ಕೊಡುತ್ತೇನೆಂದರೆ ಬೇಡವೆನ್ನುವ ಜನ!
Tuesday, March 31st, 2020ನಾವು ಒಂದು ಸಭ್ಯ ಸಮಾಜವಾಗಿ ಸೋಲುತ್ತಿರುವ ಲಕ್ಷಣ ಕಣ್ಣಿಗೆ ರಾಚುತ್ತಿದೆ. ಊರಿನ ವಿಲೇಜ್ ಅಕೌಂಟೆಂಟುಗಳು ಸಕರ್ಾರದ ಸೌಲಭ್ಯಕ್ಕೆ ಅರ್ಹರಾದ ವ್ಯಕ್ತಿಗಳನ್ನು ತಾವೇ ಸಮರ್ಪಕವಾಗಿ ಹುಡುಕಿಕೊಟ್ಟುಬಿಟ್ಟರೆ ಇಂಥವರ ಅರ್ಧ ಸಮಸ್ಯೆಗಳು ನಿವಾರಣೆಯಾದಂತೆ. ಪ್ರವಾಹ ಕಳೆದು 130ಕ್ಕೂ ಹೆಚ್ಚು ದಿನಗಳಾದವು. ನಾವೆಲ್ಲರೂ ಹಾಗೆಯೇ. ಭಾವನೆಗಳ ಉತ್ತುಂಗದಲ್ಲಿ ಎಷ್ಟು ದುಃಖಿತರೊಂದಿಗೆ ಇರುತ್ತೇವೆಯೋ ಆ ಭಾವನೆಗಳ ಪ್ರವಾಹ ಕೊಚ್ಚಿಹೋದೊಡನೆ ಎಲ್ಲವನ್ನೂ ಮರೆತುಬಿಡುತ್ತೇವೆ. ಪ್ರವಾಹದ ದೃಶ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ ಅನೇಕ ತಾಯಂದಿರು ಆ ಹೊತ್ತಿನಲ್ಲಿ ಕರೆಮಾಡಿ ಜನರ ದುಃಖವನ್ನಳಿಸಲು ಏನಾದರೂ ಮಾಡಬೇಕೆಂದು ಒಂದೇ ಸಮನೆ […]