ಮೋದಿಯ ಅಲೆಯನ್ನು ಮತವಾಗಿ ಪರಿವರ್ತಿಸದಿದ್ದರೆ ಬಲು ಕಷ್ಟ!!
Wednesday, April 24th, 2019ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಮುಸಲ್ಮಾನರ ತುಷ್ಟೀಕರಣ ನೀತಿಯಿಂದಾಗಿ ಅವರ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ. ವಾಸ್ತವವಾಗಿ ಕಳೆದ ಸಕರ್ಾರದ ಯಾವ ಯೋಜನೆಗಳೂ ದೂರದೃಷ್ಟಿಯ ನೀತಿಯನ್ನು ಹೊಂದಿರುವುದಲ್ಲ. ಮುಸಲ್ಮಾನರನ್ನು ಬಲಾಢ್ಯಗೊಳಿಸಬಲ್ಲ ಯಾವ ಅಂಶಗಳೂ ಅದರಲ್ಲಿರಲಿಲ್ಲ. ಚುನಾವಣೆಯ ಸದ್ದು ಹೊರಗೆಲ್ಲೂ ಕಾಣುತ್ತಲೇ ಇಲ್ಲ. ಬಹುಶಃ ಬಿಸಿಲ ಝಳಕ್ಕೆ ಅಭ್ಯಥರ್ಿಗಳು, ಅವರ ಅನುಯಾಯಿಗಳು ತತ್ತರಿಸಿ ಹೋಗಿರಬೇಕು. ಐದ್ಹತ್ತು ವರ್ಷಗಳ ಹಿಂದೆ ಚುನಾವಣೆಯೆಂದರೆ ಊರ ತುಂಬಾ ಬ್ಯಾನರುಗಳು, ಪೋಸ್ಟರುಗಳು ರಾರಾಜಿಸುತ್ತಿದ್ದ ಕಾಲವಿತ್ತು. ಇಂದು ಮೊಬೈಲುಗಳಲ್ಲೆಲ್ಲಾ ಪಕ್ಷದ, ಪ್ರಧಾನಿಯ, ವ್ಯಕ್ತಿಗಳ ಆರ್ಭಟ. ಯಾರ ವಾಟ್ಸಪ್ಪು ಪ್ರಚಾರಕ್ಕೆ […]