ವಿಭಾಗಗಳು

ಸುದ್ದಿಪತ್ರ


 

Archive for September, 2012

ಊಹೂಂ.. ಗೋವೆಯ ಕಥೆ ಇನ್ನೂ ಮುಗಿದಿಲ್ಲ!

Saturday, September 29th, 2012

ಪೋರ್ಚುಗಲ್ ದೊರೆಗಳು `ಪ್ರಾಣ ಇರುವವರೆಗೂ ಕಾದಾಡಿ’ಎಂದು ಆದೇಶ ಕೊಟ್ಟಿದ್ದನ್ನು ಧಿಕ್ಕಿರಿಸಿ, ಅಲ್ಲಿನ ಸೈನ್ಯಾಧಿಕಾರಿಗಳು ಭಾರತದ ಪ್ರತಿರೋಧದ ಮುಂದೆ ಶರಣಾಗಿ ಗೋವೆಯನ್ನು ಭಾರತಕ್ಕೆ ಸಮರ್ಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಹದಿನಾಲ್ಕು ವರ್ಷಗಳ ಅನಂತರ ಗೋವಾ ಭಾರತವನ್ನು ಸೇರಿಕೊಂಡಿತ್ತು. ಜಾತ್ರೆಯಲ್ಲಿ ಕಳೆದುಹೋದ ಮಗು, ಸಂಜೆ ವೇಳೆಗೆ ತಾಯಿಯನ್ನು ಕಂಡು ಆನಂದದಿಂದ ಕುಣಿದಾಡುತ್ತದಲ್ಲ, ಹಾಗೆಯೇ! ಕಂಕೋಲಿಮ್, ಗೋವೆಯ ಪ್ರಮುಖ ಹಳ್ಳಿಗಳಲ್ಲೊಂದು. ೧೫೬೭ರ ಡಿಸೆಂಬರ್ ೪ರಂದು ಗೋವೆಯ ಕ್ರಿಶ್ಚಿಯನ್ನರು ನಿಯಮವೊಂದನ್ನು ಲಾಗೂ ಮಾಡಿದರು. ೧೫ ದಾಟಿದವರು ಚರ್ಚಿಗೆ ಬರಲೇಬೇಕು, ಕ್ರಿಸ್ತನ ಸಂದೇಶ ಕೇಳಲೇಬೇಕು. […]

ಊಹೂಂ.. ಗೋವೆಯ ಕಥೆ ಇನ್ನೂ ಮುಗಿದಿಲ್ಲ!

Saturday, September 29th, 2012

ಪೋರ್ಚುಗಲ್ ದೊರೆಗಳು `ಪ್ರಾಣ ಇರುವವರೆಗೂ ಕಾದಾಡಿ’ಎಂದು ಆದೇಶ ಕೊಟ್ಟಿದ್ದನ್ನು ಧಿಕ್ಕಿರಿಸಿ, ಅಲ್ಲಿನ ಸೈನ್ಯಾಧಿಕಾರಿಗಳು ಭಾರತದ ಪ್ರತಿರೋಧದ ಮುಂದೆ ಶರಣಾಗಿ ಗೋವೆಯನ್ನು ಭಾರತಕ್ಕೆ ಸಮರ್ಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಹದಿನಾಲ್ಕು ವರ್ಷಗಳ ಅನಂತರ ಗೋವಾ ಭಾರತವನ್ನು ಸೇರಿಕೊಂಡಿತ್ತು. ಜಾತ್ರೆಯಲ್ಲಿ ಕಳೆದುಹೋದ ಮಗು, ಸಂಜೆ ವೇಳೆಗೆ ತಾಯಿಯನ್ನು ಕಂಡು ಆನಂದದಿಂದ ಕುಣಿದಾಡುತ್ತದಲ್ಲ, ಹಾಗೆಯೇ! ಕಂಕೋಲಿಮ್, ಗೋವೆಯ ಪ್ರಮುಖ ಹಳ್ಳಿಗಳಲ್ಲೊಂದು. ೧೫೬೭ರ ಡಿಸೆಂಬರ್ ೪ರಂದು ಗೋವೆಯ ಕ್ರಿಶ್ಚಿಯನ್ನರು ನಿಯಮವೊಂದನ್ನು ಲಾಗೂ ಮಾಡಿದರು. ೧೫ ದಾಟಿದವರು ಚರ್ಚಿಗೆ ಬರಲೇಬೇಕು, ಕ್ರಿಸ್ತನ ಸಂದೇಶ ಕೇಳಲೇಬೇಕು. […]

