ವಿಭಾಗಗಳು

ಸುದ್ದಿಪತ್ರ


 

ಮುಸಲ್ಮಾನರ ಹೆಗಲ ಮೇಲೆ ಬಂದೂಕಿಟ್ಟು ಚಲಾಯಿಸಿದವರು!

ದೆಹಲಿ ದಾಳಿಯ ದಿನ ಟ್ರಂಪ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಅವರು ಅದಕ್ಕೆ ಕೆಟ್ಟ ಪ್ರತಿಕ್ರಿಯೆ ನೀಡಿ ಭಾರತವನ್ನು ಮತ್ತಷ್ಟು ಅಸಹಾಯಕವಾಗಿಸುತ್ತಿದ್ದರು. ಟ್ರಂಪ್ ಮತ್ತು ಮೋದಿ ಒಳ್ಳೆಯ ಸ್ನೇಹಿತರಾಗಿರುವುದರಿಂದಲೇ ಭಾರತಕ್ಕೆ ನೋವಾಗುವಂತೆ ಆತ ನಡೆದುಕೊಳ್ಳದೇ ಮುಸಲ್ಮಾನರೊಳಗಿನ ದುಷ್ಟರ ಕುರಿತಂತೆ ಎಚ್ಚರಿಕೆಯ ಸಂದೇಶವನ್ನೇ ಕೊಟ್ಟು ಹೋದರು.

ಭಯೋತ್ಪಾದಕರ ಕೆಲಸಗಳು ನಡೆಯೋದೇ ಹಾಗೆ. ಮೇಲ್ನೋಟಕ್ಕೆ ಶಾಂತಿಯನ್ನು ಪ್ರತಿಪಾದಿಸುವ ಸಂಘಟನೆಯೊಂದು ಕೆಲಸ ಮಾಡುತ್ತಿರುತ್ತದೆ. ಅದು ಜನರಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾ ಜನಾಂಗದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಬೆಳೆಸುತ್ತಾ ಸದ್ದಿಲ್ಲದೇ ವಿಷಬೀಜವನ್ನು ಬಿತ್ತುತ್ತಾ ಸಾಗುತ್ತದೆ. ಅದರ ಛತ್ರಛಾಯೆಯಡಿಯಲ್ಲಿ ಉಗ್ರವಾದದ ಚಿಂತನೆ ಹೊತ್ತ ಪಡೆಯೊಂದು ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಾ ನಡೆಯುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಉಗ್ರವಾದದ ಚಟುವಟಿಕೆಗಳಿಗೆ ಶಾಂತಿಯ ಮುಖವಾಡ ತೊಡಿಸಲಾಗಿರುತ್ತದೆ ಅಷ್ಟೇ! ಇದು ಎಲ್ಲಾ ಬಗೆಯ ಉಗ್ರಗಾಮಿಗಳ ಚಟುವಟಿಕೆಯ ಶೈಲಿ. ನಕ್ಸಲರು ಹಳ್ಳಿ-ಹಳ್ಳಿಗಳಲ್ಲಿ ಭಯಾನಕವಾದ ಕೊಲೆಗಳನ್ನು ಮಾಡುತ್ತಿರುವಾಗ ಅದನ್ನು ಮುಖ್ಯವಾಹಿನಿಯಲ್ಲಿ ಸಮಥರ್ಿಸಿಕೊಳ್ಳುವ ದೊಡ್ಡ ಪಡೆ ಬೇರೂರಿಬಿಟ್ಟಿರುತ್ತದೆ. ಜೆಎನ್ಯುನಿಂದ ಹಿಡಿದು ಕುವೆಂಪು ವಿಶ್ವವಿದ್ಯಾಲಯದವರೆಗೆ ಎಲ್ಲೆಲ್ಲೂ ಉಪನ್ಯಾಸಕರು ಭವಿಷ್ಯದ ಪೀಳಿಗೆಯೊಳಗೆ ನಕ್ಸಲರ ಕಾರ್ಯಶೈಲಿಯನ್ನು