ವಿಭಾಗಗಳು

ಸುದ್ದಿಪತ್ರ


 

Archive for September, 2013

ನಿಜವಾದ ಸ್ವರಾಜ್ಯ ನಮಗೆ ಬಂದಿದೆಯಾ?

Sunday, September 1st, 2013

ಮೊನ್ನೆ ಸಂಸತ್ತಿನಲ್ಲಿ ಆಹಾರ ರಕ್ಷಣಾ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಅನೇಕ ಹೂಡಿಕೆದಾರರು ತಮ್ಮ ಹೂಡಿಕೆ ಹಣವನ್ನು ಇಲ್ಲಿಂದ ತೆಗೆಯಲು ಶುರು ಮಾಡಿದ್ದಾರೆ. ಭಾರತದ ಯೋಜನೆಗಳೆಲ್ಲ ಅಭಿವೃದ್ಧಿಪರವಾದ ಯೋಜನೆಗಳಲ್ಲ, ಜನಪ್ರಿಯ ಯೋಜನೆಗಳು. ‘ಈ ಸಂಸತ್ ವ್ಯವಸ್ಥೆ ಇದೆಯಲ್ಲ ಇದು ವೇಶ್ಯೆ ಇದ್ದಂತೆ. ಕ್ಯಾಬಿನೆಟ್ಟಿಗೆ ತನ್ನ ಸೆರಗು ಹಾಸೋದು ಇದರ ಕೆಲಸ. ಇವತ್ತು ಒಬ್ಬ ಒಡೆಯನೊಂದಿಗೆ ಮಲಗಬೇಕು, ನಾಳೆ ಮತ್ತೊಬ್ಬ ಬಂದರೆ ಅವನೊಡನೆ ಹೋಗಬೇಕು’. ಯುರೋಪನ್ನು ದೃಷ್ಟಿಯಲ್ಲಿಟ್ಟುಕೊಂಡು ಗಾಂಧೀಜಿ ಹೇಳಿದ ಮಾತಿದು. ದುರ್ದೆಶೆಯೆಂದರೆ ಚಾಚೂ ತಪ್ಪದೇ ಅದೇ ವ್ಯವಸ್ಥೆಯನ್ನು ನಾವೂ ಅನುಸರಿಸುವುದರಿಂದ […]