ವಿಭಾಗಗಳು

ಸುದ್ದಿಪತ್ರ


 

Archive for February, 2011

ಮಾರ್ಚ್ ತಿಂಗಳ ಕಾರ್ಯಕ್ರಮಗಳು

Monday, February 28th, 2011

4:  ಜನಪದ ಜಾತ್ರೆ;  ಹೊಸಕೋಟೆ 5 : ರಾಮಕೃಷ್ಣಾಶ್ರಮ ಮಂಗಳೂರು 6: ‘ವಿಶ್ವಮಾನವ’ ಏಕವ್ಯಕ್ತಿ ಪ್ರದರ್ಶನ, ರಾಮಕೃಷ್ಣಾಶ್ರಮ ಮಂಗಳೂರು 7: ಗೋವಾ 8: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಹೊನ್ನಾವರ 13: ಬೈಠಕ್- ಬಿಜಾಪುರ; ಜಾಗೋಭಾರತ್- ಬಾಗಲಕೋಟೆ 14: ಕೃಷಿ ವಿಶ್ವವಿದ್ಯಾಲಯ, ರಾಯಚೂರು 19: ಸ್ವಾಮಿ ರಾಮತೀರ್ಥ ಸೇವಾ ಫೌಂಡೇಶನ್, ಬೆಂಗಳೂರು 20: ವೃದ್ಧಾಶ್ರಮ, ಬೆಂಗಳೂರು 21ರಿಂದ 23: ಮಲ್ಲಾಪುರ 24ರಿಂದ 31: ಸೂಲಿಬೆಲೆ (ಪುಸ್ತಕದ ಕೆಲಸ!)  

ಅಸ್ಪೃಶ್ಯತೆ- ವರದಿಯಲ್ಲೂ ತಾರತಮ್ಯ!

Sunday, February 27th, 2011

ಇದು ಜನವರಿ ಕೊನೆಯ ವಾರದಲ್ಲಿ ನಡೆದ ಘಟನೆ.ತಮಿಳುನಾಡಿನ ಕಾಂಚೀಪುರಮ್ ಜಿಲ್ಲೆಯ ಥಚೂರ್ ಗ್ರಾಮದಲ್ಲಿ ದಲಿತ ಕ್ರಿಶ್ಚಿಯನ್ನರ ಶವ ಸಂಸ್ಕಾರ ಕುರಿತಂತೆ ದೊಡ್ಡ ಕೋಲಾಹಲವೆದ್ದಿತ್ತು. ಅಲ್ಲಿನ ಸರ್ಕಾರ ಅದನ್ನೊಂದು ಸುದ್ದಿಯಾಗಲು ಬಿಡದೆ, ಘಟನೆಯಿಂದ ನೊಂದ ದಲಿತ ಕ್ರಿಶ್ಚಿಯನ್ನರಿಗೆ ಸಾಂತ್ವನವನ್ನೂ ಹೇಳದೆ ಪ್ರಕರಣವನ್ನು ಒರೆಸಿ ಹಾಕಿತು. ಈ ಕೆಲಸ ಎಷ್ಟು ಚಾಕಚಕ್ಯತೆಯಿಂದ ನಡೆಯಿತೆಂದರೆ, ದೇಶದ ನಾನಾ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಅಸಹ್ಯಕರ ಸುದ್ದಿಯನ್ನು ಓದುತ್ತಲೇ ಇರುವ ನಮಗೆ ಈ ದಲಿತ ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ಸುದ್ದಿ ಓದಲು ದೊರೆಯಲೇ […]