ವಿಭಾಗಗಳು

ಸುದ್ದಿಪತ್ರ


 

Archive for June, 2013

ಶೋಧಕ ಶಕ್ತಿಗೊಂದು ಪ್ರೇರಣೆ – INSPIRE

Friday, June 28th, 2013

ಭಾರತದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಇದ್ದರೆ ಅದು ಇಚ್ಛಾಶಕ್ತಿಗೆ ಮಾತ್ರ. ಈಗ ಹೊಸತೊಂದು ಮಾರ್ಗ ಅರಸಬೇಕಿದೆ. ನಮ್ಮಲ್ಲಿನ ಶೋಧಕ ಶಕ್ತಿಯನ್ನು ಅನಾವರಣಗೊಳಿಸುತ್ತ ಹೆಜ್ಜೆ ಇಡಬೇಕಿದೆ. ಅದಕ್ಕೇ ಒಂದು ವೈಚಾರಿಕ ನೆಲೆಕಟ್ಟಿನ, ಸಮಸ್ಯೆಯ ಆಳಕ್ಕೆ ಹೊಕ್ಕಬಲ್ಲ ಸಾಮರ್ಥ್ಯದ ನವ ಪೀಳಿಗೆ ಬೇಕೆಂಬ ಕೂಗು ಹೊರಟಿರೋದು. ಇಂತಹ ಪೀಳಿಗೆಯ ನಿರ್ಮಾಣಕ್ಕೆ ವೈಜ್ಞಾನಿಕ ತಳಹದಿ ಬೇಕಲ್ಲ, ಅದನ್ನು ಕೊಡುವ ಪ್ರಯತ್ನ INSPIREನದು. ಮೂಲ ವಿಜ್ಞಾನದಲ್ಲಿ ಆಸಕ್ತಿಯುಳ್ಳವರು ದಿನ ಕಳೆದಂತೆ ಕಾಣುತ್ತಲೇ ಇಲ್ಲವಾಗಿದ್ದಾರೆ. ಎಲ್ಲರಿಗೂ ಇಂಜಿನಿಯರ್, ಡಾಕ್ಟರುಗಳೇ ಆಗಬೇಕು. ಅತ್ತ ರಕ್ಷಣಾ ಇಲಾಖೆ, […]

ಹೇ ಕಾಶ್ಮೀರ….!

Wednesday, June 26th, 2013

ನಿನ್ನ ವರ್ತಮಾನ ನಾನು ಇತಿಹಾಸ, ಭವಿಷ್ಯ ಎಲ್ಲವೂ ನಾನು. ನಿನ್ನ ಶೃಂಗಾರಕ್ಕೆ ವೈಯಾರಕ್ಕೆ ಸೌಂದರ್ಯಕ್ಕೆ ಕಾರಣ ನಾನೇ. ನೀ ಮಾಡುವ ಪೂಜೆ ನೀ ಬರೆವ ಕವನ ಅದು ನಾನೇ. ನೀನು ಇಲ್ಲವೆಂದು ವಾದಿಸು ಹೌದೆಂದು ಭಾವಿಸು ನಿನ್ನೊಳಗಿನ ನಾನು ನಾನೇ. ನಿನ್ನ ಒಂದೊಂದು ತುತ್ತಿಗೆ ನಾನೆಷ್ಟು ಹಸಿದೆ ಸಿಡಿವ ಮೋಡದಂತೆ ಸುರಿದೆ. ನಿನಗೆ ತಿಳಿಯಲಿಲ್ಲ… ಏಣಿಯ ಒದ್ದು ಮತ್ತೊಬ್ಬನ ಆಲಂಗಿಸಿದೆ. ಸಿದ್ಧಾಂತವ ಬದಲಿಸಿದೆ ವೇದಾಂತವ ತೊರೆದೆ ಬದಲಾದೆ ನೀನು ಬದಲಾದೆ… ಛೇ!! ನಾ ಬಿಟ್ಟ ಮರುಕ್ಷಣ ನೀನಿಲ್ಲವಾಗುವೆ […]

