ವಿಭಾಗಗಳು

ಸುದ್ದಿಪತ್ರ


 

ದಂಗೆಯಲ್ಲಿ ಪಾಲ್ಗೊಂಡ್ರೆ ಸ್ವರ್ಗ ಖಾತ್ರಿನಾ?!

ಇಡಿಯ ಈ ಪ್ರಕರಣದಲ್ಲಿ ನಾವು ಸೋತಿದ್ದೆಲ್ಲಿ ಎಂಬುದು ವಿಶ್ಲೇಷಣೆಗೆ ಒಳಗಾಗಲೇಬೇಕು. ಮೊದಲನೆಯದಾಗಿ ಶಾಹೀನ್ಬಾಗ್ನಲ್ಲಿ ಪ್ರತಿಭಟನೆ ನಡೆಯುವಾಗ ಕೇಂದ್ರದಲ್ಲಿರುವ ಮೋದಿ ಸಕರ್ಾರ ಅದನ್ನು ತೀವ್ರವಾಗಿ ಪರಿಗಣಿಸಲಿಲ್ಲ. ಹೀಗೆ ಮುಸಲ್ಮಾನ ಟೋಳಿ ಬೀದಿಯಲ್ಲಿ ಕುಳಿತಿದ್ದರೆ ಬಹುಸಂಖ್ಯಾತ ಹಿಂದೂಗಳು ರೊಚ್ಚಿಗೇಳುತ್ತಾರೆಂದು ಅವರು ಭಾವಿಸಿದ್ದರು. ಚುನಾವಣೆಯಲ್ಲಿ ಅದರ ಬಲುದೊಡ್ಡ ಪ್ರಭಾವವೇನೂ ಗೋಚರಿಸಿದಂತೆ ಕಾಣಲಿಲ್ಲ.

ಮುಸಲ್ಮಾನರು ಆತನನ್ನು ಸುತ್ತುವರೆದುಬಿಟ್ಟಿದ್ದರು. ಹೊಡೆಯುವುದೂ ಆರಂಭವಾಗಿಬಿಟ್ಟಿತ್ತು. ಇನ್ನೇನು ದುರುಳ ರಾಕ್ಷಸರ ಕೈಲಿ ಸಿಕ್ಕು ಸತ್ತೇ ಹೋಗಬೇಕು ಎನ್ನುವಾಗ ಜೇಬಿನಿಂದ ಟೋಪಿ ತೆಗೆದು ಅವರೆದುರು ಹಿಡಿದ ಆ ವ್ಯಕ್ತಿ ‘ನನ್ನ ಹೆಸರು ಇಮ್ರಾನ್’ ಎಂದುಬಿಟ್ಟ. ಸುತ್ತುವರೆದಿದ್ದ ಗುಂಪು, ‘ಈತ ನಮ್ಮವನೇ ಬಿಟ್ಟುಬಿಡಿ’ ಎನ್ನುತ್ತಾ ಹೊರಟುಹೋಯ್ತು. ಇದು ಯಾವುದೋ ಸಿನಿಮಾದ ಕಥೆಯ ಎಳೆಯಲ್ಲ. ದೆಹಲಿಯ ದಂಗೆಯಿಂದ ಬಚಾವಾಗಿ ಬಂದ ವ್ಯಕ್ತಿಯೊಬ್ಬ ಪತ್ರಕರ್ತರ ಮುಂದೆ ಹೇಳಿಕೊಂಡ ಘಟನೆ. ಶಾಹೀನ್ಬಾಗ್ನಲ್ಲಿ ಬೆಳಗಿನ ಹೊತ್ತಿಗೆ 500 ರೂಪಾಯಿ, ಸಂಜೆಯೂ ಮುಂದುವರೆದರೆ 800 ರೂಪಾಯಿ, ರಾತ್ರಿಯೂ ಉಳಿದುಕೊಂಡರೆ 1000 ರೂಪಾಯಿ ತೆಗೆದುಕೊಂಡು ಪ್ರತಿಭಟನೆ ಮಾಡುತ್ತಿದ್ದ ಬಾಡಿಗೆ ಹೋರಾಟಗಾರರ ಮುಂದಿನ ಹಂತವಾಗಿ ವ್ಯವಸ್ಥಿತ ದಂಗೆಗಳು