ವಿಭಾಗಗಳು

ಸುದ್ದಿಪತ್ರ


 

Archive for August, 2012

ಬದುಕು ಕಲಿಸುವ ಮುಂಬೈ ಟ್ರೇನು…

Sunday, August 26th, 2012

‘ಏಯ್! ನನ್ ಡಬ್ಬಾ ಒಳಗಿದೆ. ಕೆಂಪು ಡಬ್ಬಾ ನೋಡ್ರೋ’ ಹಾಗಂತ ಬಾಗಿಲ ಬಳಿ ನಿಂತು ಒಬ್ಬ ಕೂಗುತ್ತಿದ್ದ. ಕೆಂಪು ಡಬ್ಬಾ, ಕೆಂಪು ಡಬ್ಬಾ… ಕ್ಷಣ ಮಾತ್ರದಲ್ಲಿ ಅದು ಎಲ್ಲರ ಕೂಗಾಯ್ತು. ಡಬ್ಬಾ ಮಾತ್ರ ಸಿಗಲೇ ಇಲ್ಲ. ಬಾಗಿಲ ಬಳಿ ಇದ್ದ ಮತ್ತೊಬ್ಬ, ಡಬ್ಬಾವಾಲಾನ ಫೋನ್ ನಂಬರ್ ತೊಗೊಂಡ. ಹುಡುಕಾಡಿ ತಲುಪಿಸುವೆನೆಂದ. ಆ ಪರಿ ಜನಸಂದಣಿಯಲ್ಲಿ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಇಷ್ಟೆಲ್ಲ ನಡೆದು ಹೋಯಿತು. ‘ಮುಂಬೈ ಟ್ರೇನುಗಳಲ್ಲಿ ಹೀಗೇನೇ’ ಪಕ್ಕದಲ್ಲಿ ನಿಂತಿದ್ದ ಭಾವ ಉದ್ಗಾರ ತೆಗೆದರು. ನನಗೆ […]

ಸ್ವಯಂಸೇವಕನೆಂಬ ಹೆಮ್ಮೆ

Thursday, August 23rd, 2012

ಗೊತ್ತಿಲ್ಲ…. ಕಳೆದ ಒಂದು ತಿಂಗಳಿನಿಂದೀಚೆಗೆ ಬದಲಾವಣೆ ಬಂದಿರಬಹುದು. ಅಸ್ಸಾಮ್‌ನ ಗೌಹಾಟಿಯ ಪ್ರಮುಖ ವೃತ್ತಕ್ಕೆ ಹೋಗಿ ನಿಂತರೆ ಎರಡು – ಮೂರು ಸಾವಿರ ಜನ ಕೂಲಿ ಕಾರ್‍ಮಿಕರು ಕೈಯಲ್ಲಿ ಡಬ್ಬಿ ಹಿಡಿದು ನಿಂತಿರುತ್ತಾರೆ. ಅಷ್ಟು ಹೊತ್ತಿಗೆ ಒಂದಷ್ಟು ಜೀಪಿನಂತಹ ಗಾಡಿಗಳು ಬಂದು ಅವರಲ್ಲಿ ತಮಗೆ ಬೇಕಾದವರನ್ನು ಆರಿಸಿಕೊಂಡು ಹೋಗುತ್ತವೆ. ಸಂಜೆ ಮರಳಿ ಅದೇ ಜಗಕ್ಕೆ ತಂದುಬಿಟ್ಟರಾಯ್ತು. ಇತರರಿಗಿಂತ ಕಡಿಮೆ ಕೂಲಿ ಪಡೆಯುವ, ಹೆಚ್ಚು ಕೆಲಸ ಮಾಡುವ ಈ ಜನರನ್ನು ಅಸ್ಸಾಮ್‌ನ ಜಮೀನ್ದಾರರು, ಕಾಂಟ್ರಾಕ್ಟರುಗಳು ಬಲು ಮೆಚ್ಚುತ್ತಾರೆ. ಮತ್ತು ಇವರನ್ನು […]

ಹೆದ್ದಾರಿ

Thursday, August 16th, 2012

ರಮಿಸು ತನುವ ರಮಿಸು ಮನವ ಇದು ಚಾರ್ವಾಕ ನೀತಿ ಮೀರಿಸಿ ತನುವ ವಿರಮಿಸು ಮನದೊಳಗೆ ಇದು ಅಧ್ಯಾತ್ಮದ ಯುಕ್ತಿ!

ಹುಡುಕಾಟ!!

Thursday, August 16th, 2012

ಗೆಳತಿ, ನಿನ್ನ ಮನಸ್ಸು ನಾನಿಲ್ಲದೆ ನಿದ್ದೆಯೂ ಇಲ್ಲವೆನ್ನುತ್ತಿತ್ತು ಈಗದಕ್ಕೆ ಬೇಕು ನಾನಿಲ್ಲದ್ದೇ ಹೊತ್ತು! ಹೀಗೆಕೆ? ಎಲ್ಲಿ ಕಳಚಿತು ಕೊಂಡಿ? ಎಲ್ಲಿ ತಪ್ಪಿತು ಹಾದಿ? ಹುಡುಕುತ್ತ ಕಳೆಯಿತು ರಾತ್ರಿ ಪಡಸಾಲೆಯಲ್ಲಿ ನೀ ಮಲಗಿದ್ದೆ ಮುದುರಿ..!

