ವಿಭಾಗಗಳು

ಸುದ್ದಿಪತ್ರ


 

Archive for July, 2013

ಬಲಿದಾನವನ್ನೆ ಅನುಮಾನಿಸುವವರಿಗೆ ಏನನ್ನಬೇಕು!?

Sunday, July 28th, 2013

ಈ ಶನಿವಾರದ ಜಾಗೋಭಾರತ್ ಅಂಕಣದಲ್ಲಿ… http://epapervijayavani.in/Details.aspx?id=7411&boxid=163652734

ಅಮೆರಿಕದ ಕಳ್ಳತನಕ್ಕೆ ನಮ್ಮ ಪ್ರತಿರೋಧವೇ ಇಲ್ಲ..

Saturday, July 20th, 2013

ಜಗತ್ತು ಹೇಗಾಗಿಬಿಟ್ಟಿದೆ ನೋಡಿ. ನಮ್ಮ ನಡೆ-ನುಡಿ ಎಲ್ಲವನ್ನೂ ಗಮನಿಸುವವನೊಬ್ಬನಿರುತ್ತಾನೆ ಅಂತ ಯಾವಾಗಲೂ ಹೇಳುತ್ತಿದ್ದೇವಲ್ಲ, ಆತ ಯಾರೂಂತ ಈಗ ಗೊತ್ತಾಗಿಹೋಗಿದೆ! ಹ್ಹಾಂ, ನಾನು God Particle ಬಗ್ಗೆ ಮಾತನಾಡುತ್ತಿಲ್ಲ. ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳ ಸಾಮರ್ಥ್ಯ ಕೊಂಡಾಡುತ್ತಿದ್ದೇನೆ ಅಷ್ಟೇ. ಹೌದು. ನೀವು ಮನೆಯಲ್ಲಿಯೇ ಕುಳಿತು -ಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದರೆ ನಿಮ್ಮನ್ನು ನೋಡುವವರ‍್ಯಾರೂ ಇಲ್ಲ ಅಂದುಕೊಳ್ಳಬೇಡಿ. ನೀವು ಅಪ್ಪ-ಅಮ್ಮನ ಕಣ್ತಪ್ಪಿಸಬಹುದು. ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (ಎನ್‌ಎಸ್‌ಎ)ಯದ್ದಲ್ಲ. ನೀವು ಮೊಬೈಲ್‌ನಲ್ಲಿ ಫೇಸ್‌ಬುಕ್ ಬಳಸುವಾಗ ನೀವು ಓಡಾಡುತ್ತಿರುವ ದಾರಿಯೂ ಗಮನದಲ್ಲಿರುತ್ತದೆನ್ನುವುದನ್ನು ಮರೆಯಬೇಡಿ. ನೀವು […]

Quick programmes

Saturday, July 13th, 2013

July 16th Sindhnur          17th Raichur          18th Devadurga All programmes related to svami vivekananda Rathayatra July 19 to Shimoga          20th 4pm program on business ethics, Shimoga           21st 10am AVOPA, Shimoga                     6pm Pravachana, Gayatri mandir, Tadas, Hubli           22nd 10am Gurupurnima, Gayatri Mandir, Tadas,  Hubli           23&24th meeting at Hampi           25th […]

ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!

Friday, July 12th, 2013

Reblogged from ನೆಲದ ಮಾತು: ’ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್. ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ […]

ಜಾಗೋ ಭಾರತ್ ಅಂಕಣ….

Saturday, July 6th, 2013

http://epapervijayavani.in/Details.aspx?id=6980&boxid=21755546      

ಅನುಭಾವ ಬಿಂದುಗಳು (ಹೊಸ ಕಂತು)

Wednesday, July 3rd, 2013

ಅನುಭವಿಸಿದರೆ ಒಂಟಿತನವೂ ಹಾಯೆನಿಸುತ್ತದೆ. ~ ಇನ್ನೇಕೆ ದಾರಿ ನನಗೆ… ನಿನ್ನ ಹೆಜ್ಜೆ ಗುರುತು ಸಿಕ್ಕಿತಲ್ಲ. ~ ಅರೆ! ಅರಳಿದ ಪದ್ಮದ ಸೌಂದರ್ಯಕ್ಕೆ ಸೋತ ಕುಂಡಲಿನಿಯ ಹಾವು ಕುಣಿಯುತ್ತ ಸಹಸ್ರಾರ ಸೇರಿದೆ ~ ನೀನು ನನಗಿಷ್ಟ ಅದು ಕನ್ನಡಿಗೂ ಗೊತ್ತು. ಅದಕ್ಕೇ ಅವಕ್ಕೆ ನೀನಂದರೆ ಅಷ್ಟಕ್ಕಷ್ಟೇ. ~ ಕಣ್ಣಿಲ್ಲದವಗೆ ಮಾತ್ರ ಕತ್ತಲಿನ ಅನುಭವ. ~ ಹೃದಯದ ತಂತು ಎಲ್ಲರೂ ಮೀಟಲಲ್ಲ. ಸಂಗೀತ ಆಲಿಸುವ ತಾಳ್ಮೆಯೂ ಬೇಕಲ್ಲ! ~ ಸೂರ್ಯೋದಯದೊಂದಿಗೆ ಶುರುವಾಗೋ ನನ್ನ ಗರತಿತ್ವ ಸೂರ್ಯಾಸ್ತಕ್ಕೆ ಮುಗಿದುಹೋಗುತ್ತೆ! ~ ನಂಬಿಕೆಯೇ […]