ನಡೆದವಲ್ಲಾ, ಅದರದ್ದೇ ಒಂದು ಸಣ್ಣ ಘಟನೆ ಇದು. ಈ ಬಗೆಯ ನೂರಾರು ಎಳೆಗಳು ಮೂರು ದಿನಗಳ ಕಾಲ ಹಬ್ಬಿದ ಈ ದಂಗೆಯೊಳಗೆ ಕಂಡುಬಂದಿವೆ. ಟ್ರಂಪ್ ಬರುವವೇಳೆಗೆ ದೇಶದ ಮಾನವನ್ನು ಹರಾಜು ಹಾಕಬೇಕೆಂದು ಅನೇಕ ದಿನಗಳಿಂದ ಆಲೋಚಿಸಿ ತಯಾರಿ ಮಾಡಿಕೊಂಡಿದ್ದ ಮುಸಲ್ಮಾನರು ಕೊನೆಗೂ ಆ ದಿನ ದೆಹಲಿಯಲ್ಲಿ ಮಾರಣಹೋಮವನ್ನೇ ನಡೆಸಿ ಭಾರತ ಶತಶತಮಾನಗಳಿಂದಲೂ ಕಾಪಾಡಿಕೊಂಡು ಬಂದಿದ್ದ ಗೌರವವನ್ನು ನುಚ್ಚುನೂರು ಮಾಡಿಬಿಟ್ಟರು. ಆದರೆ ಅವರಿಗೆ ಸಹಿಸಲಾಗದ ವೇದನೆ ಯಾವುದು ಗೊತ್ತೇ?! ಮುಸಲ್ಮಾನರ ರಕ್ತಪಿಪಾಸುತನಕ್ಕೆ ಬಲಿಯಾಗಿ ರಸ್ತೆಯಲ್ಲಿ ಹತ್ತಕ್ಕೂ ಹೆಚ್ಚು ಜನರ ಹೆಣ ಬಿದ್ದಿದ್ದಾಗಲೂ ಅಮೇರಿಕಾದ ಅಧ್ಯಕ್ಷ ಟ್ರಂಪ್ ಅದರ ಕುರಿತು ಒಂದಿನಿತೂ ಮಾತನಾಡಲಿಲ್ಲ. ಪತ್ರಕರ್ತರು ಪ್ರಶ್ನೆ ಕೇಳಿದಾಗಲೂ ಅದು ಭಾರತದ ಆಂತರಿಕ ವಿಷಯ ಎಂದುಬಿಟ್ಟ. ಉಲ್ಟಾ ಜೀಹಾದಿ ಮಾನಸಿಕತೆಯ ಮುಸಲ್ಮಾನರ ಕುರಿತಂತೆ ಭರ್ಜರಿಯಾಗಿಯೇ ಮಾತನಾಡಿ ಜಗತ್ತಿಗೆ ಸ್ಪಷ್ಟ ಸಂದೇಶವನ್ನೇ ಕೊಟ್ಟ!

6

ಆಮ್ಆದ್ಮಿ ಪಾಟರ್ಿಯ ಅರವಿಂದ್ ಕೇಜ್ರಿವಾಲ್ನ ಬಲಗೈ ಬಂಟ ತಾಹಿರ್ ಹುಸೇನ್ ತನ್ನ ಇಡಿಯ ಮನೆಯನ್ನೇ ದಂಗೆಯ ಕಾಖರ್ಾನೆಯನ್ನಾಗಿ ರೂಪಿಸಿ ಕಲ್ಲುಗಳನ್ನು, ಪೆಟ್ರೋಲ್ ಬಾಂಬ್ಗಳನ್ನು ಮುಂಚಿತವಾಗಿಯೇ ಶೇಖರಿಸಿಟ್ಟುಕೊಂಡು ನಡೆಸಿದ ರುದ್ರನರ್ತನ ಮೊಬೈಲ್ ವಿಡಿಯೊಗಳಲ್ಲಿ ಸೆರೆಯಾಗದೇ ಹೋಗಿದ್ದರೆ ನಿಜಕ್ಕೂ ಅನ್ಯಾಯವಾಗಿಬಿಟ್ಟಿರುತ್ತಿತ್ತು. ಈ ಘಟನೆಯ ಹಿಂದೆ ಅರವಿಂದ್ ಕೇಜ್ರಿವಾಲ್ನ ಕೈವಾಡ ಎಷ್ಟಿತ್ತೆಂಬುದು ಜನರಿಗೆ ತಿಳಿಯುತ್ತಲೇ ಇರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಪೊಲೀಸರ ಬಳಿ ತನ್ನನ್ನು ಉಳಿಸುವಂತೆ ನಾಟಕದ ಕರೆ ಮಾಡಿದ್ದ ತಾಹಿರ್ ಹುಸೇನ್ ಜನರೆದುರು ಹಿಂದೂಕ್ರೌರ್ಯಕ್ಕೆ ನೋವುಂಡ ಮಹಾನ್ ವ್ಯಕ್ತಿಯಾಗಿ ರೂಪುಗೊಂಡುಬಿಟ್ಟಿರುತ್ತಿದ್ದ. ಹೊರಬರುತ್ತಿರುವ ದೆಹಲಿಯ ಒಂದೊಂದು ವಿಡಿಯೊಗಳನ್ನು ನೀವು ನೋಡಿದರೆ ಗಾಬರಿಯಾಗಿಬಿಡುತ್ತೀರಿ. ಪುಟ್ಟ-ಪುಟ್ಟ ಮಕ್ಕಳು ಕೈಲಿ ಕಲ್ಲು ಹಿಡಿದು ತೂರಾಟಕ್ಕೆ ಹೊರಡುವುದನ್ನು ಕಂಡಾಗ ಜಿಹಾದಿ ಮಾನಸಿಕತೆಯ ವಿಷ ಹಬ್ಬುತ್ತಿರುವ ಪರಿ ಹೆದರಿಕೆ ಹುಟ್ಟಿಸುತ್ತದೆ. ಹಿಂದೂಗಳ ಮಕ್ಕಳಲ್ಲಿ ಈ ಬಗೆಯ ದಂಗೆಗಳು ನಡೆದಾಗ ಮನೆಯಲ್ಲಿ ಹೋಮ್ವಕರ್್ ಮಾಡಿಸುವ ತಂದೆ-ತಾಯಿಂದಿರಿದ್ದರೆ, ಮುಸಲ್ಮಾನ ಮಕ್ಕಳ ಕೈಗೆ ಅಧಿಕೃತವಾಗಿ ಕಲ್ಲು ಕೊಟ್ಟು ಕಳಿಸುವ ತಂದೆ-ತಾಯಿಗಳಿದ್ದಾರೆ. ಮತವೊಂದು ಹೀಗೆ ಭ್ರಾಂತರನ್ನು ಸೃಷ್ಟಿಸುವ ಪರಿ ಕಣ್ಣೆದುರಿಗೇ ನೋಡುತ್ತಿದ್ದೇವೆ. ಎಲ್ಲಕ್ಕೂ ಹೆಚ್ಚಿನ ದುರದೃಷ್ಟಕರ ಸಂಗತಿ ಎಂದರೆ ಒಬ್ಬನಾದರೂ ಸಜ್ಜನ ಮುಸಲ್ಮಾನ(ಹಾಗೆನ್ನುವವರು ಉಳಿದಿದ್ದರೆ) ಮನೆಯಿಂದ ಹೊರಗೆ ಬಂದು ಹೀಗೆ ಮಾಡಿದ್ದು ತಪ್ಪು ಎಂದು ಹೇಳಲೇ ಇಲ್ಲ. ಇದೇ ಜಾಗದಲ್ಲಿ ಹಿಂದೂಗಳಿದ್ದಿದ್ದರೆ ಅದಾಗಲೇ ನಾವೂ-ನೀವೂ ಸೇರಿದಂತೆ ಎಲ್ಲರೂ ಇಂತಹ ದಂಗೆಗಳಿಂದ ದೂರ ಕಾಯ್ದುಕೊಂಡು ಅವಮಾನಿತರಾಗಿ ಸಮಾಜದ ಮುಂದೆ ತಲೆತೋರಿಸಲಾಗದೇ ನಿಲ್ಲುತ್ತಿದ್ದೆವು. ಧರ್ಮ ಸಂಸ್ಕಾರ ಕೊಡುವುದು ಹೀಗೇ!

