ವಿಭಾಗಗಳು

ಸುದ್ದಿಪತ್ರ


 

Archive for May, 2013

ಕಮ್ಯುನಿಸ್ಟರ Track record

Friday, May 31st, 2013

ನಕ್ಸಲರು ‘ಬಡವರ ಬಂಧು’ಗಳೆಂಬ ಕಾಲ ಹೋಯ್ತು. ಅವರೀಗ ಹಣ ಮಾಡುವ, ಬಡವರ ಜೀವ ತೆಗೆಯುವ ಧಂಧೆಕೋರರು. ಒಬ್ಬನನ್ನು ಕೊಲ್ಲುವವರನ್ನು ಸುಪಾರಿ ಕಿಲ್ಲರ್ ಎನ್ನಬಹುದಾದರೆ, ಬಹಳ ಜನರನ್ನು ಕೊಲ್ಲುವವರನ್ನು ನಕ್ಸಲರು ಎನ್ನಬಹುದಷ್ಟೆ. ಮಂಗಳೂರಿನ ಪಬ್‌ಗಳ ಮೇಲೆ, ಹೋಂ ಸ್ಟೇ ಮೇಲೆ ದಾಳಿಯಾಯ್ತು. ಕೆಲವರಿಗೆ ಕೆನ್ನೆಯ ಮೇಲೆ ಹೊಡೆತ ಬಿತ್ತು. ಇಡಿಯ ದೇಶ ಕೆಂಡಕೆಂಡವಾಯ್ತು. ಕೆಂಪು ಮುಸುಕಿನವರಂತೂ ಟೀವಿ, ಪತ್ರಿಕೆಗಳಲ್ಲೆಲ್ಲಾ ಮಿಂಚಲಾರಂಭಿಸಿದರು. ಒರೆಯಲ್ಲಿದ್ದ ಕತ್ತಿಯನ್ನೆಳೆದು ‘ಹಿಂದುತ್ವ’ದ ನೆರಳು ಕಂಡ ಕಡೆಯೆಲ್ಲ ಬೀಸತೊಡಗಿದರು. ಕಾಲೇಜುಗಳಿಂದ ಹುಡುಗಿಯರು, ಅವರ ಹಿಂದೆ ಹುಡುಗರು ಹೊರ […]

ಕಮ್ಯುನಿಸ್ಟರ Track record

Friday, May 31st, 2013

ನಕ್ಸಲರು ‘ಬಡವರ ಬಂಧು’ಗಳೆಂಬ ಕಾಲ ಹೋಯ್ತು. ಅವರೀಗ ಹಣ ಮಾಡುವ, ಬಡವರ ಜೀವ ತೆಗೆಯುವ ಧಂಧೆಕೋರರು. ಒಬ್ಬನನ್ನು ಕೊಲ್ಲುವವರನ್ನು ಸುಪಾರಿ ಕಿಲ್ಲರ್ ಎನ್ನಬಹುದಾದರೆ, ಬಹಳ ಜನರನ್ನು ಕೊಲ್ಲುವವರನ್ನು ನಕ್ಸಲರು ಎನ್ನಬಹುದಷ್ಟೆ. ಮಂಗಳೂರಿನ ಪಬ್‌ಗಳ ಮೇಲೆ, ಹೋಂ ಸ್ಟೇ ಮೇಲೆ ದಾಳಿಯಾಯ್ತು. ಕೆಲವರಿಗೆ ಕೆನ್ನೆಯ ಮೇಲೆ ಹೊಡೆತ ಬಿತ್ತು. ಇಡಿಯ ದೇಶ ಕೆಂಡಕೆಂಡವಾಯ್ತು. ಕೆಂಪು ಮುಸುಕಿನವರಂತೂ ಟೀವಿ, ಪತ್ರಿಕೆಗಳಲ್ಲೆಲ್ಲಾ ಮಿಂಚಲಾರಂಭಿಸಿದರು. ಒರೆಯಲ್ಲಿದ್ದ ಕತ್ತಿಯನ್ನೆಳೆದು ‘ಹಿಂದುತ್ವ’ದ ನೆರಳು ಕಂಡ ಕಡೆಯೆಲ್ಲ ಬೀಸತೊಡಗಿದರು. ಕಾಲೇಜುಗಳಿಂದ ಹುಡುಗಿಯರು, ಅವರ ಹಿಂದೆ ಹುಡುಗರು ಹೊರ […]