ಮನಮುಟ್ಟುವಂತೆ ತಲುಪಿಸಿರುತ್ತಾರೆ. ಹೀಗಾಗಿಯೇ ಅಲ್ಲಿ ಅಧ್ಯಯನ ಮಾಡುವ ಬಹುತೇಕ ವಿದ್ಯಾಥರ್ಿಗಳು ದೇಶ ಕಂಟಕವಾದ ಭಯೋತ್ಪಾದನೆಯನ್ನು ಸಮಥರ್ಿಸಿಕೊಳ್ಳುವವರೇ ಆಗಿಬಿಡುತ್ತಾರೆ. ಇದೇ ವಿದ್ಯಾಥರ್ಿಗಳು ಮುಂದೆ ಶಾಲಾ ಹಂತದ ಶಿಕ್ಷಕರಾಗಿಯೋ, ಪತ್ರಕರ್ತರಾಗಿಯೋ, ನಾಟಕ-ಸಂಗೀತ ಇತ್ಯಾದಿಗಳ ಕಲಾವಿದರಾಗಿಯೋ ಸಮಾಜದ ಭಿನ್ನ-ಭಿನ್ನ ಸ್ಥಳಗಳಲ್ಲಿ ಹಬ್ಬಿ ಬೆಳೆಯಲಾರಂಭಿಸುತ್ತಾರೆ. ಭಯೋತ್ಪಾದಕರು ಅಮಾಯಕರನ್ನು ಕೊಂದಾಗಲೂ ಇವರುಗಳೆಲ್ಲಾ ಸೇರಿ ಜನರು ಒಪ್ಪಿಬಿಡುವಂತೆ ವ್ಯಾಖ್ಯೆ ನಿಮರ್ಿಸಿಬಿಡುತ್ತಾರೆ. ಕಳೆದ 70 ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ನಾವು ಸೋತಿರುವುದೇ ಇಲ್ಲಿ. ಭಾರತ ಪರವಾದ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂದೂಪರವಾದ ದನಿಯೊಂದನ್ನು ಹುಟ್ಟುಹಾಕಲು ಇಂದಿಗೂ ನಮಗೆ ಸಾಧ್ಯವಾಗಿಲ್ಲ. ಹಿಂದೂ ಪರಂಪರೆಯ ಯೋಗವನ್ನು ಜಗತ್ತೆಲ್ಲಾ ಅಪ್ಪಿಕೊಂಡ ನಂತರವೂ ಅದನ್ನು ಹಿಂದುವಿನ ಕೊಡುಗೆ ಎಂದು ಧೈರ್ಯವಾಗಿ ಹೇಳಲು ನಾವೇ ಹಿಂಜರಿಯುತ್ತೇವೆ. ಕೊನೆಗೆ ಜಗತ್ತಿನ ಮೂಲೆ-ಮೂಲೆಯಲ್ಲಿರುವ ಪ್ರತಿಯೊಬ್ಬ ಹಿಂದುವೂ ತನ್ನ ನಾಡಿನಲ್ಲಾಗುವ ಪ್ರತಿಯೊಂದು ದುರ್ಘಟನೆಗಳಿಗೂ ತಾನೇ ಹೊಣೆ ಎಂಬಂತೆ ತಲೆ ತಗ್ಗಿಸಿ ನಿಂತುಬಿಡುತ್ತಾನೆ. ದೆಹಲಿಯಲ್ಲಿ ದಂಗೆ ಶುರುಮಾಡಿದ್ದು ಮುಸಲ್ಮಾನರು. ಅಲ್ಲಿ 400 ಬಾರಿ ಇರಿತಕ್ಕೊಳಗಾಗಿ ಸತ್ತಿದ್ದು ಪೊಲೀಸ್ ಅಧಿಕಾರಿ ಅಂಕಿತ್ಶಮರ್ಾ. ಹೆಡ್ಕಾನ್ಸ್ಟೇಬಲ್ ರತನ್ಲಾಲ್ ದಾಳಿಗೊಳಗಾಗಿ ತೀರಿಕೊಂಡ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕ ಪೊಲೀಸ್ ಅಧಿಕಾರಿಗಳಿದ್ದಾರೆ. ಆಮ್ಆದ್ಮಿ ಪಾಟರ್ಿಯ ಶಾಸಕ ತಾಹೀರ್ ಹುಸೇನನ ಮನೆಯೊಳಗೆ ಪುಟ್ಟ ಹೆಣ್ಣುಮಗಳೊಬ್ಬಳ ಮೇಲೆ 