ಒಂದು ಕಣ್ಣಿಗೆ ಸುಣ್ಣ, ಇದ್ಯಾವ ನ್ಯಾಯ!?
Friday, April 26th, 2013ಯಡ್ಯೂರಪ್ಪನವರಿಗೆ ಅಧಿಕಾರ ಸಿಗದಾದಾಗ ಬೀದಿಗಿಳಿದ ಮಠಾಧೀಶರೊಬ್ಬರ ಬಗ್ಗೆ ವ್ಯಂಗ್ಯವಾಗಿ, ಅಸಹ್ಯಕರವಾಗಿ ಮಾತನಾಡಿದ ದೆಹಲಿಯ ಮಾಧ್ಯಮಗಳು ಈಗೇಕೋ ಇದನ್ನು ಮಾತ್ರ ಬೇರೆಯೇ ದೃಷ್ಟಿಯಿಂದ ನೋಡತೊಡಗಿದವು. ಹೌದು. ಮಠಾಧೀಶರು ವ್ಯಕ್ತಿಯೊಬ್ಬನನ್ನು ಬೆಂಬಲಿಸಿ ಬೀದಿಗಿಳಿಯುವುದು ಸಮ್ಮತವಲ್ಲ ನಿಜ, ಹಾಗಂತ ಬುಖಾರಿ ಬೀದಿಗಿಳಿದಿದ್ದು ಕೂಡ ಅಸಂಬದ್ಧವೇ. ಅದ್ಯಾಕೆ ಆ ಕಣ್ಣಿಗೆ ಮಾತ್ರ ಸುಣ್ಣ? ಗಮನಿಸಬೇಕಾದ ಸುದ್ದಿಯನ್ನ ನಾವು ನೋಡೋದೇ ಇಲ್ಲ. ಅರ್ಥೈಸಿಕೊಳ್ಳಬೇಕಾದ ರೀತಿಯಲ್ಲಿ ಸ್ವೀಕರಿಸೋದಿಲ್ಲ. ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅಖಿಲೇಶ್ ಯಾದವ್ಗೆ ಗಂಭೀರ ಸಮಸ್ಯೆಯೊಂದು ತಗುಲಿಕೊಂಡಿದೆ. ಎಂದಿನಂತೆ ಮುಸಲ್ಮಾನರದ್ದೇ. ಹೌದು, ಉತ್ತರ […]