ವಿಭಾಗಗಳು

ಸುದ್ದಿಪತ್ರ


 

Archive for December, 2016

ಮೋದಿಯವರದ್ದು ಆರ್ಥಿಕ ಪೋಖ್ರಾನ್!!

Sunday, December 25th, 2016

ಎರಡೂವರೆ ವರ್ಷಗಳ ಹಿಂದೆ ಬಡ, ಹಳ್ಳಿಗರ ಅಕೌಂಟು ಮಾಡಿಸುವ ಈ ಯೋಜನೆ ಅವರು ರೂಪಿಸಿರದಿದ್ದರೆ ಈ ಇಪ್ಪತ್ತೈದು ಕೋಟಿ ಅಕೌಂಟು ಹೊಂದಿರುವವರು ನೋಟು ಅಮಾನ್ಯೀಕರಣದ ನಂತರ ತಮ್ಮ ದುಡ್ಡನ್ನು ಎಲ್ಲಿಗೊಯ್ಯಬೇಕಿತ್ತು? ಅವರು ಮೊದಲು ಅಕೌಂಟು ತೆಗೆಯಲು ಸಾಲು ನಿಲ್ಲಬೇಕಿತ್ತು, ಆಮೇಲೆ ಅದಕ್ಕೆ ದುಡ್ಡು ಹಾಕಲು ಮತ್ತೊಂದು ಸಾಲು. ಇನ್ನು ಖಾತೆ ತೆರೆವಾಗ ಆಧಾರ್ ಕಾಡರ್್ ಬೇಕೆಂದು ಕೇಳಿದರಂತೂ ಅತ್ತ ಧಾವಿಸಿ ಅಲ್ಲೊಂದು ಸಾಲು ನಿಂತು ಕಾಡರ್ು ಬರುವವರೆಗೆ ಕಾಯಬೇಕಿತ್ತು. ಒಟ್ಟಾರೆ ಎಲ್ಲವೂ ಅಯೋಮಯ. ವೆನಿಜುವೆಲಾದಲ್ಲಾದ ಗತಿಯೇ ಭಾರತದಲ್ಲೂ […]

ಪಶ್ಚಿಮಕ್ಕೆ ಬೆಳಕು ಕೊಟ್ಟ ಪೂರ್ವದ ಸೂರ್ಯ!

Sunday, December 25th, 2016

ಅಸೀಮ ಸ್ಥೈರ್ಯದಿಂದಲೇ ಭಾರತದೆಡೆಗೆ ನಡೆದ ಬಿರು ಮನಸಿನ ಸನ್ಯಾಸಿ ಪ್ರಚಂಡ ಸಿಡಿ ಗುಂಡಾಗಿಯೇ ಭಾರತದ ಮೇಲೆರಗಿದ. ದಾಸ್ಯದ ಅಮಲೇರಿದ ಮದ್ಯ ಕುಡಿದು ಅಂಗಾತ ಬಿದ್ದುಕೊಂಡಿದ್ದ ತರುಣ ಜನಾಂಗವನ್ನು ಝಾಡಿಸಿ ಒದ್ದ. ಅವನ ಮಾತುಗಳಲ್ಲಿನ ಕೆಚ್ಚು ತಣ್ಣಗಾಗಿದ್ದ ಹೃದಯಗಳನ್ನು ಬೆಚ್ಚಗಾಗಿಸಿತ್ತು. ಭಾರತವೇ ಮತ್ತೆ ಯೌವ್ವನದತ್ತ ಮರಳಲಾರಂಭಿಸಿತು. ಹೊಸ ಜಾಗೃತಿಯ ಅಲೆ ಭಾರತದ ಬಂಡೆಗಳನ್ನು ಬಡಿಯಲಾರಂಭಿಸಿತು. ಅಗೋ! ಈ ಅಲೆಯ ರಭಸಕ್ಕೆ ಒಂದೊಂದೇ ಬಂಡೆ ಕದಲಿತು. ಎದೆ ಸೆಟಿಸಿ ನಿಂತಿತು. ದಾಸ್ಯದ ಧೂಳನ್ನು ಕೆಡವಿಕೊಂಡು ಯುದ್ಧಕ್ಕೆ ಸಜ್ಜಾಯ್ತು. ‘ಮೊರೆಯುವ ಕಡಲಿಗೆ […]

ಮುನಿಸು ತರವೇ? ಐನೂರು ಸಾವಿರದ ಮೇಲೆ!

Monday, December 19th, 2016

ಐನೂರು ಮತ್ತು ಸಾವಿರ ರೂಗಳ ನೋಟನ್ನು ಏಕಾಕಿ ನಿಷೇಧ ಮಾಡಿ ಅವರು ಹೊರಡಿಸಿದ ಘೋಷಣೆಗೆ ಕಳ್ಳ ಸಂಪತ್ತಿನ ಒಡೆಯರೆಲ್ಲ ಒಮ್ಮೆಗೇ ಎದೆ ಒಡೆದುಕೊಂಡರು. ಬಡಜನರ ಮಧ್ಯಮವರ್ಗದವರ ಮೇಲೆ ಕಾಳಜಿ ಇಲ್ಲದಿದ್ದರೆ ನಾಲ್ಕಾರು ದಿನದ ಗಡುವಷ್ಟೇ ಕೊಟ್ಟು ಎಲ್ಲರೂ ಹಣ ತಂದು ಕಟ್ಟಿರೆಂದು ಆದೇಶಿಸಬೇಕಿತ್ತು. ಆದರೆ ಪ್ರಧಾನಮಂತ್ರಿಗಳು ಈ ದೇಶದ ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಐವತ್ತು ದಿನಗಳ ಸಮಯ ಕೊಟ್ಟರು. ದಿನಕ್ಕಿಷ್ಟು ಬದಲಾಯಿಸಿಕೊಳ್ಳಬೇಕೆಂಬ ಮಿತಿ ಹಾಕಿದರು. ಸಾಮಾನ್ಯರಲ್ಲಿ ಒಂದಷ್ಟು ಗೊಂದಲವಾಯಿತು ನಿಜ, ಕಪ್ಪು ಕುಳಗಳಲ್ಲಿ ಅದು ಮತ್ತೂ ಹೆಚ್ಚಾಗಿತ್ತು. […]