40ಕ್ಕೂ ಹೆಚ್ಚು ಜನ ಅತ್ಯಾಚಾರಗೈದು ರಕ್ತ-ಸಿಕ್ತವಾದ ಆಕೆಯ ದೇಹವನ್ನು ಪಕ್ಕದ ಚರಂಡಿಗೆಸೆದಿದ್ದಾರೆ. ಉಲ್ಲೇಖಿಸಿದ ಪ್ರತೀ ಘಟನೆಯಲ್ಲಿಯೂ ಏಟು ತಿಂದವನು ಹಿಂದೂ. ಬರ್ಬರತೆಯ ಪ್ರತಿ ಮೂತರ್ಿಯಾಗಿದ್ದವನು ಮುಸಲ್ಮಾನ. ದುರದೃಷ್ಟವೆಂದರೆ ಒಬ್ಬ ಮುಸಲ್ಮಾನ ಕೂಡ ಈ ಘಟನೆಗಳನ್ನು ಮುಂದಿಟ್ಟುಕೊಂಡು ‘ನಾನು ಈ ಜನಾಂಗಕ್ಕೆ ಸೇರಿದವನು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ’ ಎನ್ನುವುದನ್ನು ಕೇಳ ಸಿಗುವುದೇ ಇಲ್ಲ. ಆದರೆ ಯಾರೊಬ್ಬರ ಮೇಲೂ ಕೈ ಮಾಡದೇ ಈ ಬಗೆಯ ಅತ್ಯಾಚಾರಿಗಳನ್ನೆಲ್ಲಾ ಪ್ರೀತಿಯಿಂದ ನೋಡಿಕೊಳ್ಳುತ್ತಲೇ ಬದುಕಿರುವ ಹಿಂದೂಗಳ ಬಗ್ಗೆ ಮಾತ್ರ ಹಿಂದೂಗಳೇ ಅಸಡ್ಡೆಯ ಮಾತುಗಳನ್ನಾಡುತ್ತಾರೆ. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ನಮ್ಮ ಪರವಾದ ವ್ಯಾಖ್ಯೆಗಳು ಸೃಷ್ಟಿಯಾಗುವುದೇ ಇಲ್ಲ!

6

ದೆಹಲಿ ದಾಳಿಯ ದಿನ ಟ್ರಂಪ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಅವರು ಅದಕ್ಕೆ ಕೆಟ್ಟ ಪ್ರತಿಕ್ರಿಯೆ ನೀಡಿ ಭಾರತವನ್ನು ಮತ್ತಷ್ಟು ಅಸಹಾಯಕವಾಗಿಸುತ್ತಿದ್ದರು. ಟ್ರಂಪ್ ಮತ್ತು ಮೋದಿ ಒಳ್ಳೆಯ ಸ್ನೇಹಿತರಾಗಿರುವುದರಿಂದಲೇ ಭಾರತಕ್ಕೆ ನೋವಾಗುವಂತೆ ಆತ ನಡೆದುಕೊಳ್ಳದೇ ಮುಸಲ್ಮಾನರೊಳಗಿನ ದುಷ್ಟರ ಕುರಿತಂತೆ ಎಚ್ಚರಿಕೆಯ ಸಂದೇಶವನ್ನೇ ಕೊಟ್ಟು ಹೋದರು. ಅದನ್ನಾದರೂ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಭಾರತ ಪರವಾದ ಹಿಂದೂಪರವಾದ ವಾದವೊಂದನ್ನು ನಾವು ಸೃಷ್ಟಿಸಬೇಕಿತ್ತು. ನಮ್ಮಿಂದಾಗಲೇ ಇಲ್ಲ. ದೆಹಲಿ ದಂಗೆಗಳ ಕುರಿತಂತೆ ಧನಾತ್ಮಕವಾಗಿ ಬರೆಯುತ್ತಿದ್ದ ಟ್ವಿಟರ್ ಖಾತೆಗಳನ್ನೆಲ್ಲಾ ಟ್ವಿಟರ್ ಇಂಡಿಯಾ ನಿಷೇಧಿಸುತ್ತಾ ಸಾಗಿತು. ಅತ್ತ ಭಾರತ ವಿರೋಧಿ ಚಿಂತನೆಗಳನ್ನು