7

ಇಡಿಯ ಈ ಪ್ರಕರಣದಲ್ಲಿ ನಾವು ಸೋತಿದ್ದೆಲ್ಲಿ ಎಂಬುದು ವಿಶ್ಲೇಷಣೆಗೆ ಒಳಗಾಗಲೇಬೇಕು. ಮೊದಲನೆಯದಾಗಿ ಶಾಹೀನ್ಬಾಗ್ನಲ್ಲಿ ಪ್ರತಿಭಟನೆ ನಡೆಯುವಾಗ ಕೇಂದ್ರದಲ್ಲಿರುವ ಮೋದಿ ಸಕರ್ಾರ ಅದನ್ನು ತೀವ್ರವಾಗಿ ಪರಿಗಣಿಸಲಿಲ್ಲ. ಹೀಗೆ ಮುಸಲ್ಮಾನ ಟೋಳಿ ಬೀದಿಯಲ್ಲಿ ಕುಳಿತಿದ್ದರೆ ಬಹುಸಂಖ್ಯಾತ ಹಿಂದೂಗಳು ರೊಚ್ಚಿಗೇಳುತ್ತಾರೆಂದು ಅವರು ಭಾವಿಸಿದ್ದರು. ಚುನಾವಣೆಯಲ್ಲಿ ಅದರ ಬಲುದೊಡ್ಡ ಪ್ರಭಾವವೇನೂ ಗೋಚರಿಸಿದಂತೆ ಕಾಣಲಿಲ್ಲ. ಉಲ್ಟಾ ಮುಸಲ್ಮಾನರು ಏಕತ್ರ ಸಂಘಟಿತರಾಗಿ ಮತಾಂಧರೇ ದೊಡ್ಡ ಪ್ರಮಾಣದಲ್ಲಿ ಗೆಲ್ಲುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟರು. ಈ ವೇಳೆಗಾಗಲೇ ಸಕರ್ಾರದ ಪ್ರತಿಕ್ರಿಯೆ ಇಲ್ಲದೇ ಚಡಪಡಿಸಿಹೋಗಿದ್ದ ಜಿಹಾದಿಗಳು ಬಲುದೊಡ್ಡ ಕಾರ್ಯವೊಂದಕ್ಕೆ ಕೈಹಾಕಲು ಸಿದ್ಧರಾಗಿಬಿಟ್ಟಿದ್ದರು. ಕಲ್ಲೆಸೆಯಲು ಅವರು ಮಾಡಿಕೊಂಡಿರುವ ತಯಾರಿಗಳನ್ನು ನೋಡಿದರೆ ಇದು ಒಂದೆರಡು ದಿನಗಳ ಪೂರ್ವತಯಾರಿ ಅಲ್ಲವೆಂಬುದು ಎಂಥವನಿಗೂ ಅರಿವಾಗುತ್ತದೆ. ಅನೇಕರು ಈಗ ಹೇಳುವ ಪ್ರಕಾರ ಶಾಹೀನ್ಬಾಗ್ ಅನ್ನು ಅಷ್ಟು ದಿನ ಇರಲು ಬಿಡದೇ ನಾಲ್ಕೇ ದಿನಗಳಲ್ಲಿ ಅವರನ್ನು ಎಬ್ಬಿಸಿ ಓಡಿಸಿದ್ದರೆ ಈ ಪರಿಸ್ಥಿತಿ ಖಂಡಿತ ಬರುತ್ತಿರಲಿಲ್ಲ ಅಂತ. ಬಹುಶಃ ಪ್ರತಿಭಟನೆಗೆ ಕುಳಿತವರು ಹೆಂಗಸರು ಮತ್ತು ಮಕ್ಕಳಾದ್ದರಿಂದ ಸಕರ್ಾರ ಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟಿತೆಂಬುದನ್ನು ಒಪ್ಪಿಕೊಳ್ಳಬೇಕು. ಹಾಗೇನಾದರೂ ಸ್ವಲ್ಪ ಎಡವಟ್ಟು ಮಾಡಿಕೊಂಡು ನಾಲ್ಕು ಜನ ಮುಸಲ್ಮಾನ ಹೆಂಗಸರಿಗೆ ಮತ್ತು ಮಕ್ಕಳಿಗೆ ಏಟು ಬಿದ್ದಿದ್ದರೆ ಜಾಗತಿಕ ಮಟ್ಟದಲ್ಲಿ ಅದನ್ನು ಬೇರೊಂದು ರೀತಿಯಲ್ಲೇ ಬಿಂಬಿಸಲಾಗುತ್ತಿತ್ತು. ಆ ದಿನಗಳ ಹತಾಶೆಯಿಂದಲೇ ಮುಸಲ್ಮಾನರು ಇಂಥದ್ದೊಂದು ಕ್ರಮಕ್ಕೆ ಕೈಹಾಕಿ ಇಂದು ಎಲ್ಲರಿಂದಲೂ ಛೀಮಾರಿಗೆ ಒಳಗಾಗುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರ ಮಾನಸಿಕತೆಯನ್ನು ಕಂಡಾಗ ಇಂದು