ಗೋವೆಯ ಕಣಕಣದಲ್ಲಿ ಹಸಿ ರಕ್ತದ ವಾಸನೆ

Saturday, September 22nd, 2012

ಹೈದರಾಬಾದು ಮುಕ್ತಗೊಳ್ಳಲಿಕ್ಕೆ ಒಂದು ವರ್ಷ ಬೇಕಾಯ್ತಾ? ಮಿತ್ರರೊಬ್ಬರು ಉದ್ಗಾರವೆತ್ತಿದ್ದರು. ಕನ್ನಡಿಗರ ನೆತ್ತಿಯ ಮೇಲಿನ ಗೋವಾ ಸ್ವತಂತ್ರಗೊಳ್ಳಲು ದಶಕವೇ ಬೇಕಾಯ್ತು ಎಂದಾಗ ಅವನ ಕಂಗಳು ಇನ್ನೂ ಅಗಲವಾಗಿಬಿಟ್ಟಿದ್ದವು. ಮತಾಂತರ ಒಲ್ಲದವರಿಗೆ ಸಾವಿನ ‘ಸಹಾನುಭೂತಿ’! ಅದೊಂದು ದೊಡ್ಡ ಕಥೆ. ಹಿಂದೂ ಹತಭಾಗ್ಯರ ದಾರುಣ ವ್ಯಥೆ. ೧೪೯೮ರಲ್ಲಿ ಮೊದಲಬಾರಿಗೆ ವಾಸ್ಕೋ ಡ ಗಾಮಾ ಭಾರತವನ್ನು ಅರಸಿಕೊಂಡು ಬಂದಿದ್ದನಲ್ಲ, ಆತ ಭಾರತದ ಸಂಪತ್ತಿಗೆ ಮಾರುಹೋದ. ಲೂಟಿಗೈದ. ಪೋರ್ಚುಗಲ್ ದೊರೆಗಳನ್ನು ತೃಪ್ತಿಪಡಿಸಿದ. ಅನೇಕ ವರ್ಷಗಳ ಕಾಲ ಈ ಲೂಟಿ ನಿರಾತಂಕವಾಗಿ ನಡೆದಿತ್ತು. ಸಮುದ್ರ ಮಧ್ಯದ […]

ಗೋವೆಯ ಕಣಕಣದಲ್ಲಿ ಹಸಿ ರಕ್ತದ ವಾಸನೆ

Saturday, September 22nd, 2012

ಹೈದರಾಬಾದು ಮುಕ್ತಗೊಳ್ಳಲಿಕ್ಕೆ ಒಂದು ವರ್ಷ ಬೇಕಾಯ್ತಾ? ಮಿತ್ರರೊಬ್ಬರು ಉದ್ಗಾರವೆತ್ತಿದ್ದರು. ಕನ್ನಡಿಗರ ನೆತ್ತಿಯ ಮೇಲಿನ ಗೋವಾ ಸ್ವತಂತ್ರಗೊಳ್ಳಲು ದಶಕವೇ ಬೇಕಾಯ್ತು ಎಂದಾಗ ಅವನ ಕಂಗಳು ಇನ್ನೂ ಅಗಲವಾಗಿಬಿಟ್ಟಿದ್ದವು. ಮತಾಂತರ ಒಲ್ಲದವರಿಗೆ ಸಾವಿನ ‘ಸಹಾನುಭೂತಿ’! ಅದೊಂದು ದೊಡ್ಡ ಕಥೆ. ಹಿಂದೂ ಹತಭಾಗ್ಯರ ದಾರುಣ ವ್ಯಥೆ. ೧೪೯೮ರಲ್ಲಿ ಮೊದಲಬಾರಿಗೆ ವಾಸ್ಕೋ ಡ ಗಾಮಾ ಭಾರತವನ್ನು ಅರಸಿಕೊಂಡು ಬಂದಿದ್ದನಲ್ಲ, ಆತ ಭಾರತದ ಸಂಪತ್ತಿಗೆ ಮಾರುಹೋದ. ಲೂಟಿಗೈದ. ಪೋರ್ಚುಗಲ್ ದೊರೆಗಳನ್ನು ತೃಪ್ತಿಪಡಿಸಿದ. ಅನೇಕ ವರ್ಷಗಳ ಕಾಲ ಈ ಲೂಟಿ ನಿರಾತಂಕವಾಗಿ ನಡೆದಿತ್ತು. ಸಮುದ್ರ ಮಧ್ಯದ […]