ಧರ್ಮನಾಶಕ್ಕೆ ಕಟಿಬದ್ಧರಾಗಿ ನಿಂತವರ ಎದುರು…

Friday, June 21st, 2013

ಹಿಂದೂ ಧರ್ಮವನ್ನು ಅನುಸರಿಸುವವರು ಜೀವ ಉಳಿಸುವಲ್ಲಿ, ಸ್ನೇಹ ಬೆಳೆಸುವಲ್ಲಿ ನಿರತರಾಗುವರು. ಸದ್ಯಕ್ಕಂತೂ ಬೇರೆಯವರ‍್ಯಾರೂ ಹಾಗೆ ಕಾಣುತ್ತಿಲ್ಲ. ಅದಕ್ಕೇ ಹಿಂದೂ ರಾಷ್ಟ್ರದ ನಿರ್ಮಾಣವಾದರೆ ಅದು ಜಗತ್ತಿಗೇ ಒಳಿತನ್ನು ಮಾಡುವಂಥದ್ದಾಗುವುದು. ಅದು ಭಗವಂತನ ಇಚ್ಛೆಯೂ ಹೌದು. ಗೋವಾ! ಐದು ಶತಕಗಳ ಹಿಂದೆ ಹಿಂದೂಗಳು ಕ್ರಿಶ್ಚಿಯನ್ನರ ದಾಳಿಯಿಂದ ನಲುಗಿ ಹೋಗಿದ್ದ ಜಾಗ. ದೇವಸ್ಥಾನಗಳನ್ನು, ಆಚಾರ ಪದ್ಧತಿಗಳನ್ನು, ಕೊನೆಗೆ ತುಳಸೀಕಟ್ಟೆಯನ್ನು ಉಳಿಸಿಕೊಳ್ಳಲೆಂದು ರಕ್ತದ ಕೋಡಿ ಹರಿದಿತ್ತು. ಹಿಂದೂ ರಾಷ್ಟ್ರದ ನಾಶಕ್ಕೆ ಕಟಿಬದ್ಧರಾಗಿದ್ದ ರಾಕ್ಷಸರೋಪಾದಿಯಲ್ಲಿ ಸಂತ ಝೇವಿಯರ್ ಮತ್ತು ಸೇನಾಪತಿ ಅಲ್ಬುಕರ್ಕ್ ನಿಂತಿದ್ದರು. ಭೂಮಿಯ […]

ಐಪಿಎಲ್ – ಅಡ್ವಾಣಿ ಬಿಡಿ, ರೂಪಾಯಿ ಉಳಿಸಿಕೊಡಿ

Friday, June 14th, 2013

ವರ್ಲ್ಡ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಮನಮೋಹನ ಸಿಂಗರನ್ನು ಇಲ್ಲಿನ ಇಂಗ್ಲಿಶ್ ಮಾಧ್ಯಮಗಳು ಆರ್ಥಿಕ ತಜ್ಞರೆಂದು ಬಿಂಬಿಸಿ ಹಿಮಾಲಯದೆತ್ತರಕ್ಕೊಯ್ದು ಕೂರಿಸಿಯೇ ಬಿಟ್ಟರು. ಆದರೆ ವಾಸ್ತವವಾಗಿ ಅವರು ವಲ್ಡ್ ಬ್ಯಾಂಕಿನ ಆಶಯಗಳನ್ನು ಈಡೇರಿಸಲೆಂದೇ ಬಂದ ಕೈಗೊಂಬೆಯಾಗಿದ್ದರು. ಹೀಗಾಗಿಯೇ ಚುನಾವಣೆಯನ್ನೇ ಗೆಲ್ಲದೆ ವಿತ್ತ ಮಂತ್ರಿಯಾಗಿದ್ದು, ಪ್ರಧಾನ ಮಂತ್ರಿಯೂ ಆಗಿದ್ದು! ಅಡ್ವಾಣಿಯ ರಾಜೀನಾಮೆಯ ಬಿರುಗಾಳಿ ಮೋದಿ ಪ್ರಧಾನಿ ಗಾದಿಗೆ ಹತ್ತಿರವಾದ ಸುದ್ದಿಗೆ ಬೀಳಲಿದ್ದ ಕೆಟ್ಟ ದೃಷ್ಟಿಗೆ ದೃಷ್ಟಿಬೊಟ್ಟಾಯ್ತು ಅಷ್ಟೇ. ಅದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಅವರಿಂದಾಗಲಿಲ್ಲ. ಇರಲಿ. ಗಾಯವನ್ನು ಕೆರೆದಷ್ಟೂ ದೊಡ್ಡದಾಗುತ್ತದೆ ಹೊರತು ಗುಣವಾಗೋದಿಲ್ಲ. ಬಿಡಿ. […]

The Crusader Saint of Chalkewadi!

Sunday, June 9th, 2013

The unavoidable noise pollution that ensues during the election period for the Lok Sabha and the Vidhan Sabha does not touch the village of Chalkewadi, which remains unperturbed and unaffected by it.  – Chakravarthy Sulibele – Translated By Sunitha Off late, there has been an extensive debate about saints and seers. They have become easy […]

ಈ ಸಾವುಗಳಿಗೆ ಉತ್ತರಿಸುವವರು ಯಾರು!?