ಇತರೆ ಭಾರತೀಯರಿಗೆಲ್ಲಾ ಅಸಹ್ಯವೆನಿಸುವಂತಾಗುತ್ತಿದೆ. ದಂಗೆಗಳನ್ನು ಸಮಥರ್ಿಸಿಕೊಳ್ಳಬಲ್ಲವರು ಮಾನವತೆಗೆ ಲಾಯಕ್ಕೇ ಇಲ್ಲದ ಕಟುಕರು ಮಾತ್ರ. ಅಂಥವರನ್ನು ಹತ್ತಿರಕ್ಕೆ ಸೇರಿಸುವುದು ಬಿಡಿ ಅವರೊಂದಿಗೆ ಮಾತುಕತೆ, ವ್ಯವಹಾರ ಇಟ್ಟುಕೊಳ್ಳುವುದೂ ಕೂಡ ಭಾರತೀಯತೆಗೇ ಕಂಟಕ! ಅಂಕಿತ್ಶಮರ್ಾ ಮತ್ತು ರತನ್ಲಾಲ್ ಮೇಲಿನ ಹಲ್ಲೆಯನ್ನು ಕಂಡಾಗ ಎಂಥವನೊಳಗೂ ಎದೆಯುರಿಯಾಗುವುದು ಸಹಜವೇ. ಅಂಕಿತ್ಶಮರ್ಾರ ದೇಹಕ್ಕೆ 400 ಬಾರಿ ಇರಿದ ಗುರುತುಗಳಿವೆಯಂತೆ. ಅಷ್ಟೇ ಅಲ್ಲ, ತಾಹಿರ್ ಹುಸೇನನ ದಂಗೆಯ ಕಾಖರ್ಾನೆಯಲ್ಲಿ ರಕ್ತಸಿಕ್ತವಾದ ಹೆಣ್ಣುಮಗಳೊಬ್ಬಳ ಒಳಉಡುಪುಗಳು ಸಿಕ್ಕಿದ್ದು ಮನೆಯ ಹೊರಗಿನ ಚರಂಡಿಯಲ್ಲಿ ಹುಡುಗಿಯೊಬ್ಬಳ ಶವವೂ ದೊರೆತಿದೆ. ಮತಾಂಧ ಜಿಹಾದಿ ಕಾಮುಕರು ಆ ಹೆಣ್ಣುಮಗಳನ್ನು ಏನು ಮಾಡಿರಬಹುದೆಂಬುದನ್ನು ಪೊಲೀಸರು ಹೊರಹೇಳಲು ಸಿದ್ಧರಿಲ್ಲ. ಛೀ, ಇದು ಮನುಕುಲಕ್ಕೆ ನಾಚಿಕೆಯಾಗುವಂತಹ ಸಂಗತಿಗಳು!

ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ದೆಹಲಿ ಒಂದು ರೀತಿ ಮೌನಕ್ಕೆ ಶರಣಾಗಿಬಿಟ್ಟಿದೆ. ಅಲ್ಲಿನ ಹಿಂದೂಗಳಿಗೆ ಮನೆಯಿಂದ ಹೊರಬರುವ ಧೈರ್ಯವೇ ಇಲ್ಲ. ಅಕ್ಕಪಕ್ಕದಲ್ಲೇ ಇದ್ದ ಕಾಶ್ಮೀರಿ ತರುಣರು ಹಳೆಯದನ್ನು ಮೆಲುಕು ಹಾಕಿ ತುಲನೆ ಮಾಡಿ ನೋಡುತ್ತಿದ್ದಾರೆ. 30 ವರ್ಷದ ಹಿಂದೆ ಕಾಶ್ಮೀರದ ಪಂಡಿತರ ಮನೆಯೊಳಗೆ ಹಿರಿಯರು ‘ಮಗು, ಹೊರಗೆ ಹೋಗಬೇಡ, ದಂಗೆಗಳು ನಡೆಯುತ್ತಿವೆ’ ಎಂದು ಮಕ್ಕಳಿಗೆ ಹೇಳುತ್ತಿದ್ದರಂತೆ. ಈಗ ದೆಹಲಿಯಲ್ಲಿ ಅದೇ ಮಾತನ್ನು ಹಿಂದೂಗಳು ತಮ್ಮ ಮಕ್ಕಳಿಗೆ ಹೇಳುತ್ತಿದ್ದಾರೆ. ಕಾಶ್ಮೀರದ ಕದನವನ್ನು ಮುಸಲ್ಮಾನರು ದೆಹಲಿಗೆ ತಂದುಬಿಟ್ಟರಾ? ಇದಕ್ಕೆ ಕಾರಣ ಸಿಎಎ ಮಾತ್ರವಾ? ಅನ್ನೋದು ಪ್ರಶ್ನೆ. ಖಂಡಿತ ಇಲ್ಲ. ಸಿಎಎ ನೆಪವಷ್ಟೇ. ಇದರಿಂದ ಭಾರತೀಯ ಮುಸಲ್ಮಾನರಿಗೆ ಎಳ್ಳಷ್ಟೂ ಸಮಸ್ಯೆಯಿಲ್ಲವೆಂಬುದು ಎಲ್ಲರಿಗಿಂತ ಚೆನ್ನಾಗಿ ಗೊತ್ತಿರೋದು ಇಲ್ಲಿನ ಮುಸಲ್ಮಾನರಿಗೇ. ಅವರಿಗೆ ಸಮಸ್ಯೆ ಇರೋದು ಮೋದಿಯೊಂದಿಗೆ ಮಾತ್ರ!

