ಅಶೋಕ ಚಕ್ರವತಿಯಾದ, ಭಾರತ ಬಲಹೀನವಾಯ್ತು
Wednesday, October 5th, 2016ಆರ್ಯ ಧರ್ಮದಲ್ಲಿ ಶಾಂತಿ ಮತ್ತು ಸಹನೆಗೆ ಕೊರತೆಯಿರಲಿಲ್ಲ. ಆದರೆ ಶಸ್ತ್ರಕ್ಕೂ ಅಷ್ಟೇ ಮಹತ್ವವಿತ್ತು. ಜನಕನಂತಹವರು ಋಷಿತುಲ್ಯ ಜ್ಞಾನಿಗಳಾಗಿದ್ದರೂ ಶಸ್ತ್ರದ ಮೂಲಕ ರಾಷ್ಟ್ರ ರಕ್ಷಿಸುವ ಹೊಣೆಯನ್ನು ಸಮ-ಸಮವಾಗಿ ನಿಭಾಯಿಸುತ್ತಿದ್ದರು. ಆದರೆ ಅಶೋಕ ಜ್ಞಾನಿಯೆನಿಸಿಕೊಳ್ಳುವ ತವಕದಲ್ಲಿ ಶಸ್ತ್ರವನ್ನೇ ಧಿಕ್ಕರಿಸಿದ. ಇದು ಚಾಣಕ್ಯನ ಏಕೀಕೃತ ಆಯರ್ಾವರ್ತದ ಮತ್ತು ಜಗತ್ತನ್ನೇ ವ್ಯಾಪಿಸಿದ ಸಾಮ್ರಾಜ್ಯದ ಕಲ್ಪನೆಗೆ ಬಲವಾದಪೆಟ್ಟುಕೊಟ್ಟಿತು. ಚಂದ್ರಗುಪ್ತ-ಬಿಂದುಸಾರರ ಕಾಲಕ್ಕೆ ಹಾಗೆ ನೋಡಿದರೆ ನಂದರ ಕಾಲಕ್ಕೂ ಮಗಧದ ಸೈನ್ಯವನ್ನು ಕಂಡರೆ ಹೆದರಿ ನಡುಗುತ್ತಿದ್ದ ಜಗತ್ತು ಈಗ ಆಕ್ರಮಣಕ್ಕೆ ತಯಾರಾಗಲಾರಂಭಿಸಿತು. ಗ್ರೀಕರು, ಶಕರು, ಹೂಣರು, ಕುಶಾನರು, […]