ಮುಂದಿನ 30 ದಿನಗಳ ಕಾರ್ಯಕ್ರಮಗಳು
ಅಕ್ಟೋಬರ್
14: ಬಳ್ಳಾರಿ: ರಂಗತೋರಣದ ಉದ್ಘಾಟನೆ
15- 16: ಬೆಂಗಳೂರು: ಕನಕಪುರ ಗುರುಕುಲದಲ್ಲಿ ಅಭ್ಯಾಸವರ್ಗ
21: ಶಿರಸಿ: ಬ್ರಾಹ್ಮಣ ಯುವಕರ ಸಮಾವೇಶ
22: ಹರಿಹರ: ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಯೂಥ್ ಮೀಟ್
ಸಂಜೆ: ಬೆಂಗಳೂರು ರಾಮಕೃಷ್ಣಾಶ್ರಮದಲ್ಲಿ ಉಪನ್ಯಾಸ
23: ಸ್ವಾಮಿ ರಾಮತೀರ್ಥ ಜಯಂತಿ (ಸಂಜೆ 6:30ರಿಂದ; ಜಯನಗರ ಜೆ.ಸಿ.ಬೋಸ್ ಸಭಾಂಗಣದಲ್ಲಿ)
24ರಿಂದ28: ದೀಪಾವಳಿ
29: ಶಿವಮೊಗ್ಗದಲ್ಲಿ ಪೊಲೀಸ್ ಕುಟುಂಬಗಳ ಮಿಲನ
ನವೆಂಬರ್
4: ಕುಂದಾಪುರ: ಮಾ ತುಝೆ ಪ್ರಣಾಮ್ ವಿಶೇಷ ಕಾರ್ಯಕ್ರಮ
5: ಬೆಳಗಾವಿ: ಹಿಂದಿಯಲ್ಲಿ ಜಾಗೋಭಾರತ್
6: ಶಿವಗಂಗೆ: ರಾ.ಶ.ಕೇಂದ್ರ ಬೈಠಕ್
8: ಬೆಂಗಳೂರು: ವಿವೇಕಹಂಸ ಮೀಟಿಂಗ್
12: ಮೂಡಬಿದಿರೆ: ಆಳ್ವಾಸ್ ನುಡಿಸಿರಿಯಲ್ಲಿ ಜಾಗೋಭಾರತ್
13: ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮಗಳು
14: ಮಂಗಳೂರು: ಶಾರದಾ ವಿದ್ಯಾಲಯದಲ್ಲಿ ಕಾರ್ಯಕ್ರಮ