ಪಟೇಲರೆದೆಯ ದರ್ದು, ಮುಕ್ತಗೊಂಡಿತು ಹೈದರಾಬಾದು

Saturday, September 15th, 2012

ನಾಡಿದ್ದು ಬೆಳಗ್ಗೆ ಬೀದರ್ ಗುಲ್ಬರ್ಗಾಗಳ ಕಡೆ ಒಂದು ಸುತ್ತು ಹಾಕಿ ಬನ್ನಿ. ನೀವು ಖಂಡಿತ ಅಚ್ಚರಿಗೊಳ್ಳುತ್ತೀರಿ. ನಾವು ಆಗಸ್ಟ್ ೧೫ಕ್ಕೆ ಹೇಗೆ ಸ್ವಾತಂತ್ರ್ಯೋತ್ಸವ ಆಚರಿಸುತ್ತೇವೋ ಹಾಗೇ ಅವರು ಸೆಪ್ಟೆಂಬರ್ ೧೭ಕ್ಕೆ ಆಚರಿಸುತ್ತಾರೆ. ಬಲು ವಿಜೃಂಭಣೆಯಿಂದ, ಅಷ್ಟೇ ಶ್ರದ್ಧೆಯಿಂದ. ಹೀಗೇಕೆ? ಇಡಿಯ ದೇಶ ಆಗಸ್ಟ್ ೧೪ರ ಮಧ್ಯರಾತ್ರಿ ಮುಕ್ತಗೊಂಡಾಗ ಮೂರು ಪ್ರಾಂತಗಳು ಮಾತ್ರ ಭಾರತಕ್ಕೆ ಸೇರಲಿಚ್ಛಿಸದೆ, ಪಾಕಿಸ್ತಾನಕ್ಕೆ ಹೋಗಲು ಸಾಧ್ಯವಾಗದೆ ಉಳಿದಿದ್ದವು. ಜುನಾಗಡ, ಕಾಶ್ಮೀರ ಮತ್ತು ಹೈದರಾಬಾದು. ಹಿಂದೂ ಬಾಹುಳ್ಯದ ಜುನಾಗಡ, ಹೈದರಾಬಾದುಗಳ ಆಡಳಿತದ ಚುಕ್ಕಾಣಿ ಮುಸಲ್ಮಾನರ ಕೈಲಿದ್ದರೆ, […]

ಚಿಕಾಗೋದಲ್ಲಿ ಹರಿದ ವಿವೇಕಾಮೃತ ಧಾರೆ

Tuesday, September 11th, 2012

ಸ್ವಾತಂತ್ರ್ಯ ಹೋರಾಟದ ಹೊತ್ತು. ಕ್ರಾಂತಿಕಾರಿಯೊಬ್ಬ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸಂದರ್ಭ. ಪ್ರೀತಿಲತಾ ವಡ್ಡೆದಾರ್ ಎಂಬ ಮತ್ತೊಬ್ಬ ಮಹಿಳಾ ಕ್ರಾಂತಿಕಾರಿಗೆ ಜೈಲಿನಿಂದಲೇ ಪತ್ರ ಬರೆದ. ಅಚಾನಕ್ಕಾಗಿ ನಿನ್ನ ತೋಳಿನ ರವಿಕೆಯ ಮೇಲಿದ್ದ ವಿವೇಕಾನಂದರ ಚಿತ್ರ ನನ್ನ ಕಣ್ಣಿಗೆ ಬಿತ್ತು. ಬಹಳ ಆನಂದವಾಯ್ತು. ನಮ್ಮ ಕಾಲದ ಋಷಿ ಆತ. ಆತನನ್ನು ಅನುಸರಿಸುವುದು ಒಳಿತು.ಮುಂದೆ ಪೊಲೀಸರೊಂದಿಗಿನ ಕದನದಲ್ಲಿ ಆ ಹುಡುಗಿ ಅಸುನೀಗಿದಳು. ಇದು ಸ್ವಾಮಿ ವಿವೇಕಾನಂದರ ದೇಹತ್ಯಾಗದ ಬಹು ವರ್ಷಗಳ ನಂತರ ನಡೆದ ಘಟನೆ. ಅವರು ಬದುಕಿದ್ದಾಗಲೇ ಅಪರೂಪದ ಮತ್ತೊಂದು ಘಟನೆ […]

