ವಿಭಾಗಗಳು

ಸುದ್ದಿಪತ್ರ


 

Archive for December, 2014

ಹೊರಗಿನ ರಂಗಲ್ಲ, ಒಳಗಿನ ಹೂರಣ ಹಿಂದೂ!

Monday, December 29th, 2014

ಹಿಂದುವನ್ನು ಹಿಂದು ಧರ್ಮದ ಆಚರಣೆಯನ್ನು ಅವಹೇಳನ ಮಾಡೋದು ಇಂದು ನೆನ್ನೆಯ ಪ್ರಯತ್ನವಲ್ಲ. ಶತಶತಮಾನದಿಂದಲೂ ಇಸ್ಲಾಮಿನ, ಕ್ರಿಸ್ತನ ಕಟ್ಟರ್ ಅನುಯಾಯಿಗಳು ಹಿಂದೂ ಧರ್ಮದ ನಾಶಕ್ಕೆ ಕತ್ತಿ ಮಸೆಯುತ್ತಲೇ ಬಂದಿದ್ದಾರೆ. ಒಮ್ಮೆ ಕತ್ತಿ ಹಿರಿದು, ಒಮ್ಮೆ ಮಂದಹಾಸ ಬೀರಿ, ಒಮ್ಮೆ ಪ್ರಶ್ನಿಸಿ, ಒಮ್ಮೆ ಹೆದರಿಸಿ, ಒಮ್ಮೆ ಸೇವೆಯ ಸೋಗಿನಲ್ಲಿ, ಒಮ್ಮೆ ಸಿನೆಮಾ ಪರದೆಯಲ್ಲಿ! ಪ್ರಶ್ನಾತೀತರು ಯಾರೂ ಇಲ್ಲ. ಸೃಷ್ಟಿಗೆ ಕಾರಣನಾದವನನ್ನೆ ಬಗೆಬಗೆಯಲ್ಲಿ ಪ್ರಶ್ನಿಸಿ ಉತ್ತರವನ್ನು ಮಥಿಸಿದ ಸಮಾಜ ನಮ್ಮದು. ಚರ್ಚೆ, ವಾಗ್ವಾದಗಳು ನಮ್ಮಲ್ಲಿ ಉಳಿದೆಲ್ಲ ಪಂಥಗಳಿಗಿಂತಲೂ ಸಹಜ ಮತ್ತು ಸಾಮಾನ್ಯ. […]

ಹೊರಗಿನ ರಂಗಲ್ಲ, ಒಳಗಿನ ಹೂರಣ ಹಿಂದೂ!

Monday, December 29th, 2014

ಹಿಂದುವನ್ನು ಹಿಂದು ಧರ್ಮದ ಆಚರಣೆಯನ್ನು ಅವಹೇಳನ ಮಾಡೋದು ಇಂದು ನೆನ್ನೆಯ ಪ್ರಯತ್ನವಲ್ಲ. ಶತಶತಮಾನದಿಂದಲೂ ಇಸ್ಲಾಮಿನ, ಕ್ರಿಸ್ತನ ಕಟ್ಟರ್ ಅನುಯಾಯಿಗಳು ಹಿಂದೂ ಧರ್ಮದ ನಾಶಕ್ಕೆ ಕತ್ತಿ ಮಸೆಯುತ್ತಲೇ ಬಂದಿದ್ದಾರೆ. ಒಮ್ಮೆ ಕತ್ತಿ ಹಿರಿದು, ಒಮ್ಮೆ ಮಂದಹಾಸ ಬೀರಿ, ಒಮ್ಮೆ ಪ್ರಶ್ನಿಸಿ, ಒಮ್ಮೆ ಹೆದರಿಸಿ, ಒಮ್ಮೆ ಸೇವೆಯ ಸೋಗಿನಲ್ಲಿ, ಒಮ್ಮೆ ಸಿನೆಮಾ ಪರದೆಯಲ್ಲಿ! ಪ್ರಶ್ನಾತೀತರು ಯಾರೂ ಇಲ್ಲ. ಸೃಷ್ಟಿಗೆ ಕಾರಣನಾದವನನ್ನೆ ಬಗೆಬಗೆಯಲ್ಲಿ ಪ್ರಶ್ನಿಸಿ ಉತ್ತರವನ್ನು ಮಥಿಸಿದ ಸಮಾಜ ನಮ್ಮದು. ಚರ್ಚೆ, ವಾಗ್ವಾದಗಳು ನಮ್ಮಲ್ಲಿ ಉಳಿದೆಲ್ಲ ಪಂಥಗಳಿಗಿಂತಲೂ ಸಹಜ ಮತ್ತು ಸಾಮಾನ್ಯ. […]

