ದಂಗೆಯಲ್ಲಿ ಪಾಲ್ಗೊಂಡ್ರೆ ಸ್ವರ್ಗ ಖಾತ್ರಿನಾ?!
Saturday, April 4th, 2020ಇಡಿಯ ಈ ಪ್ರಕರಣದಲ್ಲಿ ನಾವು ಸೋತಿದ್ದೆಲ್ಲಿ ಎಂಬುದು ವಿಶ್ಲೇಷಣೆಗೆ ಒಳಗಾಗಲೇಬೇಕು. ಮೊದಲನೆಯದಾಗಿ ಶಾಹೀನ್ಬಾಗ್ನಲ್ಲಿ ಪ್ರತಿಭಟನೆ ನಡೆಯುವಾಗ ಕೇಂದ್ರದಲ್ಲಿರುವ ಮೋದಿ ಸಕರ್ಾರ ಅದನ್ನು ತೀವ್ರವಾಗಿ ಪರಿಗಣಿಸಲಿಲ್ಲ. ಹೀಗೆ ಮುಸಲ್ಮಾನ ಟೋಳಿ ಬೀದಿಯಲ್ಲಿ ಕುಳಿತಿದ್ದರೆ ಬಹುಸಂಖ್ಯಾತ ಹಿಂದೂಗಳು ರೊಚ್ಚಿಗೇಳುತ್ತಾರೆಂದು ಅವರು ಭಾವಿಸಿದ್ದರು. ಚುನಾವಣೆಯಲ್ಲಿ ಅದರ ಬಲುದೊಡ್ಡ ಪ್ರಭಾವವೇನೂ ಗೋಚರಿಸಿದಂತೆ ಕಾಣಲಿಲ್ಲ. ಮುಸಲ್ಮಾನರು ಆತನನ್ನು ಸುತ್ತುವರೆದುಬಿಟ್ಟಿದ್ದರು. ಹೊಡೆಯುವುದೂ ಆರಂಭವಾಗಿಬಿಟ್ಟಿತ್ತು. ಇನ್ನೇನು ದುರುಳ ರಾಕ್ಷಸರ ಕೈಲಿ ಸಿಕ್ಕು ಸತ್ತೇ ಹೋಗಬೇಕು ಎನ್ನುವಾಗ ಜೇಬಿನಿಂದ ಟೋಪಿ ತೆಗೆದು ಅವರೆದುರು ಹಿಡಿದ ಆ ವ್ಯಕ್ತಿ ‘ನನ್ನ […]