅಲ್ಲಿಂದ ಮುಂದೆ ಅವನ ಸಾಧನೆಗಳ ಆಧಾರದ ಮೇಲೆ ಅವನ […]

ಚರ್ಚಿಸಬೇಕಾದ ಕೃತಿಯೇ ಅಲ್ಲ, ಮನುಸ್ಮೃತಿ

Tuesday, October 25th, 2016

ಬ್ರಿಟೀಷರ  ಆಶಯಗಳಿಗೆ ಪೂರಕವಾಗುವಂತಹ ಎಲ್ಲಾ ಸಂಗತಿಗಳು ಮನುಸ್ಮೃತಿಯಲ್ಲಿತ್ತು. ಅದನ್ನು ವೈಭವೀಕರಿಸಿ ಪ್ರಚಾರ ಮಾಡಿದರು. ಮತ್ತೆ ಮತ್ತೆ ಮುದ್ರಿಸಿದರು. ಮೇಲ್ವರ್ಗ ಮತ್ತು ಕೆಳವರ್ಗದ ಕಂದಕ ಎಂದೂ ಮುಚ್ಚಿ ಹೋಗದಂತೆ ನೋಡಿಕೊಂಡರು. 1947ರ ಆಗಸ್ಟ್ 14 ರ ಮಧ್ಯರಾತ್ರಿ ಬ್ರಿಟೀಷರು ದೇಶ ಬಿಟ್ಟುಹೋದರು. ತಮ್ಮೆಲ್ಲ ಜವಾಬ್ದಾರಿಯನ್ನು ಕಮ್ಯುನಿಸ್ಟರ ಹೆಗಲಿಗೇರಿಸಿದರು. ಅವರು ಒಡಕಿನ ಎಲ್ಲಾ ಗೆರೆಗಳನ್ನು ಕೆರೆ ಕೆರೆದು ಅಗಲ ಮಾಡಿದರು. ಸಮಸ್ಯೆಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಪರಿಹಾರದೆಡೆಗೆ ಬಡ ಜನತೆ ಹೊರಳದಂತೆ ಕಾಯ್ದುಕೊಂಡರು. ನಾವಾದರೋ ಇಂದಿಗೂ ಬಡಿದಾಡುತ್ತಿದ್ದೇವೆ. ಕೆಲವರು ಮನುಸ್ಮೃತಿಯನ್ನು […]

ಚರ್ಚಿಸಬೇಕಾದ ಕೃತಿಯೇ ಅಲ್ಲ, ಮನುಸ್ಮೃತಿ

Tuesday, October 25th, 2016

ಬ್ರಿಟೀಷರ  ಆಶಯಗಳಿಗೆ ಪೂರಕವಾಗುವಂತಹ ಎಲ್ಲಾ ಸಂಗತಿಗಳು ಮನುಸ್ಮೃತಿಯಲ್ಲಿತ್ತು. ಅದನ್ನು ವೈಭವೀಕರಿಸಿ ಪ್ರಚಾರ ಮಾಡಿದರು. ಮತ್ತೆ ಮತ್ತೆ ಮುದ್ರಿಸಿದರು. ಮೇಲ್ವರ್ಗ ಮತ್ತು ಕೆಳವರ್ಗದ ಕಂದಕ ಎಂದೂ ಮುಚ್ಚಿ ಹೋಗದಂತೆ ನೋಡಿಕೊಂಡರು. 1947ರ ಆಗಸ್ಟ್ 14 ರ ಮಧ್ಯರಾತ್ರಿ ಬ್ರಿಟೀಷರು ದೇಶ ಬಿಟ್ಟುಹೋದರು. ತಮ್ಮೆಲ್ಲ ಜವಾಬ್ದಾರಿಯನ್ನು ಕಮ್ಯುನಿಸ್ಟರ ಹೆಗಲಿಗೇರಿಸಿದರು. ಅವರು ಒಡಕಿನ ಎಲ್ಲಾ ಗೆರೆಗಳನ್ನು ಕೆರೆ ಕೆರೆದು ಅಗಲ ಮಾಡಿದರು. ಸಮಸ್ಯೆಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಪರಿಹಾರದೆಡೆಗೆ ಬಡ ಜನತೆ ಹೊರಳದಂತೆ ಕಾಯ್ದುಕೊಂಡರು. ನಾವಾದರೋ ಇಂದಿಗೂ ಬಡಿದಾಡುತ್ತಿದ್ದೇವೆ. ಕೆಲವರು ಮನುಸ್ಮೃತಿಯನ್ನು […]

ಹೊಸದೊಂದು ಕ್ರಾಂತಿಗೆ ಸಜ್ಜಾಗಿದೆ ಭಾರತ. . .

