ಮುಖ್ಯಮಂತ್ರಿಗಳೇ ನಮ್ಮದೂ ಒಂದು ಕನಸಿದೆ!
Sunday, November 26th, 2017ಹೆಂಡದ ಮಾರಾಟ ನಿಲ್ಲಿಸೋದು ಏಕಾಕಿ ನಡೆಯಬಹುದಾದ ಪ್ರಕ್ರಿಯೆಯಲ್ಲ. ಹಂತಹಂತವಾಗಿ ಅದನ್ನು ಜಾರಿಗೆ ತರಬೇಕು. ಹಳ್ಳಿಗಳಲ್ಲಿನ ಮಾರಾಟ ಮೊದಲು ನಿಲ್ಲಿಸಿ ಆನಂತರ ಪಟ್ಟಣಗಳಿಗೆ ವ್ಯಾಪಿಸಬೇಕು. ಸಿದ್ದರಾಮಯ್ಯನವರು ಮದ್ಯಪಾನ ನಿಷೇಧದ ವದಂತಿ ಹಬ್ಬಿಸಿದಷ್ಟೇ ಧೈರ್ಯವಾಗಿ ನಿಷೇಧವನ್ನೂ ಮಾಡಿ ನಮ್ಮ ಕನಸಿನ ಕನರ್ಾಟಕ ನಿಮರ್ಿಸುವರೇ? ಅಥವಾ ಅಧಿಕಾರಕ್ಕೇರಿದ 24 ಗಂಟೆಗಳಲ್ಲಿ ವೈದ್ಯ ವಿರೋಧಿ ಕಾನೂನನ್ನು ತಡೆಹಿಡಿಯುವೆನೆಂದ ಯಡ್ಯೂರಪ್ಪನವರು ಈ ವಿಚಾರವಾಗಿಯೂ ಅಷ್ಟೇ ಬಲವಾದ ನಿಲುವನ್ನು ಘೋಷಿಸುವರೇ? ‘ಮದ್ಯಪಾನ ನಿಷೇಧವಂತೆ’ ಎಂಬ ಸುದ್ದಿ ಇದ್ದಕ್ಕಿದ್ದಂತೆ ಮಾಧ್ಯಮಗಳಲ್ಲಿ ಹರಡಿ ಸಾಕಷ್ಟು ಸದ್ದು ಮಾಡಿತು. ಅನೇಕರಿಗೆ […]