ಕಾಲದ ಕುಲುಮೆಯಲ್ಲಿ ಬೇಯದ ಸಿದ್ಧಾಂತದ ಬಾಲಬಡುಕರು!
Wednesday, March 30th, 2016ನಕ್ಸಲರು ದಾಂತೇವಾಡದಲ್ಲಿ 70ಕ್ಕೂ ಹೆಚ್ಚು ಸೈನಿಕರನ್ನು ಕೊಂದರಲ್ಲ ಅವತ್ತು ಇಡಿಯ ದೇಶ ಸ್ತಂಭೀಭೂತವಾಗಿತ್ತು. ಈ ಪರಿಯ ಕ್ರೌರ್ಯವನ್ನು ಭಾರತ ಊಹಿಸಿರಲಿಲ್ಲ. ಜೆಎನ್ಯುನಲ್ಲಿ ಮರುದಿನ ಕಮ್ಯುನಿಸ್ಟ್ ವಿದ್ಯಾರ್ಥಿ ಮುಖಂಡರು ಸೇರಿ ಸಾರ್ವಜನಿಕವಾಗಿ ವಿಜಯೋತ್ಸವ ಆಚರಿಸಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ಕನ್ಹಯ್ಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಸೈನಿಕರು ಮಾನಭಂಗ ಮಾಡುತ್ತಾರೆಂದು ವೀರಾವೇಷದ ಮಾತುಗಳನ್ನಾಡಿದ್ದ. ಎಲ್ಲದರ ಹಿಂದೆ ಇರೋದೂ ಒಂದೇ ಸೂತ್ರ. ಜನ ಸಾಮಾನ್ಯರಲ್ಲಿ ದೇಶಭಕ್ತಿಯ ಜಾಗೃತಿಗೆ ಕಾರಣವಾಗುವ ಯಾವ ಅಂಶಗಳನ್ನೂ ಜೀವಂತವಾಗಿ ಇರಲು ಬಿಡಬಾರದು ಅಷ್ಟೇ! […]