ಅಗಸ್ಟ್ – ಸೆಪ್ಟೆಂಬರ್ ಕಾರ್ಯಕ್ರಮಗಳು

Monday, August 13th, 2012

ಅಗಸ್ಟ್: 15: ಅರವಿಂದ ಜಯಂತಿ ಪ್ರಯುಕ್ತ ಕಾರ್ಯಕ್ರಮ; ಗುಲ್ಬರ್ಗ 17: ಕಾಳಿ ಮಂದಿರದಲ್ಲಿ ಉಪನ್ಯಾಸ; ಚಂದ್ರಾ ಲೇಔಟ್, ಬೆಂಗಳೂರು 18: ಬೆಳಿಗ್ಗೆ – ಶಾರದಾ ಮಂದಿರದಲ್ಲಿ ಉಪನ್ಯಾಸ; ವಿಜಯನಗರ, ಬೆಂಗಳೂರು ಸಂಜೆ – ಜಾಗೋಭಾರತ್; ಚಿಂತಾಮಣಿ 19: ಶ್ರಮ ಪರಿಹಾರ 25: ವಿಕಾಸ ಅಕಾಡೆಮಿ ಬೈಠಕ್; ಗುಲ್ಬರ್ಗ 26: ಸ್ವಾಮಿ ರಾಮತೀರ್ಥರ ಚಿಂತನೆಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ; ಗಾಯನ ಸಮಾಜ, ಬೆಂಗಳೂರು ಸೆಪ್ಟೆಂಬರ್: 2: ಜಾಗೋಭಾರತ್; ಜಯನಗರ, ಬೆಂಗಳೂರು 8,9: ಕಾರವಾರ 21: ಜಾಗೋಭಾರತ್; ಭಟ್ಕಳ 22, […]

ಅಗಸ್ಟ್ – ಸೆಪ್ಟೆಂಬರ್ ಕಾರ್ಯಕ್ರಮಗಳು

Monday, August 13th, 2012

ಅಗಸ್ಟ್: 15: ಅರವಿಂದ ಜಯಂತಿ ಪ್ರಯುಕ್ತ ಕಾರ್ಯಕ್ರಮ; ಗುಲ್ಬರ್ಗ 17: ಕಾಳಿ ಮಂದಿರದಲ್ಲಿ ಉಪನ್ಯಾಸ; ಚಂದ್ರಾ ಲೇಔಟ್, ಬೆಂಗಳೂರು 18: ಬೆಳಿಗ್ಗೆ – ಶಾರದಾ ಮಂದಿರದಲ್ಲಿ ಉಪನ್ಯಾಸ; ವಿಜಯನಗರ, ಬೆಂಗಳೂರು ಸಂಜೆ – ಜಾಗೋಭಾರತ್; ಚಿಂತಾಮಣಿ 19: ಶ್ರಮ ಪರಿಹಾರ 25: ವಿಕಾಸ ಅಕಾಡೆಮಿ ಬೈಠಕ್; ಗುಲ್ಬರ್ಗ 26: ಸ್ವಾಮಿ ರಾಮತೀರ್ಥರ ಚಿಂತನೆಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ; ಗಾಯನ ಸಮಾಜ, ಬೆಂಗಳೂರು ಸೆಪ್ಟೆಂಬರ್: 2: ಜಾಗೋಭಾರತ್; ಜಯನಗರ, ಬೆಂಗಳೂರು 8,9: ಕಾರವಾರ 21: ಜಾಗೋಭಾರತ್; ಭಟ್ಕಳ 22, […]

ಟಾಯ್ಲೆಟ್ ವಾಸು ಅಂದ್ರೆ ಯಾರು ಗೊತ್ತಾ?

Saturday, August 11th, 2012

 ಪ್ರಚಾರದ ಹೆಸರಲ್ಲಿ ಹೊಸಹೊಸ ಮಾರ್ಗಗಳನ್ನು ಹುಡಕಲಾಯ್ತು. ನಾಟಕಗಳು, ಕಥೆಗಳು, ಎಲ್ಲವೂ ಶೌಚಾಲಯದ ಕುರಿತಂತೆಯೇ. ಕುಂತರೂ ನಿಂತರೂ ಶೌಚಾಲಯಗಳೇ. ಕೊನೆಗೆ ಕನಸಿನಲ್ಲೂ ವಾಸು ದೇಶ್‌ಪಾಂಡೆ ಶೌಚಾಲಯವನ್ನೆ ಕಂಡಿದ್ದರೆ ಅಚ್ಚರಿಯಿಲ್ಲ! ಈ ಕಾರಣದಿಂದಲೇ ಸ್ಥಳೀಯ ಆರು ಜಿಲ್ಲೆಗಳಲ್ಲಿ ವಾಸು ದೇಶ್‌ಪಾಂಡೆ `ಟಾಯ್ಲೆಟ್ ವಾಸು’ವಾಗಿಯೇ ಜನಪ್ರಿಯರಾದರು. ವಾಸು ದೇಶ್‌ಪಾಂಡೆ ಅಲಿಯಾಸ್ ಟಾಯ್ಲೆಟ್ ವಾಸು! ಗುಲ್ಬರ್ಗಾದ ಸೇಡಮ್ಮಿನ ಹುಡುಗ. ಬಡತನದಲ್ಲಿ ಬೆಳೆದ, ಕಷ್ಟಪಟ್ಟು ಓದಿದ. ಕೊನೆಗೆ ಇಂಜಿನಿಯರ್ರೂ ಆದ. ಇನ್ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡು ಚೆನ್ನಾಗಿ ದುಡಿದ. ಇಷ್ಟೇ ಆಗಿದ್ದರೆ ಇದೊಂದು ಕನ್ನಡ ಫಿಲಮ್ಮಿನ […]

