ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!
Wednesday, July 1st, 2020ರಾಜೀವ್ಗಾಂಧಿ ಫೌಂಡೇಶನ್ 1991ರಲ್ಲಿ ರಾಜೀವ್ರ ಕನಸುಗಳನ್ನು ಸಾಕಾರಗೊಳಿಸಲು ಸೋನಿಯಾ ಕಟ್ಟಿದ ಸಂಸ್ಥೆ. ಈ ಸಂಸ್ಥೆಯ ಅಧ್ಯಕ್ಷೆ ಆಕೆಯೇ. ಸದಸ್ಯರಾಗಿರುವವರಲ್ಲಿ ಪ್ರಮುಖರೆಂದರೆ ರಾಹುಲ್, ಪ್ರಿಯಾಂಕ, ಮನಮೋಹನ್ಸಿಂಗ್, ಚಿದಂಬರಂ ಮತ್ತು ಮಾಂಟೆಕ್ಸಿಂಗ್ ಅಹ್ಲುವಾಲಿಯಾ. ಒಂದೇ ಕುಟುಂಬಕ್ಕೆ ಸೇರಿದ ಮೂರು ಜನ ಮತ್ತು ಹೆಚ್ಚು-ಕಡಿಮೆ ಒಂದೇ ಪಕ್ಷಕ್ಕೆ ಸೇರಿದ ಎಲ್ಲ ಸದಸ್ಯರ ಈ ತಂಡಕ್ಕೆ ಜನರ ಬೆವರಿನ ಹಣ, ಲೆಕ್ಕಾಚಾರವೇ ಇಲ್ಲದೇ ಕೊಟ್ಟಿದ್ದಾದರೂ ಹೇಗೆ? ಪ್ರಧಾನಮಂತ್ರಿ ಪರಿಹಾರ ನಿಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಸೈನಿಕರು ವೀರಗತಿ ಪಡೆದಾಗ, ಪ್ರವಾಹ-ಭೂಕಂಪಗಳಾದಾಗ ಒಟ್ಟಾರೆ ದೇಶಕ್ಕೆ […]