ನಿರ್ಜೀವ ಹಿಮಬೆಟ್ಟದಲ್ಲಿ ಜೀವಕಳೆಯ ಹೀರೋ
Saturday, July 28th, 2012ಇತ್ತೀಚೆಗೆ ಮೈಸೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ, ಹುತಾತ್ಮ ಸಂದೀಪ್ ಉನ್ನಿಕೃಷ್ಣನ್ರ ತಂದೆ ಸಿಕ್ಕಿದ್ದರು. ಸಾವಿರಾರು ಜನರೆದುರಿಗೆ ಮಗನನ್ನು ನೆನಪಿಸಿಕೊಂಡು ಭಾವುಕರಾದರು. ಅಪ್ಪ, ಸ್ವಂತ ದುಡ್ಡಿನಿಂದ ನಮ್ಮನ್ನು ಸಾಕಿದ್ದೀ ಸರಿ. ಆದರೆ ಸಮಾಜಕ್ಕೇನು ಮಾಡಿದ್ದೀಯ? ದೇಶಕ್ಕೇನಾದರೂ ಮಾಡಿರುವೆಯಾ?ಅಂತ ಆರನೇ ತರಗತಿಯ ಹುಡುಗನಾಗಿದ್ದಾಗ ಕೇಳಿದ್ದನಂತೆ. ಮುಂದೆ ಪ್ರತಿಭಾವಂತ ಹುಡುಗ ಎಲ್ಲವನ್ನೂ ಧಿಕ್ಕರಿಸಿ ಸೇನೆಯೆದುರು ನಿಂತ. ಕಮಾಂಡೋ ಪಡೆ ಸೇರಿಕೊಂಡ. ತಾಜ್ನೆದುರು ದೇಶದ ರಕ್ಷಣೆ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿದ. ನ್ನ ಮಗ ಸೈನಿಕನಾಗಬಾರದಿತ್ತು. ಅವನೊಳಗಿನ ದೇಶದ ಕಾಳಜಿ ಅದೆಷ್ಟಿತ್ತೆಂದರೆ, ಅವನು ಬದುಕಿದ್ದರೆ […]