ಕೊನೆಗೂ ಗೆದ್ದಿದ್ದು ರಾಜಕೀಯವಲ್ಲ, ಸದ್ಗುರುವಿನ ಆಧ್ಯಾತ್ಮಿಕ ಶಕ್ತಿ ಮಾತ್ರ..!
Wednesday, March 16th, 2016ಕಾರ್ಯಕ್ರಮ ಮುಗಿದು ಮರಳಿ ಬರುವಾಗ ರಸ್ತೆಯೆಲ್ಲ ಕೆಸರುಮಯವಾಗಿತ್ತು. ವಿದೇಶದಿಂದ ಬಂದ ಭಕ್ತರು ಕೆಸರಿನಲ್ಲಿ ಕಷ್ಟ ಪಟ್ಟು ಕಾಲಿಟ್ಟು ನಡಕೊಂಡು ಹೋಗುವಾಗ ಅಯ್ಯೋ ಎನಿಸುತ್ತಿತ್ತು .ಈ ಜಾಗಕ್ಕೆ NGT ೫ ಕೋಟಿ ರೂಪಾಯಿ ಕೇಳಿತ್ತಾ ಅಂತ ಅನೇಕರಿಗೆ ಅಸಹ್ಯವಾಗಿರಲ್ಲಿಕ್ಕೂ ಸಾಕು. ಬಸ್ಸಿಗಾಗಿ ಆಟೋ-ಕಾರುಗಳಿಗಾಗಿ ಪರದಾಡುವ ಜನರನ್ನು ಕಂಡಾಗ ಸರ್ಕಾರಗಳು ನಾಯಕರು ಅದೆಷ್ಟು ಕೈಲಾಗದವರಾಗಿ ಬಿಟ್ಟಿದ್ದಾರೆಂದು ಅನುಕಂಪ ಹುಟ್ಟಿತ್ತು. ನಿಜ, ಆಧ್ಯಾತ್ಮ ಗುರು ಜಗತ್ತಿಗೆ ಶ್ರೇಷ್ಠ ಭಾರತದ ದರ್ಶನ ಮಾಡಿಸಿದ್ದರೆ. ರಾಜಕೀಯ ನಾಯಕರು ಕೊಳಕು ದೆಹಲಿ ಮತ್ತು ಅವ್ಯವಸ್ಥೆಯ ದೈನೇಸಿತನದ […]