ವಿಭಾಗಗಳು

ಸುದ್ದಿಪತ್ರ


 

Archive for January, 2013

ಕಮಲ್‌ನ ವಿಶ್ವರೂಪ ಮತ್ತು ಕೋಮುವಾದದ ವ್ಯಾಖ್ಯಾನ

Sunday, January 27th, 2013

ಈ ಹಿಂದೆ ತನ್ನ ತಾನು ಪ್ರವಾದಿ ಎಂದು ಕರಕೊಂಡು ವಿವಾದಕ್ಕೆ ಸಿಲುಕಿದ್ದ ಕಮಲ್, ಈಗ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾನೆ. ನನ್ನ ಚಿತ್ರದಲ್ಲಿ ಅಂಥದ್ದೆಲ್ಲ ಏನಿಲ್ಲ, ಒಮ್ಮೆ ನೋಡಿರಯ್ಯ ಎಂದು ಗೋಗರೆದಿದ್ದಾನೆ. ಕೋರ್ಟಿಗೆ ಹೋಗುವ ಬೆದರಿಕೆ ಹಾಕಿದ್ದಾನೆ. ಚಿತ್ರಮಂದಿರಗಳಿರಲಿ, ಡಿಟಿಎಚ್‌ಗಳು ಕೂಡ ಹಕ್ಕು ಕೊಳ್ಳಲು ಮುಂದೆ ಬರುತ್ತಿಲ್ಲ. ಅವರಿಗೆಲ್ಲ ಒಂದೇ ಹೆದರಿಕೆ, ಮತಾಂಧರು ಸಿನೆಮಾ ಮಂದಿರ ಸುಟ್ಟುಬಿಟ್ಟರೆ? ಇಂಜಿನಿಯರಿಂಗ್ ಅಧ್ಯಯನ ಮಾಡುವಾಗ ನನ್ನ ಗೆಳಯನೊಬ್ಬನಿದ್ದ. ಮಿನ್‌ಹಾಜ್ ಅಲಿ. ಹೊರನೋಟಕ್ಕೆ ಕಟ್ಟರ್‌ಪಂಥಿ ಎನ್ನಿಸುತ್ತಿರಲಿಲ್ಲ. ಆದರೆ ಅವನ ಮನದೊಳಗೇನಿದೆ ಎಂದು ಅರ್ಥವೇ […]

ಸೂರ್ಯನತ್ತ ಉಗುಳುವವರ ಪಾಡು ಗೊತ್ತೇನು?

Friday, January 18th, 2013

ಟ್ರೇಲರ್ ನೋಡಿ ಸಿನೆಮಾ ಬಗ್ಗೆ ಬರೆಯೋರು, ಬ್ಲರ್ಬ್ ಓದಿ ಪುಸ್ತಕದ ಬಗ್ಗೆ ಹೇಳೋರು, ಕೊನೆಗೆ ಒಂದು ಪುಸ್ತಕ ಓದಿ ಮಹಾಪುರುಷನ ಯೋಗ್ಯತೆ ಅಳೆಯೋರು ದಿನದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಸದ್ಯಕ್ಕೆ ಚರ್ಚೆ ನಡೆಯುತ್ತಿರೋದು ಬಂಗಾಳಿ ಲೇಖಕ ಮಣಿ ಶಂಕರ ಮುಖರ್ಜಿ ಬರೆದಿರುವ ‘The Monk as Man’ ಪುಸ್ತಕ ಕುರಿತಂತೆ. ಬಂಗಾಳಿಯಲ್ಲಿ ಲಕ್ಷಕ್ಕೂ ಮೀರಿ ಪ್ರತಿಗಳು ಮಾರಾಟಗೊಂಡು ದಾಖಲೆ ನಿರ್ಮಿಸಿದ ಕೃತಿ ಇದು. ಒಬ್ಬ ಸನ್ಯಾಸಿಯೊಳಗಿನ ಮಾನವನ ಅಂತಃಕರಣವನ್ನು ಅನಾವರಣಗೊಳಿಸುವ ಅತಿ ವಿಶಿಷ್ಟ ಪ್ರಯತ್ನ ಇದು. ಇದನ್ನು ಆತ […]

ವಿವೇಕಾನಂದರ ಕನಸಿನ ತರುಣರು ಎಲ್ಲಿದ್ದಾರೆ!?