ಸೆಪ್ಟೆಂಬರ್ – ಅಕ್ಟೋಬರ್ ತಿಂಗಳ ಕಾರ್ಯಕ್ರಮಗಳು

Friday, September 7th, 2012

September 8,9: ಕಾರವಾರ 10: ಧಾರವಾಡ ಶಿಕ್ಷಕರ ದಿನಾಚರಣೆ 11: ಯುವ ದಿನಾಚರಣೆ ಪ್ರಯುಕ್ತ ಏಕ ವ್ಯಕ್ತಿ ಪ್ರದರ್ಶನ 12: ದಾವಣಗೆರೆ ಜಗವ ಗೆದ್ದ ಭಾರತ 13: ತರಿಕೆರೆ ಕಾಲೇಜ್ ನಲ್ಲಿ ಉಪನ್ಯಾಸ 14: ಶೇಷಾದ್ರಿಪುರಂ ಸಂಸ್ಕೃತ ದಿವಸ 15: ಶಿಕ್ಷಕರ ದಿನಾಚರಣೆ ಪ್ರಯುಕ್ತಕಾರ್ಯಕ್ರಮ ಆನೇಕಲ್ ; ಹೈಸ್ಕೂಲ್ ಮಕ್ಕಳಿಗೆ ಚಿತ್ರರಚನಾ ಕಾರ್ಯಾಗಾರ ಸೂಲಿಬೆಲೆ 16: ಕೆ.ಎಸ್.ನಾರಾಯಣಾಚಾರ್ಯರ ಕೃತಿಗಳ ಕುರಿತು ಗೋಷ್ಠಿ, ಮೈಸೂರು 21:  ಜಾಗೋ ಭಾರತ್; ಭಟ್ಕಳ 22,23: ಗಣೇಶ ಚತುರ್ಥಿ ಕಾರ್ಯಕ್ರಮಗಳು ಮಂಗಲೂರು 24-27: […]

ಅಮರನಾಥ ಬೆಟ್ಟದ ಬುಡದಲ್ಲಿ ಕನ್ನಡಿಗರ ಕೈತುತ್ತು

Saturday, September 1st, 2012

ಹಿಮಾಲಯದ ಪ್ರವಾಸ ಮುಗಿಸಿ ಮರಳಿ ಬರುತ್ತಿದ್ದೆವು. ಆ ಗುಂಗು ಇನ್ನೂ ಕಳೆದಿರಲಿಲ್ಲ. ಇದ್ದಕ್ಕಿದ್ದಂತೆ ರಸ್ತೆಯನ್ನು ಅಡ್ಡಗಟ್ಟಿ ನಿಂತಿದ್ದ ಒಂದಷ್ಟು ಜನರನ್ನು ಕಂಡು ಗಲಿಬಿಲಿಯಾಯ್ತು. ನಮ್ಮ ಗಾಡಿಯನ್ನು ಅನಿವಾರ್‍ಯವಾಗಿ ನಿಲ್ಲಿಸಬೇಕಾಯ್ತು. ಯಾತ್ರಿಕರನ್ನು ಬಡಿಯುವ, ಕೊಲ್ಲುವ ಪರಿಪಾಠ ಕಾಶ್ಮೀರದ್ದು; ಇಲ್ಲಿಗೂ ಬಂದುಬಿಡ್ತಾ? ಅಂತ ಅನ್ನಿಸಿದ್ದೂ ನಿಜ. ಕೆಲವು ತರುಣರೂ ವೃದ್ಧರೂ ಬಂದರು. ಇಲ್ಲಿ ಲಂಗರ್ ಇದೆ, ನೀವು ಊಟ ಮಾಡಿಕೊಂಡು ಹೋಗಲೇಬೇಕು ಎಂದು ಹಟ ಹಿಡಿದರು. ಅವಾಕ್ಕಾದೆವು. ನೂರು ಮೀಟರ್ ದೂರದಲ್ಲಿದ್ದ ಪೆಂಡಾಲಿಗೆ ಹೋದರೆ ನೂರಾರು ಜನ ಊಟ ಮಾಡುತ್ತ […]