ಷಡ್ಯಂತ್ರಕ್ಕೆ ಹುಡುಕಬೇಕಿದೆ ಪರಿಹಾರ ತಂತ್ರ

Monday, December 15th, 2014

( ಹೊಸ ದಿಗಂತ ಅಂಕಣ ~ ೪ ) ಹಾಗೆ ನಂಬಿಕೊಂಡ ಅನೇಕರಲ್ಲಿ ನಾನೂ ಒಬ್ಬ. ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಪ್ರೀತಿಸುವುದು ಶುದ್ಧ ಪ್ರೇಮವೇ. ಆನಂತರ ಅದಕ್ಕೆ ಮತೀಯ ಆಲೋಚನೆಗಳು ಮೆತ್ತಿಕೊಳ್ಳುತ್ತವೆ ಎಂದುಕೊಂಡಿದ್ದೆ. ನನ್ನ ನಾಲ್ಕು ದಿನಗಳ ಕೇರಳ ಪ್ರವಾಸ ನನ್ನೆಲ್ಲ ಭ್ರಮೆಗಳನ್ನು ಕಳಚಿ ಬಿಸಾಡಿತು. ಕೇರಳ ಕಟ್ಟರ್ ಮುಸಲ್ಮಾನರ ತವರೂರು. ಈಗಾಗಲೇ ಅಲ್ಲಿ ಕಾಲು ಕೆದರಿ ಯುದ್ಧಕ್ಕೆ ನಿಲ್ಲುವಷ್ಟು ಸಂಖ್ಯೆಯ ಮುಸಲ್ಮಾನರು ನೆಲೆಯೂರಿಬಿಟ್ಟಿದ್ದಾರೆ. ಸರಿಯಾಗಿ ಹುಡುಕಿದರೆ ಬಾಂಗ್ಲಾ ದೇಶೀಯನೇನು, ಪಾಕ್ ಮುಸಲ್ಮಾನರು ಸಿಕ್ಕಿಬಿದ್ದರೂ ಅಚ್ಚರಿಯಿಲ್ಲ. […]

ಷಡ್ಯಂತ್ರಕ್ಕೆ ಹುಡುಕಬೇಕಿದೆ ಪರಿಹಾರ ತಂತ್ರ

Monday, December 15th, 2014

( ಹೊಸ ದಿಗಂತ ಅಂಕಣ ~ ೪ ) ಹಾಗೆ ನಂಬಿಕೊಂಡ ಅನೇಕರಲ್ಲಿ ನಾನೂ ಒಬ್ಬ. ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಪ್ರೀತಿಸುವುದು ಶುದ್ಧ ಪ್ರೇಮವೇ. ಆನಂತರ ಅದಕ್ಕೆ ಮತೀಯ ಆಲೋಚನೆಗಳು ಮೆತ್ತಿಕೊಳ್ಳುತ್ತವೆ ಎಂದುಕೊಂಡಿದ್ದೆ. ನನ್ನ ನಾಲ್ಕು ದಿನಗಳ ಕೇರಳ ಪ್ರವಾಸ ನನ್ನೆಲ್ಲ ಭ್ರಮೆಗಳನ್ನು ಕಳಚಿ ಬಿಸಾಡಿತು. ಕೇರಳ ಕಟ್ಟರ್ ಮುಸಲ್ಮಾನರ ತವರೂರು. ಈಗಾಗಲೇ ಅಲ್ಲಿ ಕಾಲು ಕೆದರಿ ಯುದ್ಧಕ್ಕೆ ನಿಲ್ಲುವಷ್ಟು ಸಂಖ್ಯೆಯ ಮುಸಲ್ಮಾನರು ನೆಲೆಯೂರಿಬಿಟ್ಟಿದ್ದಾರೆ. ಸರಿಯಾಗಿ ಹುಡುಕಿದರೆ ಬಾಂಗ್ಲಾ ದೇಶೀಯನೇನು, ಪಾಕ್ ಮುಸಲ್ಮಾನರು ಸಿಕ್ಕಿಬಿದ್ದರೂ ಅಚ್ಚರಿಯಿಲ್ಲ. […]

ಷಡ್ಯಂತ್ರಕ್ಕೆ ಹುಡುಕಬೇಕಿದೆ ಪರಿಹಾರ ತಂತ್ರ

Monday, December 15th, 2014

( ಹೊಸ ದಿಗಂತ ಅಂಕಣ ~ ೪ ) ಹಾಗೆ ನಂಬಿಕೊಂಡ ಅನೇಕರಲ್ಲಿ ನಾನೂ ಒಬ್ಬ. ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಪ್ರೀತಿಸುವುದು ಶುದ್ಧ ಪ್ರೇಮವೇ. ಆನಂತರ ಅದಕ್ಕೆ ಮತೀಯ ಆಲೋಚನೆಗಳು ಮೆತ್ತಿಕೊಳ್ಳುತ್ತವೆ ಎಂದುಕೊಂಡಿದ್ದೆ. ನನ್ನ ನಾಲ್ಕು ದಿನಗಳ ಕೇರಳ ಪ್ರವಾಸ ನನ್ನೆಲ್ಲ ಭ್ರಮೆಗಳನ್ನು ಕಳಚಿ ಬಿಸಾಡಿತು. ಕೇರಳ ಕಟ್ಟರ್ ಮುಸಲ್ಮಾನರ ತವರೂರು. ಈಗಾಗಲೇ ಅಲ್ಲಿ ಕಾಲು ಕೆದರಿ ಯುದ್ಧಕ್ಕೆ ನಿಲ್ಲುವಷ್ಟು ಸಂಖ್ಯೆಯ ಮುಸಲ್ಮಾನರು ನೆಲೆಯೂರಿಬಿಟ್ಟಿದ್ದಾರೆ. ಸರಿಯಾಗಿ ಹುಡುಕಿದರೆ ಬಾಂಗ್ಲಾ ದೇಶೀಯನೇನು, ಪಾಕ್ ಮುಸಲ್ಮಾನರು ಸಿಕ್ಕಿಬಿದ್ದರೂ ಅಚ್ಚರಿಯಿಲ್ಲ. […]