ರಾಮಲೀಲಾ ಮೈದಾನದಿಂದ, ನೇರವಾಗಿ….

Thursday, August 9th, 2012

ನಾನೀಗ ರಾಮಲೀಲಾ ಮೈದಾನದಲ್ಲಿದ್ದೇನೆ. ೭ನೇ ತಾರೀಖಿನಿಂದಲೇ ಆಂದೋಲನಕ್ಕಾಗಿ ಜನಸಾಗರ ಹರಿದುಬರತೊಡಗಿತ್ತು. ಇಂದು ಇಲ್ಲಿ ಸೇರಿರುವ ಸಂಖ್ಯೆ ನಿರೀಕ್ಷೆಗೂ ಮೀರಿದ್ದು. ರಾಮದೇವ ಬಾಬಾ ನೇತೃತ್ವದ ಈ ಆಂದೋಲನದ ಕುರಿತಂತೆ ಕೆಲವು ಒಳನೋಟಗಳು ಇಲ್ಲಿವೆ… ಎಲ್ಲರ ಚಿತ್ತ ರಾಮಲೀಲಾ ಮೈದಾನದತ್ತ! ಹಾಗಂತ ನೋಡಿದರೆ ಅನ್ನಿಸುತ್ತಿದೆ. ಒಂಭತ್ತನೆ ತಾರೀಖಿನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಅದಾಗಲೇ ಜನಸಾಗರ ಬಂದು ಸೇರುತ್ತಿದೆ. ಏಳನೆ ತಾರೀಖಿನ ವೇಳೆಗಾಗಲೇ ಐದಾರು ಸಾವಿರ ಕಾರ್ಯಕರ್ತರು ವೇದಿಕೆಯ ಹಿಂದೆ ಮುಂದೆ ಗಿಜಿಗುಡುತ್ತ ನಿಂತಿದ್ದರು. ತಯಾರಿಗಳು ಬಿರುಸಾಗಿ ನಡೆದಿದ್ದವು. ಕಾರ್ಯಕರ್ತರ ಹೆಸರು […]

ಹಿಂದುತ್ವ ಬೋನ್ಸಾಯ್ ಮರವಲ್ಲ, ವಿಶಾಲ ಆಲದ ಮರ

Saturday, August 4th, 2012

ಹಿಂದುತ್ವ ಬೋನ್ಸಾಯ್ ಮರವಲ್ಲ, ವಿಶಾಲ ಆಲದ ಮರ ದಾಳಿಗೆ ಮುನ್ನ ಎದುರಾಳಿಗಳ ಶಕ್ತಿಯನ್ನು ಅರಿತುಕೊಳ್ಳಬೇಕು. ದಾಳಿಯ ವೇಳೆ ತಲೆ ಹೋದರೂ ಸರಿ ಎಂದು ಕಾದಾಡಬೇಕು. ಕದನದ ನಂತರ ಆಗುವ ಲಾಭ ನಷ್ಟಗಳ ಅರಿವಿರಬೇಕು ಪ್ರತಿಯೊಬ್ಬ ಸೇನಾಪತಿಗೆ ಗೊತ್ತಿರಲೇಬೇಕಾದ ಅಂಶಗಳಿವು. ಇವುಗಳ ಆಧಾರದ ಮೇಲೆ ರೂಪುಗೊಂಡದ್ದೇ ಯೋಜನೆ. ಮೊದಲೇ ರೂಪಿಸಿದ ಯೋಜನೆ ಒಮ್ಮೊಮ್ಮೆ ಕೈಕೊಟ್ಟರೂ ಕೊಡಬಹುದು. ಪೂರ್ವ ತಯಾರಿಯೇ ಇಲ್ಲದೆ ಗೆದ್ದರೂ ಗೆಲ್ಲಬಹುದು. ಎಲ್ಲ ಅಪರೂಪ. ಆದರೆ, ಹಳೆಯ ನೆನಪುಗಳನ್ನು ಹಸಿರಾಗಿಸಿಕೊಂಡು, ಭವಿಷ್ಯದ ಕಷ್ಟ ನಷ್ಟಗಳನ್ನು ಆಲೋಚಿಸಿ, ವರ್ತಮಾನದಲ್ಲಿ […]