Friday, June 7th, 2013

ನಿಗೂಢ ಸಾವುಗಳ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಮಾಧವ ರಾವ್ ಸಿಂಧ್ಯಾ, ರಾಜಶೇಖರ್ ಪೈಲಟ್‌ನಂಥಹ ಸಮರ್ಥರೂ ಪ್ರಧಾನಿಯಾಗುವ ಯೋಗ್ಯತೆ ಇದ್ದವರೂ ವಿಮಾನ ಅಪಘಾತದಲ್ಲಿ ಪ್ರಾಣ ಕಳಕೊಂಡರು. ಅರೆ! ಭವಿಷ್ಯದ ನಾಯಕರು ಹೀಗೆ ಅಚಾನಕ್ಕಾಗಿ ಸಾಯೋದು ಸಹಜವಾ? ಅಥವಾ ಇದರಲ್ಲೇನಾದರೂ ’ಕೈ’ವಾಡ ಇದೆಯಾ? ನೆಹರೂ ನಂತರ ಮುಂದ್ಯಾರು? ಈ ಪ್ರಶ್ನೆ ತೀವ್ರವಾಗಿದ್ದ ಕಾಲ ಅದು. ವಂಶ ಪರಂಪರೆಯ ಆಡಳಿತ ಮುಂದುವರೆಯುವ ನಡುವೆ ಒಂದು ಸ್ಟಾಪ್ ಗ್ಯಾಪ್ ಬೇಕಿತ್ತು. ಸರಳವಾಗಿದ್ದ, ಸಜ್ಜನರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಗಾದಿ ಏರಿದರು. ’ಈತನ ಕೈಲಿ […]

ಈ ಸಾವುಗಳಿಗೆ ಉತ್ತರಿಸುವವರು ಯಾರು!?

Friday, June 7th, 2013

ನಿಗೂಢ ಸಾವುಗಳ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಮಾಧವ ರಾವ್ ಸಿಂಧ್ಯಾ, ರಾಜಶೇಖರ್ ಪೈಲಟ್‌ನಂಥಹ ಸಮರ್ಥರೂ ಪ್ರಧಾನಿಯಾಗುವ ಯೋಗ್ಯತೆ ಇದ್ದವರೂ ವಿಮಾನ ಅಪಘಾತದಲ್ಲಿ ಪ್ರಾಣ ಕಳಕೊಂಡರು. ಅರೆ! ಭವಿಷ್ಯದ ನಾಯಕರು ಹೀಗೆ ಅಚಾನಕ್ಕಾಗಿ ಸಾಯೋದು ಸಹಜವಾ? ಅಥವಾ ಇದರಲ್ಲೇನಾದರೂ ’ಕೈ’ವಾಡ ಇದೆಯಾ? ನೆಹರೂ ನಂತರ ಮುಂದ್ಯಾರು? ಈ ಪ್ರಶ್ನೆ ತೀವ್ರವಾಗಿದ್ದ ಕಾಲ ಅದು. ವಂಶ ಪರಂಪರೆಯ ಆಡಳಿತ ಮುಂದುವರೆಯುವ ನಡುವೆ ಒಂದು ಸ್ಟಾಪ್ ಗ್ಯಾಪ್ ಬೇಕಿತ್ತು. ಸರಳವಾಗಿದ್ದ, ಸಜ್ಜನರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಗಾದಿ ಏರಿದರು. ’ಈತನ ಕೈಲಿ […]

ಮರೆತುಹೋದ ಹೋರಾಟಕ್ಕೆ ಮರುಹುಟ್ಟಿನ ಜೀವಹನಿ

Tuesday, June 4th, 2013

Reblogged from ನೆಲದ ಮಾತು: ಮರೆವಿನ ವ್ಯಾಪ್ತಿ ಅದೆಷ್ಟಿದೆಯಲ್ಲ! ರಾಮದೇವ್ ಬಾಬಾ ಮತ್ತು ಅವರ ಭಕ್ತ ಸಮೂಹಕ್ಕೆ ದೆಹಲಿಯಲ್ಲಿ ಲಾಠಿ ಏಟು ಬಿದ್ದು ಜೂನ್‌ಗೆ ಬರೋಬ್ಬರಿ ಒಂದು ವರ್ಷ. ಅದಕ್ಕೂ ತಿಂಗಳ ಮುನ್ನ ಇಡಿಯ ದೇಶ ಜುಬ್ಬ- ಪೈಜಾಮಾದ ವೃದ್ಧನೊಬ್ಬನ ಹಿಂದೆ ನಡೆದುಹೊರಟಿತ್ತು. ಜೆಪಿ ಆಂದೋಲನದ ನಂತರ ದೇಶ ಕಂಡ ಮಹತ್ವದ ಹೋರಾಟ ಎಂದೆಲ್ಲ ಹೇಳಿಸಿಕೊಂಡ ಅಣ್ಣಾ ಹೋರಾಟ ಆ ಹೋರಾಟದ ಸ್ಥಿತಿ-ಗತಿಗಳೇನು? ನಾವೆಲ್ಲ ಮರೆತೇಬಿಟ್ಟಿದ್ದೇವೆ. ಸ್ವಲ್ಪ ಫ್ಲ್ಯಾಷ್ ಬ್ಯಾಕು. ಅಣ್ಣಾ ಹಜಾರೆ ಕಳೆದ ಕೆಲವಾರು ದಶಕಗಳಿಂದ […]