ವಿಭಾಗಗಳು

ಸುದ್ದಿಪತ್ರ

Your email:

 

Jaago Bharath -Aug / Sep 2010 Tour Schedule

Friday, August 20th, 2010

August 23 Tour to kolkatta
29 Tour to Cochin
September
01 Upanyasa at Gokarna ‘ krishna and govu ‘
02 Sringeri mosaru kudike Programme
04 Jago Bharath at Davanagere by Evening 5
05 upanyasa at Ramkrishna [...]

ಸಿಂಹಾವಲೋಕನ… ಹೋರಾಟದ ಹಾದಿಯ ಪುನರವಲೋಕನ

Sunday, August 15th, 2010

ಸಿಂಹ ಅಂದರೆ, ಅಧಿಕಾರವನ್ನು ಧ್ವನಿಸುವ ಪದ. ಮೃಗರಾಜ ಸಿಂಹ ತಾನು ನಡೆದು ಬಂದ ಹಾದಿಯನ್ನು ಆಗಾಗ ತಿರುಗಿ ನೋಡುತ್ತ ಮುಂದಿನ ನಡೆಯನ್ನು ನಿರ್ಧರಿಸುತ್ತದೆ, ಜಾಗರೂಕವಾಗಿ ಹೆಜ್ಜೆ ಇಡುತ್ತದೆ. ಪ್ರತಿಯೊಂದು ಆಡಳಿತ ಯಂತ್ರವೂ ಅಳವಡಿಸಿಕೊಳ್ಳಬೇಕಾದ ಸೂತ್ರವಿದು. ದುರ್ದೈವವಶಾತ್, ಭಾರತ ಈ ನಿಟ್ಟಿನಲ್ಲಿ ಹೆಜ್ಜೆ ತಪ್ಪಿದೆ. ತಾನು ನಡೆದುಬಂದ ದಾರಿಯ ಪರಿಚಯವೇ ಮುಂದಿನ ಭಾರತಕ್ಕೆ ಇಲ್ಲವಾಗಲಿದೆ. ಬ್ರಿಟನ್‌ಪ್ರೇರಿತ ಜಾಳು ಇತಿಹಾಸವನ್ನೆ ಬಾಯಿಪಾಠ ಮಾಡಿ ಬೆಳೆದ ಇಂದಿನ ತಲೆಮಾರು, ಮುಂದಿನ ಪೀಳಿಗೆಗೂ ಅದನ್ನೆ ವರ್ಗಾಯಿಸಲಿದೆ. ಕಾಲ ಮಿಂಚಿಲ್ಲ. ನಮ್ಮ ನಿಜ ಇತಿಹಾಸವನ್ನು [...]

ನೆರೆಸಂತ್ರಸ್ತರಿಗಾಗಿ ಅಳಿಲು ಕಾಣಿಕೆ- ಜಾಗೋಭಾರತ್ ಕಾರ್ಯಕ್ರಮ

Tuesday, November 17th, 2009

ಉತ್ತರ ಕರ್ನಾಟಕದ ಬಹುಭಾಗ ನದಿಯಲ್ಲಿ ನೆಂದು, ನೊಂದು ತಿಂಗಳು ಕಳೆದಿದೆ. ಆದರೆ ಅಲ್ಲಿನ ಜನತೆಯ ನೋವು, ಬದುಕಿನ ಅನಿಶ್ಚಿತತೆ ಇನ್ನೂ ಹಾಗೇ ಇದೆ. ಮಕ್ಕಳು ಶಾಲೆಗೆ ಹೋಗಲಾಗದೆ, ಹೋಗಲು ಶಾಲೆಯೇ ಇಲ್ಲದೆ, ಇದ್ದರೂ ಮಕ್ಕಳ ಪುಸ್ತಕ- ಪಾಟಿ ಚೀಲಗಳು ಉಳಿದಿರದೆ ಎಲ್ಲ ಬಗೆಯ ದುರವಸ್ಥೆಗಳೂ ಉಂಟಾಗಿರುವುದು ನಿಮಗೂ ಗೊತ್ತಿದೆ.
ಈಗಾಗಲೇ ನಾಡಿನ ಜನತೆ ಈ ದುರಂತಕ್ಕೆ ವ್ಯಾಪಕವಾಗಿ ಸ್ಪಂದಿಸಿ ಉದಾರ ಮನಸಿನ ದೇಣಿಗೆ ನೀಡುತ್ತ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತ ನಿಧಿ ಸಂಗ್ರಹ [...]