8

2014ರಲ್ಲಿ ಮೋದಿಯ ಗೆಲುವಿನೊಂದಿಗೆ ಭಾರತದಲ್ಲಿ ಹಿಂದೂ ಪುನರ್ಜಾಗೃತಿಯಾಗುತ್ತಿರುವ ಸಂದೇಶ ಜಿಹಾದಿಗಳಿಗೆ ಸಿಕ್ಕೊಡನೆ ಅವರೊಳಗೆ ಉತ್ಪಾತವಾಗಲಾರಂಭಿಸಿತು. ಆದರೆ ಮೋದಿ ಆರಂಭದಿಂದಲೂ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುತ್ತಾ ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ಇದು ವಾಜಪೇಯಿಯವರಂಥದ್ದೇ ಇನ್ನೊಂದು ಸಕರ್ಾರವೆಂದು ಅವರು ಒಪ್ಪಿಕೊಂಡರು. ಮರು ಚುನಾವಣೆಯಲ್ಲಿ ಮೋದಿ ಸೋತು ತಮ್ಮದ್ದೇ ಸಕರ್ಾರಗಳು ಅಧಿಕಾರಕ್ಕೆ ಬರುತ್ತವೆಂಬ ಕನಸನ್ನೂ ಕಂಡರು. 2019ರಲ್ಲಿ ಮೋದಿಯ ಪುನರಾಗಮ ಮತ್ತು ಅವರು ದೇಶವನ್ನು ಕಾಡುತ್ತಿದ್ದ ಸಮಸ್ಯೆಗಳನ್ನೆಲ್ಲಾ ಏಕಕಾಲಕ್ಕೆ ಪರಿಹರಿಸಲು ತೋರಿಸುತ್ತಿರುವ ಧಾವಂತ ಇವೆಲ್ಲವೂ ಆ ಜನಾಂಗದೊಳಗೆ ಆಕ್ರೋಶವನ್ನು ಹೆಚ್ಚಿಸಿತು. ಅದಕ್ಕೆ ಪೂರಕವಾಗಿ ಮುಸಲ್ಮಾನ್ ಗಂಡಸರಿಗೆ ತಮ್ಮ ಹೆಂಗಸರ ಮೇಲೆ ಅಧಿಕಾರ ಹೊಂದಲು ಪೂರ್ಣ ತಾಕತ್ತನ್ನು ಕೊಟ್ಟಿದ್ದ ಟ್ರಿಪಲ್ ತಲಾಖ್ ಅನ್ನು ಗೊಂದಲವೇ ಇಲ್ಲದಂತೆ ನಿಷೇಧಿಸಲಾಗಿತ್ತು. ಸ್ವಾತಂತ್ರ್ಯ ಬಂದಾಗಿನಿಂದಲೂ ತಮ್ಮ ಹೆಂಗಸರ ಮೇಲೆ ಅವರು ಹೊಂದಿದ್ದ ಪ್ರಭುತ್ವವನ್ನು ಮೋದಿ ಒಂದು ನಿರ್ಣಯದೊಂದಿಗೆ ತೆಗದುಬಿಸಾಡಿಬಿಟ್ಟರಲ್ಲಾ ಸಹಿಸಿಕೊಳ್ಳುವುದಾದರೂ ಹೇಗೆ? ಇಲ್ಲಿನ ಬಹುತೇಕ ಮುಸಲ್ಮಾನರು ಸ್ವಾತಂತ್ರ್ಯ ಬಂದಾಗ ಉಳಿದುಕೊಂಡಿದ್ದೇ ಮತ್ತೊಂದು ಪಾಕಿಸ್ತಾನದ ಕಲ್ಪನೆಗೆ ನೀರೆರೆಯಲು. ಆದರೆ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಪಾಕಿಸ್ತಾನ ಅಸಮರ್ಥ ರಾಷ್ಟ್ರವೆಂಬುದು ಸಾಬೀತಾಗುತ್ತಿದೆಯಲ್ಲದೇ ಸಜರ್ಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ವಾಯುದಾಳಿಯ ನಂತರ ಇಲ್ಲಿನ ಜಿಹಾದಿ ಮುಸಲ್ಮಾನನಿಗೆ ಹೊಟ್ಟೆಯಲ್ಲಿ ತಳಮಳ ಶುರುವಾಗಿಬಿಟ್ಟಿದೆ. ಇಲ್ಲಿನ ತರುಣರನ್ನು ಸಂಘಟಿಸಲು ಇದ್ದ ಅವನ ಏಕೈಕ ಮಾರ್ಗವೂ ಮುಚ್ಚಿಹೋದಂತಾಗಿಬಿಟ್ಟಿದೆ. ಈಗ ಅವನಿಗೆ ಗೊತ್ತಿರೋದು ಮೋದಿಯನ್ನು ಮುಗಿಸುವುದು ಮಾತ್ರ. ಆತ ಅವಕಾಶಕ್ಕಾಗಿ ಕಾಯುತ್ತಲೇ ಇದ್ದ. ಆ ಅವಕಾಶವನ್ನು ರಾಮಮಂದಿರದ ಕುರಿತಂತ ನಿರ್ಣಯ ಒದಗಿಸಿಕೊಡಬಹುದೆಂದು ಭಾವಿಸಿದರೆ ದೇಶದ ಬಹುತೇಕ ಜನ ಆ ಕುರಿತಂತೆ ಮಾತನಾಡಲೂ ಸಿದ್ಧರಾಗಲಿಲ್ಲ. ಮುಸಲ್ಮಾನರಲ್ಲೇ ಭಿನ್ನ ಭಿನ್ನ ಪಂಗಡಗಳಾಗಿ ಅನೇಕರು ನ್ಯಾಯದ ನಿರ್ಣಯವನ್ನು ಒಪ್ಪಬೇಕೆಂಬ ಹಂತಕ್ಕೆ ಬಂದುಬಿಟ್ಟಿದ್ದರು. ಇಷ್ಟೂ ದಿನ ತಮಗೆ ತಪ್ಪು ಮಾಹಿತಿ ಕೊಟ್ಟ ಸಕರ್ಾರಗಳನ್ನು, ರಾಜಕೀಯ ನಾಯಕರುಗಳನ್ನು ಬೈದುಕೊಂಡೇ ಮುಸಲ್ಮಾನರು ಶಾಂತವಾಗಿಬಿಟ್ಟರು. ಆಗ ಬಂದ ನಿರ್ಣಯ ಪೌರತ್ವ ಕಾಯ್ದೆ. ಕಾಶ್ಮೀರದ 370ನೇ ವಿಧಿಯನ್ನು ತೆಗೆಯುವ ಕೇಂದ್ರಸಕರ್ಾರದ ನಿರ್ಣಯಕ್ಕೆ ಯಾರೂ ತುಟಿಪಿಟಿಕ್ ಎಂದಿರಲಿಲ್ಲ! ಆದರೆ ಈಗ ಬಲುಬೇಗ ಸಿಎಎ ಕುರಿತಂತೆ ತಪ್ಪು ಮಾಹಿತಿಗಳನ್ನು ಮುಸಲ್ಮಾನರ ನಡುವೆ ಹಬ್ಬಿಸಲಾಯ್ತು. ಅನೇಕ ಟಿವಿ ಮಾಧ್ಯಮಗಳು, ಪತ್ರಿಕೆಗಳು ಮುಸಲ್ಮಾನರ ಪರವಾಗಿ ನಿಂತು ಸುಳ್ಳುಸುದ್ದಿಗಳನ್ನು ವ್ಯಾಪಕವಾಗಿ ಹಬ್ಬಿಸಿ ದೆಹಲಿ, ಉತ್ತರಪ್ರದೇಶವೇ ಮೊದಲಾಗಿ ತೀರಾ ಕನರ್ಾಟಕದಲ್ಲೂ ದಂಗೆಗಳಾಗಲು ಪ್ರಚೋದಿಸಿದರು. ಸಕರ್ಾರ ಒಂದಿನಿತೂ ಜಗ್ಗಲಿಲ್ಲ. ಉಲ್ಟಾ ಸಮಾಜದಲ್ಲಿ ಮುಸಲ್ಮಾನರ ಕುರಿತಂತೆ ಅಭಿಪ್ರಾಯ ಕೆಟ್ಟದಾಗಿ ಹೊಮ್ಮಲಾರಂಭಿಸಿತು. ಆಗ ಅವರು ತಿರಂಗಾ ಹಿಡಿದು ಪ್ರತಿಭಟನೆ ಮಾಡುವ ಹೊಸರೂಪದ ಗಲಾಟೆಗೆ ಕೈಹಾಕಿದರು. ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲವೆಂದು ಗೊತ್ತಾದ ಮೇಲೆ ನಡೆದದ್ದೇ ದೆಹಲಿಯ ದಂಗೆಗಳು!