ಮೂಗು ಹಿಡಿದರೆ ಬಾಯಿ ಬಿಡಲೇಬೇಕು!

Monday, December 19th, 2016

ಕೂಡಿಟ್ಟ ಕಪ್ಪುಹಣದ ಬಲುದೊಡ್ಡ ಸಮಸ್ಯೆ ಇದು. ಈ ಹಣವನ್ನು ಯಾರಿಗೂ ತೋರುವಂತಿಲ್ಲ, ಹಾಗೆಂದು ಬಳಸದೇ ಇರುವಂತೆಯೂ ಇಲ್ಲ. ಅದಕ್ಕೇ ದೊಡ್ಡ ಮನೆ ಕಟ್ಟಲು, ಐಷಾರಾಮಿ ಕಾರು ಕೊಳ್ಳಲು, ಅತ್ಯಾಕರ್ಷಕ ಸೋಫಾ-ಟೀವಿಗಳ ಖರೀದಿಗೆಲ್ಲ ಇದನ್ನು ಬಳಸಿ ಆನಂದಿಸಿಬಿಡುತ್ತಾರೆ. ಯಾವುದಾದರೂ ಉದ್ದಿಮೆಯಲ್ಲಿ ತೊಡಗಿಸಿದರೆ ಸಕರ್ಾರಕ್ಕೆ ಲೆಕ್ಕ ಕೊಡಬೇಕಾದೀತೆಂದು ಈ ಹಣವನ್ನು ಆಥರ್ಿಕ ಚಟುವಟಿಕೆಯಲ್ಲಿ ಹೂಡದೇ ಅದಕ್ಕೆ ಮತ್ತೆ ಬ್ಯಾಂಕುಗಳ ಬಳಿ ಸಾಲ ಕೇಳುತ್ತಾರೆ ಮನೆಯೊಳಗೆ ಕೊಳೆತು ನಾರುವಷ್ಟು ಹಣವಿದ್ದರೂ ಕೊನೆಗೊಂದು ದಿನ ಬ್ಯಾಂಕಿನೆದುರು ಸಾಲ ಕಟ್ಟಲಾಗದೆಂದು ಸಾಲ ಮನ್ನಾಕ್ಕೆ ಬೇಡಿಕೆ […]

ವಿತ್ತೀಯ ಕೊರತೆಯೆಂಬ ಗೂಳಿಯ ಸವಾರಿ

Monday, December 19th, 2016

ವಿದೇಶದಿಂದ ತಂದ ಸಾಲಕ್ಕೆ ಬಡ್ಡಿ ತೀರಿಸುವಲ್ಲಿ ಪ್ರತಿ ವರ್ಷದ ಆದಾಯದ ಬಹುಪಾಲನ್ನು ಎತ್ತಿಡಬೇಕು. ಉಳಿದ ಹಣದಲ್ಲಿ ಆಡಳಿತಾತ್ಮಕ ಖರ್ಚನ್ನು ಸಂಭಾಳಿಸಬೇಕು. ಆನಂತರ ಸೈನ್ಯದ ಆಧುನೀಕರಣಕ್ಕೆ ಪ್ರತೀ ವರ್ಷ ಆಥರ್ಿಕ ವ್ಯಯ ಇದ್ದದ್ದೇ. ಇವೆಲ್ಲವೂ ಕಳೆದು ಹಣ ಉಳಿದರೆ ಕೃಷಿಯ ಅಭಿವೃದ್ಧಿಗೆ, ರಸ್ತೆ ನಿಮರ್ಾಣಕ್ಕೆ, ಶಿಕ್ಷಣಕ್ಕೆ ಮುಂತಾದ ಜನೋಪಯೋಗಿ ಚಟುವಟಿಕೆಗಳಿಗೆ ವ್ಯಯಿಸಬೇಕು. ಹೀಗಾಗಿಯೇ ಪ್ರತೀ ವರ್ಷ ಅಭಿವೃದ್ಧಿಯ ನಿದರ್ಿಷ್ಟ ಗುರಿ ಮುಟ್ಟಲು ಈ ರಾಷ್ಟ್ರಕ್ಕೆ ಸಾಧ್ಯವೇ ಆಗಿಲ್ಲ. ಪ್ರತಿಯೊಂದು ಸಕರ್ಾರವೂ ಪ್ರತಿ ವರ್ಷ ಘೋಷಣೆ ಮತ್ತು ಅನುಷ್ಠಾನದ ವಿಚಾರದಲ್ಲಿ […]