Friday, January 11th, 2013

ರಾಜ್ಯ ಸರ್ಕಾರಕ್ಕೆ ರೋಗ ಬಂದಿದೆ ಅಂತ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಘೋಷಿಸಿದ್ದರೆ ನಿಜ. ಅದರಲ್ಲಿ ಎರಡು ಮಾತಿಲ್ಲ. ಆದರೆ ಕೇಂದ್ರ ಸರ್ಕಾರ ಸತ್ತೇಹೋಗಿದೆಯಲ್ಲ!? ನೂರಾ ಹದಿನಾರು ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ತರುಣರೆದುರು ಗಂಭೀರವಾಗಿ ಹೇಳಿದ್ದರು. ’ನನಗೆ ಫುಟ್‌ಬಾಲ್ ಆಟ ಬಲು ಇಷ್ಟ. ನೀವು ಸ್ವರ್ಗಕ್ಕೆ ಹತ್ತಿರವಾಗೋದು ಭಗವದ್ಗೀತೆ ಓದುವುದರಿಂದ ಅಲ್ಲ; ಫುಟ್‌ಬಾಲ್ ಆಡುವುದರಿಂದ’. ಹೀಗೇಕೆ ಎಂದು ತಲೆ ಕೆರಕೊಂಡು ಪ್ರಶ್ನಿಸಿದರೆ ಅವರು ಹೇಳಿದ್ದೇನು ಗೊತ್ತೆ? ’for every kick you have a counter […]

ಎಲ್ಲವೂ ಹೇಡಿತನದ ಪರಮಾವಧಿಯೇ!?

Saturday, January 5th, 2013

ಇಂದು ಹದಿನೈದು ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ನಾಶ ಮಾಡಿಬಿಡುತ್ತೇವೆ ಎನ್ನುತ್ತಾನಲ್ಲ ಓವೈಸಿ, ಅವತ್ತು ಗಾಂಧೀಜಿ ಮೂವತ್ತು ಸೆಕೆಂಡು ಸುಮ್ಮನಿದ್ದುಬಿಟ್ಟಿದ್ದರೆ, ಹಿಂದೂಸ್ಥಾನದಲ್ಲಿ ಹೇಡಿ ಹಿಂದುಗಳು ಮಾತ್ರ ಉಳಿದಿರುತ್ತಿದ್ದರು. ಮಿತ್ರ ತನ್ವೀರ್ ಮಡಿಕೇರಿಯಲ್ಲೊಮ್ಮೆ ಕೇಳಿದ್ದರು, ’ಹಿಂದುಗಳು ಸಂಖ್ಯೆಯಲ್ಲಿ ಹೆಚ್ಚಿದ್ದೀರಿ. ಅಣ್ಣನಂತೆ ನೀವು. ಸ್ವಲ್ಪ ಕೈಗಳನ್ನು ಅಗಲಿಸಿ ಅಪ್ಪಿಕೊಳ್ಳುವ ಪ್ರೀತಿ ತೋರಿದರೆ ನಾವು ಓಡಿಬಂದು ಅಪ್ಪಿಕೊಂಡು ಬಿಡುತ್ತೇವೆ. ನೀವೇಕೆ ಅಷ್ಟು ವಿಶಾಲವಾಗಲಾರಿರಿ?’ ಎಂದು. ’ನಾವು ಬಾಹುಗಳನ್ನು ಅಗಲಿಸಿಕೊಂಡೇ ನಿಂತಿದ್ದೇವೆ. ಮೊದಲೆಲ್ಲ ಬಂದು ಬಂದು ತಬ್ಬಿಕೊಳ್ಳುತ್ತಿದ್ದ ನೀವೇ ಈಗ ದೂರ ನಿಲ್ಲಲು […]