ಹಬ್ಬಿಸುವ ಇದೇ ದೇಶದ ಕೆಲವು ಅಯೋಗ್ಯರಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಯ್ತು. ಹೀಗಾಗಿಯೇ ಟ್ರಂಪ್ ಬಲವಾಗಿ ನಮ್ಮೊಡನೆ ನಿಂತಿದ್ದಾಗ್ಯೂ ವಿಶ್ವಸಂಸ್ಥೆ ನಮ್ಮ ವಿರುದ್ಧ ಹೇಳಿಕೆಯನ್ನು ಕೊಟ್ಟಿತು. ಆಶ್ಚರ್ಯದ ಸಂಗತಿ ಎಂದರೆ ಭಾರತದ ಪರವಾಗಿ ಸದಾ ನಿಂತು ಒಂದಿಡೀ ಬಂದರನ್ನೇ ನಮಗೆ ಬಿಟ್ಟುಕೊಟ್ಟ ಇರಾನ್ ಕೂಡ ಈ ಹೊತ್ತಲ್ಲಿ ನಮ್ಮ ವಿರುದ್ಧವಾಗಿ ಮಾತನಾಡಿಬಿಟ್ಟಿತು. ಸ್ವತಃ ಆಯತ್ತುಲ್ಲಾ ಖೊಮೇನಿ ಈ ವಿಚಾರವಾಗಿ ಟ್ವೀಟ್ ಮಾಡಿರುವುದು ಶಿಯಾಗಳ ದೃಷ್ಟಿಯಿಂದ ಒಳ್ಳೆ ಬೆಳವಣಿಗೆಯಲ್ಲ! ನಾವೀಗ ಜಾಗತಿಕ ಅಭಿಪ್ರಾಯವನ್ನು ನಮ್ಮ ಪರವಾಗಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ. ಅದಾಗಲೇ ಮುಸಲ್ಮಾನರಷ್ಟೇ ಅಲ್ಲದೇ ಕ್ರಿಶ್ಚಿಯನ್ನರು ಮತ್ತು ಬುದ್ಧಿಜೀವಿಗಳು ನಮ್ಮ ವಿರುದ್ಧ ತೋಳೇರಿಸಿಕೊಂಡು ನಿಂತಾಗಿದೆ. ಇದು ಸಿಎಎ ವಿರುದ್ಧ ಕ್ರಿಶ್ಚಿಯನ್ನರ ಪ್ರತಿಕ್ರಿಯೆಗಳನ್ನು ಕಂಡಾಗ ಸ್ಪಷ್ಟವಾಗಿಬಿಡುತ್ತದೆ. ಸಕರ್ಾರ ತೆಗೆದುಕೊಂಡಿರುವ ನಿರ್ಣಯದಿಂದ ಕ್ರಿಶ್ಚಿಯನ್ನರಿಗೆ ಲಾಭವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಂದ ನೊಂದ ಕ್ರಿಶ್ಚಿಯನ್ನರೂ ಕೂಡ ಇಲ್ಲಿನ ಪೌರತ್ವವನ್ನು ಪಡೆಯುತ್ತಾರೆ. ಆದರೂ ಮುಸಲ್ಮಾನರ ಬೆಂಬಲಕ್ಕೆ ನಿಂತಿರುವ ಕ್ರಿಶ್ಚಿಯನ್ನರು ಈ ಹೋರಾಟದಲ್ಲಿ ಸದ್ದಿಲ್ಲದೇ ಭಾಗಿಯಾಗಿದ್ದಾರೆ. ಹೇಗಾದರೂ ಮಾಡಿ ನರೇಂದ್ರಮೋದಿಯನ್ನು ಕೆಳಗಿಳಿಸಿಬಿಡಬೇಕು ಎಂಬ ಧಾವಂತಕ್ಕೆ ಬಿದ್ದಿರುವ ಭಾರತದ ಎಡಪಂಥೀಯರು ಈ ಚಟುವಟಿಕೆಯಲ್ಲಿ ಹಿಂದೆಂದಿಗಿಂತಲೂ ಬಲವಾಗಿ ತಮ್ಮನ್ನು ತಾವು ಜೋಡಿಸಿಕೊಂಡುಬಿಟ್ಟಿದ್ದಾರೆ. ಇವರೆಲ್ಲರಿಗೂ ಮೋದಿಯತ್ತ ಗುಂಡು ಹಾರಿಸಲು ಕೋವಿಗೆ ಸಿಗುವ ಹೆಗಲೇ ಮುಸಲ್ಮಾನರದ್ದು! ಹಾಗೆ ಸುಮ್ಮನೆ ಎಡಪಂಥೀಯ ಚಿಂತನೆಯಿಂದ ಬಂದಿರುವ ಅರವಿಂದ್ ಕೇಜ್ರಿವಾಲ್ನನ್ನು ನೋಡಿ. ದೆಹಲಿಯ ಚುನಾವಣೆಯವರೆಗೂ ಶಾಹೀನ್ಬಾಗ್ ಗಲಾಟೆ ನಿರಂತರವಾಗಿರುವಂತೆ ನೋಡಿಕೊಂಡ. ಚುನಾವಣೆಗಳು ಮುಗಿಯುವುದರೊಂದಿಗೆ ಶಾಹೀನ್ಬಾಗ್ಗೆ ಬರುವ ಬಿಯರ್ಾನಿಯೂ ನಿಂತಿತು, ಹಣವೂ ನಿಂತು ಹೋಯ್ತು. ದೆಹಲಿ ದಂಗೆಗಳಿಗಿಂತಲೂ ಮುಂಚೆ ತಾಹಿರ್ ಹುಸೇನ್ ಮನೀಷ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲರಿಗೆ ಹತ್ತಾರು ಬಾರಿ ಕರೆ ಮಾಡಿದ ದಾಖಲೆ ಪೊಲೀಸರ ಬಳಿ ಇದೆ. ಕೇಜ್ರಿವಾಲ್ ಈಗಲೂ ಮುಖ್ಯಮಂತ್ರಿಯಾಗಿ ಮೆರೆಯುತ್ತಿದ್ದರೆ ತಾಹಿರ್ ಹುಸೇನ್ ಪೊಲೀಸರ ಕೈಗೆ ಸಿಗದೇ ಅಡ್ಡಾಡುತ್ತಿದ್ದಾನೆ. ಈಗಂತೂ ಆತನ ಮನೆಯಲ್ಲೇ ಇದ್ದ ಆತನ ತಮ್ಮನೇ ಅಂಕಿತ್ ಶಮರ್ಾರ ಹತ್ಯೆಯಲ್ಲಿ ಪಾಲ್ಗೊಂಡಿದ್ದಾನೆಂದು ಪೊಲೀಸರು ಹುಡುಕಾಟ ಆರಂಭಿಸಿಬಿಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಇವರ ಮಾತುಗಳನ್ನು ಕೇಳಿ ಬೀದಿಗಿಳಿದ ಜನ ಈಗಲೂ ತಾವು ಹಾಳುಮಾಡಿದ ಸಕರ್ಾರಿ ಆಸ್ತಿ-ಪಾಸ್ತಿಗೆ ಸಮರ್ಪಕವಾದಷ್ಟು ದಂಡ ಕಟ್ಟುತ್ತಿದ್ದಾರೆ. ಇವರುಗಳ ಮಾತು ಕೇಳಿ ಇದೇ ಗರಡಿಯಲ್ಲಿ ಪಳಗಬೇಕಿದ್ದ ಅಮೂಲ್ಯ ಪಾಕಿಸ್ತಾನವನ್ನು ಹೊಗಳಿ ಜೈಲಿನಲ್ಲಿ ಆತಿಥ್ಯ ಪಡೆಯುತ್ತಿದ್ದರೆ, ಈ ಘೋಷಣೆ ಕೂಗುವಂತೆ ಆಕೆಗೆ ಹೇಳಿಕೊಟ್ಟವರೆಲ್ಲಾ ಆಕೆಯೊಂದಿಗೆ ಸಂಪರ್ಕವನ್ನೂ ಕಡಿದುಕೊಂಡು ನಡೆಸಿದ ವಾಟ್ಸಪ್ ಚಾಟ್ಗಳನ್ನೆಲ್ಲಾ ಡಿಲಿಟ್ ಮಾಡಿ ಕುಳಿತುಬಿಟ್ಟಿದ್ದಾರೆ. ನೆಪ ಮುಸಲ್ಮಾನರದ್ದಷ್ಟೇ. ಈ ಎಡಪಂಥೀಯರಿಗೆ ಆಗಬೇಕಾಗಿದ್ದದ್ದು ಬೇರಯೇ. ಮುಸಲ್ಮಾನರಲ್ಲಿರುವ ಮತಾಂಧತೆಯನ್ನು, ಹುಂಬತನವನ್ನು ಬಲವಾಗಿ ಬಳಸಿಕೊಂಡೇ ಅವರೆಲ್ಲಾ ಈ ಚಟುವಟಿಕೆಗೆ ಕೈ ಹಾಕಿದ್ದಾರೆ!

Comments are closed.