ಶ್ರೇಷ್ಠಮಾರ್ಗದಲ್ಲಿ ನಡೆಯಲೂ ‘ಛಾತಿ’ ಬೇಕು!
Thursday, November 19th, 2020ಇತ್ತೀಚೆಗೆ ಅನೇಕರು ಮತಾಂತರವಾಗುತ್ತಿರುವ ಸುದ್ದಿ ಬರುತ್ತಿದೆ. ಲವ್ ಜಿಹಾದ್ನ ಭರಾಟೆಯೂ ಜೋರಾಗಿಯೇ ನಡೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೂ ಮತಾಂತರ ನಿಷೇಧಕ್ಕೆ ಕಾಯಿದೆ ರೂಪಿಸುವ ಆಲೋಚನೆಯನ್ನೂ ಹೊರಹಾಕಿಯಾಗಿದೆ. ಹಿಂದೂ ಹೆಣ್ಣುಮಕ್ಕಳು ಮುಸ್ಲೀಂ ತರುಣರ (ಕೆಲವೊಮ್ಮೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುವವರ) ಪ್ರೇಮಪಾಶಕ್ಕೆ ಬಲಿಬಿದ್ದು ಮತಾಂತರಗೊಂಡು ಮದುವೆಯಾಗುವ ಪ್ರಕ್ರಿಯೆ ತೀವ್ರವಾಗುವಂತೆ; ಹಳ್ಳಿಯಲ್ಲಿ ಕ್ರಿಶ್ಚಿಯನ್ನರು ಅನಾಮತ್ತು ಕೇರಿ-ಕೇರಿಗಳನ್ನೇ ಆಪೋಶನ ತೆಗೆದುಕೊಳ್ಳುತ್ತಿದ್ದಾರೆ. ಹೀಗೇಕೆ? ಹಿಂದೂಧರ್ಮವನ್ನು ಬಿಟ್ಟು ಅನ್ಯ ಮತಗಳಿಗೆ ಜನ ಪರಿವತರ್ಿತರಾಗುತ್ತಿರುವುದಾದರೂ ಏಕೆ? ಒಂದೇ ಧರ್ಮದ ಸತ್ತ್ವ ಅರಿಯದೇ ಮತಾಂತರಗೊಳ್ಳುವವರಿರಬಹುದು […]