ವಿಭಾಗಗಳು

ಸುದ್ದಿಪತ್ರ


 

Archive for January, 2011

ಫೆಬ್ರವರಿ ಕಾರ್ಯಕ್ರಮಗಳು (ಈವರೆಗಿನಂತೆ)

Tuesday, January 25th, 2011

ಫೆಬ್ರವರಿ 2                 ಹುಬ್ಬಳ್ಳಿ ಫೆಬ್ರವರಿ 3                 ಕೊಪ್ಪಳ ಫೆಬ್ರವರಿ 4- 5            ಬೆಳಗಾಮ್ ರಾಮಕೃಷ್ಣ ಆಶ್ರಮ ಫೆಬ್ರವರಿ 6                 ಕಾಸರವಳ್ಳಿ ಫೆಬ್ರವರಿ 7                 ಬೆಳಗಾಮ್ […]

ಕ್ರಾಂತಿ ದೀವಿಗೆಯ ಕಿಡಿಗಳು

Tuesday, January 11th, 2011

‘ಇಂದಿನ ಯುವಕರಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿದೆ’ ಹಾಗಂತ ಎಲ್ಲೆಡೆ ಕೂಗು ಕೇಳಿಬರುತ್ತಲೇ ಇರುತ್ತದೆ. ಇಷ್ಟಕ್ಕೂ ದೇಶಭಕ್ತಿ ಅಂದರೇನು? ದೇಶದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದೇ? ದೇಶದ ಇತಿಹಾಸವನ್ನು ಅರೆದು ಕುಡಿದಿರುವುದೇ? ಅಥವಾ ದೇಶದ ಯಾವ ಮೂಲೆಯಲ್ಲಿ ಏನಾದರೂ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವುದೇ? ಸರಿಯಾದ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಒಟ್ಟಾರೆಯಾಗಿ ದೇಶದ ಕುರಿತಂತೆ ಕಾಳಜಿ ಕಡಿಮೆಯಾಗುತ್ತಿದೆ ಎನ್ನುವುದಂತೂ ನಿಚ್ಚಳವಾಗಿ ಅರಿವಾಗುತ್ತಿದೆ. ದೇಶಪ್ರೇಮಕ್ಕೂ ದೇಶಭಕ್ತಿಗೂ ಸಾಕಷ್ಟು ಅಂತರವಿದೆ. ಬಾಹ್ಯ ಸೌಂದರ್ಯವನ್ನು ಆರಾಧಿಸುವವರು ಪ್ರೇಮಿಗಳಷ್ಟೇ ಆಗಬಲ್ಲರು. ಆಂತರ್ಯದ ಸೌಂದರ್ಯವನ್ನು ಗ್ರಹಿಸುವವರು ಮಾತ್ರ ಭಕ್ತರಾಗಬಲ್ಲರು. […]

ಜನವರಿ ತಿಂಗಳ ಕಾರ್ಯಕ್ರಮಗಳು (ಈವರೆಗೆ ನಿಗದಿಯಾಗಿರುವಂತೆ)

Tuesday, January 4th, 2011

ಜನವರಿ 6- ಹರಟೆ, ಮೈಸೂರು (ಉದಯ ಟೀವಿಗಾಗಿ) ಜನವರಿ 7- ಮರಿಮಲ್ಲಪ್ಪ ಕಾಲೇಜಿನಲ್ಲಿ ಉಪನ್ಯಾಸ ಜನವರಿ 8- ವಿಜಯಪುರದಲ್ಲಿ ಕಾರ್ಯಕ್ರಮ ಜನವರಿ 9- ಜಾಗೋ ಭಾರತ್, ಸುಳ್ಯ ಜನವರಿ 12- ಬೆಂಗಳೂರು ರಾಮಕೃಷ್ಣಾಶ್ರಮದಲ್ಲಿ ವಿವೇಕಾನಂದ ಜಯಂತಿ ಆಚರಣೆ ಜನವರಿ 14- ಜಾಗೋ ಭಾರತ್, ಮುರುಡೇಶ್ವರ ಜನವರಿ 16- ಜಾಗೋಭಾರತ್, ಸಾಗರ ಜನವರಿ 17, ಜನವರಿ – ಯೂಥ್ ಮೀಟ್, ಮೋಟಗಿ ಮಠ, ಅಥಣಿ ಜನವರಿ 19- ಜಾಗೋ ಭಾರತ್, ಚನ್ನಪಟ್ಟಣ ಜನವರಿ 21, 22- ವೇದಾಂತ ಸೆಮಿನಾರ್, […]