ಅಮರನಾಥ ಬೆಟ್ಟದ ಬುಡದಲ್ಲಿ ಕನ್ನಡಿಗರ ಕೈತುತ್ತು

Friday, May 31st, 2013

ಜೂನ್ ಕೊನೆಯ ವಾರದಲ್ಲಿ ಅಮರನಾಥ ಈ ವರ್ಷದ ಹಿಮಲಿಂಗ ದರ್ಶನಕ್ಕೆ ತೆರೆದುಕೊಳ್ಳುತ್ತದೆ. ಈ ಪ್ರಯುಕ್ತ ಅಲ್ಲಿ ಲಂಗರ್‌ ನಡೆಸಲು ಕರ್ನಾಟಕದ ತಂಡ ತಯಾರಿ ನಡೆಸುತ್ತಿದೆ. ಈ ತಂಡದ ಬಗ್ಗೆ ಹಿಂದೆ ಬರೆದಿದ್ದ ಲೇಖನವನ್ನು ಪುನರ್ಮನನಕ್ಕಾಗಿ ರಿಬ್ಲಾಗ್ ಮಾಡುತ್ತಿದ್ದೇನೆ. ಹಿಮಾಲಯದ ಪ್ರವಾಸ ಮುಗಿಸಿ ಮರಳಿ ಬರುತ್ತಿದ್ದೆವು. ಆ ಗುಂಗು ಇನ್ನೂ ಕಳೆದಿರಲಿಲ್ಲ. ಇದ್ದಕ್ಕಿದ್ದಂತೆ ರಸ್ತೆಯನ್ನು ಅಡ್ಡಗಟ್ಟಿ ನಿಂತಿದ್ದ ಒಂದಷ್ಟು ಜನರನ್ನು ಕಂಡು ಗಲಿಬಿಲಿಯಾಯ್ತು. ನಮ್ಮ ಗಾಡಿಯನ್ನು ಅನಿವಾರ್‍ಯವಾಗಿ ನಿಲ್ಲಿಸಬೇಕಾಯ್ತು. ಯಾತ್ರಿಕರನ್ನು ಬಡಿಯುವ, ಕೊಲ್ಲುವ ಪರಿಪಾಠ ಕಾಶ್ಮೀರದ್ದು; ಇಲ್ಲಿಗೂ ಬಂದುಬಿಡ್ತಾ? […]

ಸಾವರ್ಕರ್ ಮತ್ತು ನೆಹರೂ : ಹೋಲಿಸಬಾರದ ವ್ಯಕ್ತಿಗಳು

Tuesday, May 28th, 2013

ಇಂದು (ಮೇ ೨೮) ಸಾವರ್ಕರ್ ಜನ್ಮ ದಿನ. ಈ ಸಂಧರ್ಭದಲ್ಲಿ ಭಾರತದ ದಿಕ್ಕು ಬದಲಿಸಿದ ಇಬ್ಬರು ವ್ಯಕ್ತಿಗಳ ತುಲನಾತ್ಮಕ ಬರಹ ಇಲ್ಲಿದೆ. ಯಾರು ಯಾವ ಬಗೆಯಲ್ಲಿ ದಿಕ್ಕು ಬದಲಿಸಿದರು ಅಥವಾ ತಪ್ಪಿಸಿದರು ಎನ್ನುವುದು ಓದುಗರ ವಿವೇಚನೆಗೆ ಬಿಟ್ಟಿದ್ದು… ಇತಿಹಾಸದ ಪುಟಗಳು ಅದೆಷ್ಟು ಬೇಗ ಹಿಂದೆ ಹಿಂದೆ ಹೋಗಿಬಿಡುತ್ತವಲ್ಲ! ಒಂದು ಪುಟವನ್ನು ತಿರುವಿಹಾಕಿದಂತೆ ಆ ಪುಟದಲ್ಲಿರುವ ಸಂಗತಿಗಳನ್ನೆಲ್ಲಾ ಮರೆತುಬಿಟ್ಟರೆ ಮುಗಿದೇಹೋಯಿತು. ನೆನಪಿಟ್ಟುಕೊಂಡು ಮುಂದಡಿ ಇಡುವವ ಮಾತ್ರ ವಿಜಯಿಯಾದಾನು. ನಮ್ಮ ಇತಿಹಾಸ ಒಂಥರಾ ಸೆಮಿಸ್ಟರ್ ಪದ್ಧತಿಯ ಶಿಕ್ಷಣದಂತಾಗಿಬಿಟ್ಟಿದೆ. ಈ ಸೆಮಿಸ್ಟರ್ […]

ಯಾರು ಬುದ್ಧರಲ್ಲ..!?