Thursday, October 20th, 2016

ವಾಸ್ತವವಾಗಿ ಹಣ ಒಂದು ಮಾಧ್ಯಮ. ಅದು ಚಾಲ್ತಿಯಲ್ಲಿರಬೇಕೇ ಹೊರತು, ಜೇಬಿನಲ್ಲೋ, ಬೀರುವಿನಲ್ಲೋ, ನೆಲಮಾಳಿಗೆಯಲ್ಲೋ ಕೊಳೆಯಬಾರದು. ಹಾಗೆ ದೇಶದಲ್ಲಿ ಚಾಲನೆಗೆ ಬರದ ದುಡ್ಡು ದೇಹದಲ್ಲಿ ಸೂಕ್ತವಾಗಿ ಹರಿಯದ ರಕ್ತವಿದ್ದಂತೆ. ಅದು ಸ್ವಾಸ್ಥ್ಯವನ್ನು ಹಾಳುಗೆಡುವುದು ಖಾತ್ರಿ. ಸ್ವಾತಂತ್ರ್ಯ ಬಂದಾಗಿನಿಂದಲೂ ಭ್ರಷ್ಟಾಚಾರಕ್ಕೆ ಪ್ರೇರಣೆ ಕೊಟ್ಟ ರಾಜಕಾರಣಿಗಳು ಈ ದೇಶದ ಸಾಮಾನ್ಯ ಜನರ ಬದುಕು ಹಾಳು ಮಾಡಿದರು. ಈಗ ಅರ್ಥಕ್ರಾಂತಿಯ ಪ್ರಸ್ತಾವನೆ ಹೊಸದೊಂದು ಆಶಾಭಾವನೆ ಹುಟ್ಟಿಸಿದೆ. ಮೋದಿಯವರು ಇದನ್ನು ಒಪ್ಪಿಕೊಳ್ಳಬಹುದೆಂಬ ದೂರದ ಭರವಸೆಯೂ ಇದೆ. ಹೀಗಾಗಿಯೇ ಅವರು ಜನರನ್ನು ಬ್ಯಾಂಕಿನತ್ತ ಸೆಳೆದು ಆಥರ್ಿಕ […]

ಅಶೋಕನ ನಂತರ ಹುಟ್ಟಿತೇ ಮನುವಿನ ಮೀನು?

Monday, October 17th, 2016

ಮನುಸ್ಮೃತಿಯ ಕತರ್ೃವನ್ನು ಕುರಿತಂತೆ ಜಯಸ್ವಾಲ್ರ ಕೃತಿಯನ್ನು ಆಧರಿಸಿದ ಅವರ ಸಂಶೋಧನೆ ಅಧ್ಯಯನ ಯೋಗ್ಯ. ಇಷ್ಟಕ್ಕೂ ಯಾರೀತ ಮನುಸ್ಮೃತಿಯ ಕತರ್ೃ? ಆತ ಸಾಕ್ಷಾತ್ ಪ್ರಳಯದಿಂದ ಭೂಮಿಯನ್ನು ರಕ್ಷಿಸಿದ ಮನುವೇನಾ? ಅಥವಾ ನಡುಮಧ್ಯೆ ತನ್ನದೇ ಆದ ಕಾನೂನುಗಳನ್ನು ರಾಜಾಶ್ರಯ ಪಡೆದು ಸಮಾಜದ ಮೇಲೆ ಹೇರಲೆತ್ನಿಸಿದ ವಕೀಲನಾ? ಅಂಬೇಡ್ಕರರು ಎಳೆ-ಎಳೆಯಾಗಿ ಗೊಂದಲವನ್ನು ಬಿಡಿಸುತ್ತಾರೆ. ಮನುಸ್ಮೃತಿಯನ್ನು ದೈವಿಕ ಮೂಲದ್ದೆನ್ನುವ ಮತ್ತು ಸೃಷ್ಟಿಕರ್ತನಿಂದಲೇ ಅದನ್ನು ಕೇಳಲ್ಪಟ್ಟ ಮನು ಅದನ್ನು ಮನುಷ್ಯರಿಗೆ ಬೋಧಿಸಿದನೆಂಬ ಮನುಸ್ಮೃತಿಯ ಹೇಳಿಕೆಯನ್ನು ಅವರು ಅನುಮಾನದ ಕಂಗಳಿಂದ ನೋಡುತ್ತಾರೆ. ಅಷ್ಟೇ ಅಲ್ಲ, ಹಿಂದೂ […]

ಭಾರತೀಯ ಇತಿಹಾಸದ ಹಿಂದಿರುವ ರಾಜಕಾರಣ..

Monday, October 10th, 2016

ಅಶೋಕನಂತೆ ಇತಿಹಾಸದಲ್ಲಿ ಹೆಸರು ಗಳಿಸಿದ ಮತ್ತೊಬ್ಬ ರಾಜ ಕುಶಾನರ ದೊರೆ ಕನಿಷ್ಕ. ಇವರಿಬ್ಬರ ಬದುಕಿನಲ್ಲೂ ಇತಿಹಾಸಕಾರ ಮ್ಯಾಕ್ಸ್ ಡೀಗ್ ಸಾಮ್ಯತೆ ಗುರುತಿಸುತ್ತಾರೆ. . ಅಶೋಕ ಮೂರನೇ ಸಂಘ ಸಭೆಯನ್ನು ಪಾಟಲಿಪುತ್ರದಲ್ಲಿ ನಡೆಸಿದರೆ ಕನಿಷ್ಕ ನಾಲ್ಕನೆಯದನ್ನು ಕಾಶ್ಮೀರದಲ್ಲಿ ಆಯೋಜಿಸಿದ್ದ. ಅಶೋಕ ಶ್ರೀಲಂಕಾಕ್ಕೆ ಬೌದ್ಧ ಮತ ವಿಸ್ತರಿಸಿದರೆ, ಚೀನಾದಲ್ಲಿ ಬುದ್ಧನ ಚಿಂತನೆಗಳು ಹರಡಲು ಕನಿಷ್ಕ ಕಾರಣನಾದ. ಅನೇಕ ಸ್ತೂಪ-ವಿಹಾರಗಳನ್ನೂ ನಿಮರ್ಿಸಿದ. ಅಷ್ಟಾದರೂ ಬ್ರಿಟೀಷರಿಗೆ ಮತ್ತು ಭಾರತದ ಎಡಪಂಥೀಯ ಇತಿಹಾಸಕಾರರಿಗೆ ಕನಿಷ್ಕ ಪ್ರಿಯವೆನಿಸಲಿಲ್ಲ ಏಕೆ? ಉತ್ತರ ಕಠಿಣವಲ್ಲ. ಆತ ಸಂಘಕ್ಕೆ ಶರಣು […]