ವಿಭಾಗಗಳು

ಸುದ್ದಿಪತ್ರ


 

Archive for June, 2012

ಮೂರನೆ ಮಹಾಯುದ್ಧ, ಔಷಧ ಮಾರುಕಟ್ಟೆಯದ್ದಾ?

Saturday, June 16th, 2012

ಯೋಜನಾ ಆಯೋಗದ ವರದಿ ಬಂದಿದೆ. ಈ ದೇಶದ ಆರೋಗ್ಯದ ಕುರಿತು ಅಪಾರ ಕಾಳಜಿ ವ್ಯಕ್ತಪಡಿಸಿರುವ ನಮ್ಮದೇ ಸರ್ಕಾರದ ವರದಿ ಆಘಾತಕಾರಿ ಅಂಶಗಳನ್ನೂ ಹೊತ್ತು ತಂದಿದೆ. ಭಾರತದ ಔಷಧ ಮಾರುಕಟ್ಟೆಯಲ್ಲಿ ೯೦ ಸಾವಿರಕ್ಕೂ ಮಿಕ್ಕಿ ಫಾರ್ಮುಲೇಶನ್‌ಗಳು, ಬ್ರಾಂಡ್‌ಗಳು ಇವೆ. ಮಾರುಕಟ್ಟೆಯಲ್ಲಿ ಅವೈಜ್ಞಾನಿಕ ಸಂಯೋಜನೆಯ, ಅನಗತ್ಯ ಮತ್ತು ಅಪಾಯಕಾರಿ ಔಷಧಗಳು ತುಂಬಿಹೋಗಿವೆ, ಮಾರುಕಟ್ಟೆಯ ಶೇಕಡ ೧೦ರಷ್ಟು ವಹಿವಾಟು ನಡೆಸುವ ಕೆಮ್ಮಿನ ಔಷಧಿ, ವಿಟಮಿನ್ ಗುಳಿಗೆಗಳು ಮತ್ತು ಲಿವರ್ ಟಾನಿಕ್‌ಗಳನ್ನು ತಯಾರಿಸುವ ಹತ್ತು ಕಂಪನಿಗಳಂತೂ ಅನಗತ್ಯವಾಗಿಯೇ ಉಸಿರಾಡುತ್ತಿವೆ. ಹೆಚ್ಚು ಮಾರಾಟವಾಗುವ ೨೫ […]

ಒಂದು ಲೀಟರ್ ಪೆಟ್ರೋಲು, ಸಾಕು ಜಗವ ನಡುಗಿಸಲು…

Friday, June 8th, 2012

ತನ್ನ ತೈಲ ಸ್ವಾಮ್ಯಕ್ಕೆ ಧಕ್ಕೆ ಬಂದಾಗಲೆಲ್ಲ ಅಮೆರಿಕಾ ಯುದ್ಧ ಮಾಡಿದೆ. ಪಶ್ಚಿಮದ ರಾಷ್ಟ್ರಗಳೆಲ್ಲ ಆಗ ಅದರ ಬಗಲಿಗೇ ಆತುಕೊಂಡಿವೆ. ತೈಲ ಉತ್ಪಾದಕ ರಾಷ್ಟ್ರಗಳು ಒಂದಲ್ಲ ಒಂದು ರೀತಿಯಲ್ಲಿ ತನ್ನ ಮರ್ಜಿಯಲ್ಲೆ ಇರಬೇಕೆಂದು ಪಶ್ಚಿಮ ಬಯಸುತ್ತದೆ. ಹೀಗಾಗಿಯೇ ಆ ರಾಷ್ಟ್ರಗಳನ್ನು ಬಡಿದಾಡುವಂತೆ ಮಾಡಿ, ತಾನು ಬೇಳೆ ಬೇಯಿಸಿಕೊಳ್ಳುವ ಕೆಲಸ ಅವು ಮಾಡುತ್ತಲೇ ಇವೆ. ನಮ್ಮಬೈಕಿಗೆ ಹಾಕಿಸಿಕೊಳ್ಳುವ ಒಂದು ಲೀಟರ್ ಪೆಟ್ರೋಲು; ಬೆಲೆ ಏರಿದಾಗ ಬೆಂಕಿ ಹಾಕುತ್ತೇವೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಸುಟ್ಟು ಬೂದಿ ಮಾಡುತ್ತೇವೆ. ರಾಷ್ಟ್ರ ಸ್ತಬ್ಧವಾಗುತ್ತದೆ. ಕೊನೆಗೆ ಸರ್ಕಾರಗಳೇ […]

ರಾಷ್ಟ್ರಪತಿ ಗಾದಿಗೆ ನನ್ನ ಆಯ್ಕೆ ಇವರು, ನಿಮ್ಮ ಆಯ್ಕೆ ಯಾರು?

Saturday, June 2nd, 2012

ರಾಷ್ಟ್ರಪತಿ ಯಾರಾಗಬೇಕೆಂಬುದರ ಕುರಿತಂತೆ ಚರ್ಚೆ ಜೋರಾಗಿ ನಡೆಯುತ್ತಿದೆ. ಮುಸ್ಲಿಮ್ ಮತ ಬ್ಯಾಂಕನ್ನು ಒಲಿಸಿಕೊಳ್ಳಲಿಕ್ಕಾಗಿಯೇ ಉಪರಾಷ್ಟ್ರಪತಿ ಅನ್ಸಾರಿಯವರನ್ನು ಪಟ್ಟಕ್ಕೇರಿಸಿಬಿಡುವ ಹುನ್ನಾರ ಕಾಂಗ್ರೆಸ್ಸಿನದು. ಅತ್ತ ಬಿಜೆಪಿಯಾದರೋ ನೂರಾ ಇಪ್ಪತ್ತೊಂದು ಕೋಟಿ ಜನರಿರುವ ನಾಡಿನಲ್ಲಿ ದೇಶದ ಮಹೋನ್ನತ ಹುದ್ದೆಗೆ ಒಬ್ಬರನ್ನು ಹೆಸರಿಸಲಾಗದಷ್ಟು ದೈನೇಸಿ ಸ್ಥಿತಿಗೆ ತಲುಪಿಬಿಟ್ಟಿದೆ. ರಾಷ್ಟ್ರೀಯತೆಯ ಪ್ರತಿಬಿಂಬ ಎನ್ನಿಸಿಕೊಂಡ ಪಕ್ಷವೊಂದಕ್ಕೆ ರಾಷ್ಟ್ರಪುರುಷರೇ ಕಾಣುತ್ತಿಲ್ಲವೆಂದರೆ ನಿಜಕ್ಕೂ ಆತಂಕವೆ ಸರಿ. ಅತ್ತ ಒಂದಷ್ಟು ಪತ್ರಿಕೆಗಳು, ಒಂದಷ್ಟು ಲೇಖಕರು ತಮ್ಮದೇ ಹೆಸರನ್ನು ಹರಿಬಿಡುತ್ತಿದ್ದಾರೆ. ಒಬ್ಬರಂತೂ ಎರಡು ಅವಧಿಗೆ ಅಮೀರ್ ಖಾನರನ್ನೆ ರಾಷ್ಟ್ರಪತಿ ಮಾಡೋಣವೆಂದು ಫರ್ಮಾನು […]