ವಿಭಾಗಗಳು

ಸುದ್ದಿಪತ್ರ


 

Archive for May, 2013

ಮೇ ~ ಜೂನ್ ತಿಂಗಳ ಕಾರ್ಯಕ್ರಮಗಳು

Sunday, May 12th, 2013

ಮೇ- ೧೫: ಬೆಳಗ್ಗೆ- ರಾಮಕೃಷ್ಣಾಶ್ರಮ; ಸಂಜೆ ರೋಟರಿ ಕಾರ್ಯಕ್ರಮ ೧೬: ಶಿಕ್ಷಕರ ಸಮಾವೇಶ; ಮಹಾತ್ಮಾ ಶಾಲೆ ೧೭: ಖಾಸಗಿ ಕಾರ್ಯಕ್ರಮ ೧೮: ಚೀನಾ ವಿರುದ್ಧ ಪ್ರತಿಭಟನೆ; ವಿಜಯನಗರ ಸಂಜೆ- ಜಾಗೋ ಭಾರತ್; ಬಿಳ್ಚೋಡು ೧೯: ಭಾರತ ಸ್ವಾಭಿಮಾನ್ ಕಾರ್ಯಕ್ರಮ; ಮಂಗಳೂರು ೨೦ರಿಂದ೨೨: ರಥಯಾತ್ರೆ ಬೈಠಕ್; ಮಂಗಳೂರು ೨೩: ಸಂಘ ಶಿಬಿರ; ಚನ್ನೇನ ಹಳ್ಳಿ ೨೪: ಸತ್ಸಂಗ; ಹೊಸಕೋಟೆ ೨೫: ಬಾಗಲಕೋಟೆ, ಬೀಳಗಿಗಳಲ್ಲಿ ಕಾರ್ಯಕ್ರಮ ೨೬: ಯುವ ಸಮಾವೇಶ; ಭದ್ರಾವತಿ ೨೭: ’inspire’ ಉದ್ಘಾಟನೆ; ಮಣಿಪಾಲ ೩೦,೩೦: ಖಾಸಗಿ […]

ಆ ಸಾಹಸಕ್ಕಿಂದು ಹದಿನೈದು ವರ್ಷ!

Sunday, May 12th, 2013

ಹದಿನೈದು ವರ್ಷಗಳ ಹಿಂದೆ ಅಟಲ್‌ಜೀ ಅಂತಹದೊಂದು ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್‌ ಕಲಾಮ್‌ ಸೇರಿದಂತೆ ಅತ್ಯುನ್ನತ ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ ಅರಿವಿಗೆ ಬಾರದಂತೆ ಯಶಸ್ವಿ ಅಣ್ವಸ್ತ್ರ ಪ್ರಯೋಗ ನಡೆಸಿಯೇಬಿಟ್ಟಿತು. ತನ್ನ ತಾಕತ್ತನ್ನು ಮನವರಿಕೆ ಮಾಡಿಸಿತು. ಆ ಪ್ರಯೋಗಕ್ಕೀಗ ಹದಿನೈದರ ಸಂಭ್ರಮ. ಆದರೆ, ಯಾರಿಗೆಷ್ಟು ನೆನಪಿದೆ!?  ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ ದಕ್ಕಿದಾಗ ಅಟಲ್ ಜೀ ಮಾಡಿದ ಮೊದಲ ಕೆಲಸವೇ ವಿಜ್ಞಾನಿಗಳನ್ನು ಕರೆದು ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ ಎಂದು ಎಂದು […]

ಭಾರತವೇಕೆ ಚೀನಾದೆದುರು ಮಂಡಿಯೂರಬೇಕು!?

Friday, May 10th, 2013

ಈಶಾನ್ಯ ರಾಜ್ಯದತ್ತ ನಮ್ಮ ರಕ್ಷಣಾ ಸಚಿವರು ಕಾಲಿಟ್ಟರೆ ದ್ವಿಪಕ್ಷೀಯ ಸಂಬಂಧದ ಬೆದರಿಕೆ ಹಾಕುವ ಚೀನಾ, ಟಿಬೆಟ್ಟನ್ನು ನುಂಗಿ ನೀರು ಕುಡಿದಿದೆಯಲ್ಲ, ನಾವು ಚಕಾರ ಎತ್ತಿದ್ದೇವಾ? ಒಮ್ಮೆಯಾದರೂ ನಾವು ಪ್ರಕಟಿಸುವ ಚೀನಾ ನಕ್ಷೆಯಲ್ಲಿ ಟಿಬೇಟನ್ನು ಮಾಯಮಾಡಿ ಕಂಕುಳನ್ನು ಚಿವುಟಿದ್ದೇವಾ? ತೈವಾನಿನ ಪರವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುವ ಬೆದರಿಕೆ ಒಡ್ಡಿದ್ದೇವಾ? ಜಪಾನಿನಲ್ಲಿ ಬಲಪಂಥೀಯ ರಾಷ್ಟ್ರವಾದೀ ಸರ್ಕಾರ. ಅಲ್ಲಿನ ನಾಯಕ ’ಆಬೆ’ ಕುದಿಯುವ ದೇಶಭಕ್ತಿಯೊಂದಿಗೇ ದೇಶವಾಳಲು ಬಂದವನು. ದಕ್ಷಿಣ ಕೊರಿಯಾದಲ್ಲಿ ಪಾರ್ಕ್ ತನ್ನ ನೇತೃತ್ವದಲ್ಲಿ ಯುದ್ಧವಾದರೂ ಸೈ, ರಾಷ್ಟ್ರ ಸ್ವಾಭಿಮಾನಿಯಾಗಿರಬೇಕೆಂದು ಭಾವಿಸುವಾಕೆ. […]

ಇವರು ನಮ್ಮ ಸ್ವಾಭಿಮಾನ ವೃದ್ಧಿಸುವ ಕೆಲಸ ಮಾಡಿದ್ದಾರಾ?

Sunday, May 5th, 2013

ಆಗಲೇ ನಾವು ಜಪಾನ್, ಉತ್ತರ ಕೊರಿಯಾ, ವಿಯೆಟ್ನಾಂ, ಮ್ಯಾನ್ಮಾರ್, ರಷ್ಯಾಗಳಲ್ಲಿ ನಮ್ಮ ಕೈ ಚಾಚಿದ್ದರೆ ಚೀನಾ ಬಾಲ ಮುದುರಿಕೊಂಡು ಬಿದ್ದಿರುತ್ತಿತ್ತು. ದುರ್ದೈವ ಕಪಿಲ್ ಸಿಬಲ್, ದಿಗ್ವಿಜಯ ಸಿಂಗ್‌ರೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಣಾಕ್ಷತನ ತೋರೋದು ಬಿಟ್ಟು ಅಣ್ಣಾ, ಬಾಬಾ ಹಾಗೂ ಇಲ್ಲಿನ ರಾಜಕೀಯ ನಾಯಕರುಗಳ ಹಿಂದೆ ಬಿದ್ದಿದ್ದರು. ಜನಸಾಮಾನ್ಯರ ನೆನಪು ಅಲ್ಪಕಾಲದ್ದಂತೆ. ಈ ಮಾತನ್ನು ಕಾಂಗ್ರೆಸ್ಸು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿಯೇ ಜನರೆದುರು ಮತ್ತೆ ಬಂದು ನಿಲ್ಲುತ್ತೆ. ತ್ಯಾಗಮಯಿ ಸೋನಿಯಾರಿಂದ ಅಽಕಾರ ಪಡಕೊಂಡಂದಿನಿಂದ ಇಂದಿನವರೆಗೂ ಮನಮೋಹನ್ ಸಿಂಗ್‌ರು ಭಾರತದ ಸ್ವಾಭಿಮಾನ […]