ವಿಭಾಗಗಳು

ಸುದ್ದಿಪತ್ರ


 

Archive for March, 2012

ಅಧರ್ಮವೆಂದು ಗೊತ್ತಿದೆ, ಅನುಸರಿಸೋಕೆ ಮನಸಿಲ್ಲ…

Tuesday, March 20th, 2012

ರಾಮಾಯಣದ ಅತ್ಯಂತ ಮಹತ್ವದ ತಿರುವ ಕಂಡ ಪ್ರಸಂಗ ಅದು. ದಶರಥ ತಾನು ಕೈಕೇಯಿಗೆ ಯಾವಗಲೋ ಕೊಟ್ಟ ಮಾತನ್ನು ಈಡೇರಿಸಲಿಕ್ಕಾಗಿ ಪಟ್ಟಾಭಿಷಕ್ತನಾಗಬೇಕಿದ್ದ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಂತೆ ಕೇಳಿಕೊಳ್ಳುತ್ತಾನೆ. ರಾಮನೇನೋ ತಂದೆಯ ಆಜ್ಞಾಪಾಲನೆಗೆ ಸಿದ್ಧನಾಗಿಬಿಟ್ಟ. ಆದರೆ ಲಕ್ಷ್ಮಣನ ಮುಖ ಕೆಂಪುಕೆಂಪಾಯಿತು. “ಅಣ್ಣ, ಅಪ್ಪನನ್ನು ಕೊಂದು ರಾಜ್ಯ ವಶಪಡಿಸಿಕೊಳ್ಳೋಣ” ಎಂದ. ರಾಮ ತಮ್ಮನನ್ನು ಸಂತೈಸುತ್ತ, ” ತಂದೆಯ ಮಾತನ್ನು ನಡೆಸಿಕೊದುವುದೆ ಪುತ್ರಧರ್ಮ. ಅದರಲ್ಲಿಯೆ ನಮಗೆ ಶ್ರೇಯಸ್ಸು” ಎಂದುಬಿಟ್ಟ. ತಂದೆಯ ಮಾತಿಗಾಗಿ ರಾಜ್ಯಬಿಟ್ಟು ತೆರಳಿದ ರಾಮ, ಮರಳಿ ಬರುವ ವೇಳೆಗೆ […]

ತಿಂಗಳ ಕಾರ್ಯಕ್ರಮಗಳು

Sunday, March 11th, 2012

ಮಾರ್ಚ್ 13 – ಜಾಗೋಭಾರತ್, ಕೋರಮಂಗಳ, ಬೆಂಗಳೂರು 17 – ಹರಟೆ, ತುಮಕೂರು 18 – ವಿವೇಕಾನಂದ ಜಯಂತಿ ಕಾರ್ಯಕ್ರಮ, ಸಕ್ಷಮ ಟ್ರಸ್ಟ್, ಬೆಂಗಳೂರು 20 – ಕಾಲೇಜಿನಲ್ಲಿ ಉಪನ್ಯಾಸ, ರಾಣೇಬೆನ್ನೂರು 21 – ಜಿಕೆವಿಕೆ ಯೂನಿಯನ್ ಡೇ, ಬೆಂಗಳೂರು 25 – ಉಪನ್ಯಾಸ, ಗುರುಪುರ, ಮಂಗಳೂರು 26 – ಸ್ವಾಮಿ ವಿವೇಕಾನಂದ ವಿಚಾರ ಸಂಕಿರಣ, ಬಾರ್ಕೂರು 27 – ಚಿತ್ರಸ್ಪರ್ಧೆ ಸಮಾರೋಪ, ಧರ್ಮಸ್ಥಳ 30 – ಜಾಗೋಭಾರತ್, ಸರ್ಜಾಪುರ 31 – ಜಾಗೋಭಾರತ್, ಬಂಗಾರಪೇಟೆ ಏಪ್ರಿಲ್ 1 […]

ತಿಂಗಳ ಕಾರ್ಯಕ್ರಮಗಳು

Sunday, March 11th, 2012

ಮಾರ್ಚ್ 13 – ಜಾಗೋಭಾರತ್, ಕೋರಮಂಗಳ, ಬೆಂಗಳೂರು 17 – ಹರಟೆ, ತುಮಕೂರು 18 – ವಿವೇಕಾನಂದ ಜಯಂತಿ ಕಾರ್ಯಕ್ರಮ, ಸಕ್ಷಮ ಟ್ರಸ್ಟ್, ಬೆಂಗಳೂರು 20 – ಕಾಲೇಜಿನಲ್ಲಿ ಉಪನ್ಯಾಸ, ರಾಣೇಬೆನ್ನೂರು 21 – ಜಿಕೆವಿಕೆ ಯೂನಿಯನ್ ಡೇ, ಬೆಂಗಳೂರು 25 – ಉಪನ್ಯಾಸ, ಗುರುಪುರ, ಮಂಗಳೂರು 26 – ಸ್ವಾಮಿ ವಿವೇಕಾನಂದ ವಿಚಾರ ಸಂಕಿರಣ, ಬಾರ್ಕೂರು 27 – ಚಿತ್ರಸ್ಪರ್ಧೆ ಸಮಾರೋಪ, ಧರ್ಮಸ್ಥಳ 30 – ಜಾಗೋಭಾರತ್, ಸರ್ಜಾಪುರ 31 – ಜಾಗೋಭಾರತ್, ಬಂಗಾರಪೇಟೆ ಏಪ್ರಿಲ್ 1 […]