ಪ್ರಶ್ನೆಗಳೇನೋ ಸಾಕಷ್ಟಿವೆ.. ಕೇಳುವುದು ಯಾರನ್ನು?
Friday, March 29th, 2013ಮಠಕ್ಕೆ ಹಣ ಕೊಟ್ಟಾಗ ವಿಷಾದಿಸುವ ಅಗತ್ಯವಿಲ್ಲ. ಬದಲಿಗೆ ಭಕ್ತ ಸಮೂಹ ಅದು ಮಠದವರೆಗೂ ಬಂದು, ಸದ್ವಿನಿಯೋಗವಾಗುವಂತೆ ನೋಡಿಕೊಂಡರೆ ಅದು ಬಹು ಮುಖ್ಯ ಕೆಲಸವಾದೀತು. ಕೆಲವಾದರೂ ಮಠಾಧೀಶರು ಒಟ್ಟಿಗೆ ಕುಳಿತು ಸರ್ಕಾರದ ಹಣವನ್ನು ಬಳಸಿಕೊಳ್ಳುವ ಕುರಿತು ಒಂದು ನೀತಿ ಸಂಹಿತೆ ರಚಿಸಿಕೊಂಡರೆ ಮತ್ತೂ ಒಳಿತೇ. – ಚಕ್ರವರ್ತಿ ಸೂಲಿಬೆಲೆ ಬೇಲಿ ಮಠಾಧೀಶರು ಮಠಕ್ಕೆಂದು ಕೊಟ್ಟಅನುದಾನ ಮರಳಿಸಿಬಿಟ್ಟಿದ್ದಾರಂತೆ. ಹಾಗಂತ ಸುದ್ದಿ ನೋಡಿದಾಗ ಅಚ್ಚರಿಯಾಯ್ತು. ಇನ್ನೂ ಅನೇಕ ಮಠಾಧೀಶರಿಗೆ ಅದು ಮೇಲ್ಪಂಕ್ತಿಯಾಗಲೆಂಬ ಆಸೆಯನ್ನು ಹಲವರು ವ್ಯಕ್ತಪಡಿಸಿದರು. ಸ್ವಾಮೀಜಿ ರಾಜ್ಯದಲ್ಲಿ ಬರ ಪರಿಸ್ಥಿತಿ […]