ನಾವೀಗ ಹೋರಾಟ ಮಾಡಬೇಕಾದ ಶೈಲಿ ಭಿನ್ನವಾಗಿದೆ. ಈ ಹಿಂದೆ 2011ರಲ್ಲಿ ಅಮೇರಿಕಾದ ಕಟ್ಟಡದ ಮೇಲೆ ದಾಳಿಯಾದಾಗ ಅಲ್ಲಿಯೂ ಹೀಗೇ ಮುಸಲ್ಮಾನರು ಅವಕಾಶವನ್ನು ಬಳಸಿಕೊಳ್ಳಲೆಂದು ಬೀದಿಗಿಳಿದಿದ್ದರು. ಮೊದಲ ಒಂದು ತಿಂಗಳುಗಳ ಕಾಲ ಸಣ್ಣಪುಟ್ಟ ಪ್ರತಿಕ್ರಿಯೆಯ ಮೂಲಕ ದಂಗೆಕೋರರನ್ನು ತಹಬಂದಿಗೆ ತರಲೆತ್ನಿಸಿದ ಅಮೇರಿಕಾ ಕೊನೆಗೊಮ್ಮೆ ಕೈಚೆಲ್ಲಿತು. ವಾಲ್ಸ್ಟ್ರೀಟ್ನಲ್ಲಿ ಪ್ರತಿಭಟನಾಕಾರರ ಮೇಲೆ ಮೆಣಸಿನಪುಡಿ ಎರಚಿ ಅದಕ್ಕೂ ಬಾಗದವರನ್ನು ಮನಸೋ ಇಚ್ಛೆ ಬಡಿಯಲಾಯ್ತು. ಕ್ಯಾಲಿಫೋನರ್ಿಯಾದ ವಿಶ್ವವಿದ್ಯಾಲಯದಲ್ಲಿ ವಿದ್ಯಾಥರ್ಿಗಳ ಮುಖಕ್ಕೆ ಖಾರದಪುಡಿ ಎರಚಲಾಗಿತ್ತು. ನ್ಯೂಯಾಕರ್್ನಲ್ಲಿ 700ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಒಳತಳ್ಳಲಾಗಿತ್ತು. ಅಟ್ಲಾಂಟಾದಿಂದ ಹಿಡಿದು ಪೋಟರ್್ಲ್ಯಾಂಡ್ನವರೆಗೂ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಬಳಸಿದ್ದಲ್ಲದೇ ರಬ್ಬರ್ ಬುಲೆಟ್ಗಳ ಮೂಲಕ ಮುಲಾಜಿಲ್ಲದೇ ದಾಳಿಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ಅಮೇರಿಕಾವನ್ನು ಶಾಂತಸ್ಥಿತಿಗೆ ತಂದ ಬಗೆ ಇದು. ಇಂದಿಗೂ ಬಾಲ ಮುದುರಿಕೊಂಡೇ ಬಿದ್ದಿದ್ದಾರೆ. ನಮಗೂ ಈಗ ಆ ಮಾರ್ಗವೊಂದೇ ಬಾಕಿ!
ಒಟ್ಟಾರೆ ಮುಸ್ಲೀಂ ಸಮಾಜ ಅಡ್ಡದಾರಿ ಹಿಡಿಯುತ್ತಿದೆ. ಪಾಕಿಸ್ತಾನದ ಎಂಜಲು ಕಾಸಿಗೆ ಬಲಿಬಿದ್ದು ಒಂದಷ್ಟು ಜನ ಇಲ್ಲಿನವರನ್ನು ಬಡಕಾಯಿಸುತ್ತಾರೆ. ಈ ರೀತಿ ಬ್ರೈನ್ವಾಶ್ಗೆ ಒಳಗಾದವರು ನಮ್ಮವರು ತಮ್ಮವರೆನ್ನದೇ ರಾಕ್ಷಸವೃತ್ತಿಗಿಳಿದು ಅವರನ್ನು ಕೊಲ್ಲುತ್ತಾರೆ. ಇವಿಷ್ಟನ್ನೂ ಮಾಡುವಾಗ ಈ ಕಾರ್ಯವನ್ನು ಭಗವಂತ ಮೆಚ್ಚುತ್ತಾನೆ ಎಂದೂ ನಂಬಿಕೊಂಡಿರುತ್ತಾರೆ. ಇಂತಹ ಕಾರ್ಯವನ್ನು ಮೆಚ್ಚುವ ದೇವರೂ ಇರುತ್ತಾರಾ?! ನಮ್ಮಂಥವರಲ್ಲಿ ಪ್ರಶ್ನೆ ಹಾಗೆಯೇ ಉಳಿಯುತ್ತದೆ!

Comments are closed.