Saturday, May 25th, 2013

ಇಂದು ಬುದ್ಧ ಪೂರ್ಣಿಮೆ, ಈ ಪರಂಪರೆಯಲ್ಲಿ ಆಗಿ ಹೋದ ಆ ಎಲ್ಲ ಬುದ್ಧರಿಗೆ ವಂದಿಸುತ್ತ.., ತಾನೇ ಕೃಷ್ಣನಾಗಿಮೈಮರೆತು ಕುಣಿದ ರಾಧೆಬುದ್ಧನಲ್ಲವೇ?ಮತ್ತೆ ಆ ಚೈತನ್ಯಎರಡೂ ಕೈಗಳನೆತ್ತಿದೇವರೆದುರು ನಿಂತನಲ್ಲಅವನುಬುದ್ಧನಲ್ಲವೇ? ಚನ್ನಮಲ್ಲಿಕಾರ್ಜುನನೇ ನನ್ನ ಗಂಡ ಎಂದವಳು ಅಕ್ಕ, ನಿಮಗೇ ಗಂಡನೇ ದೇವರು, ನನಗೆ ದೇವರೇ ಗಂಡ ಎಂದವಳು ಮೀರಾ ಅವರು ಬುದ್ಧರಲ್ಲವೇ? ಮಾನವ ಪ್ರೇಮದಿತೋಯ್ದ ಹೃದಯಿವಿವೇಕಾನಂದ,ದ್ವೇಷವ ತೊರೆದುಪ್ರೇಮದಿ ಗೆದ್ದಮಹಾತ್ಮಾಇವರುಬುದ್ಧರಲ್ಲವೇ? ಬುದ್ಧ ಅಂದೂ ಇದ್ದ, ಇಂದೂ ಇದ್ದಾನೆ. ಬುದ್ಧನೆಂದರೆ ಅಖಂಡ ಪ್ರೇಮ, ಮೈಯ್ಯೆಲ್ಲ ಹೃದಯ ಸಾವಿಲ್ಲದ ಉತ್ಸಾಹ ನೋಯಿಸದ ವಿಜಯ!

ಇಲಿ ಹಿಡಿದು ಹುಲಿ ಹೊಡೆದೆವು ಅನ್ನುವವರ ನಡುವೆ…

Friday, May 24th, 2013

ಮನಮೋಹನ ಸಿಂಗರು ಕೊಟ್ಟ ಔತಣ ಕೂಟ ನಾಲ್ಕು ವರ್ಷ ತುಂಬಿದ ಖುಷಿಗಲ್ಲ, ವಿನೋದ್ ರೈ ತೊಲಗಿದರಲ್ಲ ಎನ್ನುವುದಕ್ಕಾಗಿಯೇ ಇರಬೇಕು. ಏಕೆಂದರೆ ಈಗ ಆ ಸ್ಥಾನಕ್ಕೆ ಬರಲಿರುವವರು ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರುಗಳನ್ನು ಕೊಳ್ಳಲು ಎರಡೆರಡು ಬಾರಿ ಅನುಮತಿ ಕೊಟ್ಟ ಶಶಿಕಾಂತ್ ಶರ್ಮ. ಶ್ರೀಶಾಂತ್ ಇಂದಿನ ದಿನಗಳ ಮಾಧ್ಯಮದ ಪ್ರಮುಖ ಸುದ್ದಿ. ಅವನು ಒಂದು ಓವರಿಗೆ ಹದಿಮೂರು ರನ್ ಕೊಟ್ಟಿದ್ದು, ತಾನು ಮುಂದೆ ಎಸೆಯುವ ಚೆಂಡುಗಳ ಮಾಹಿತಿ ನೀಡುತ್ತಿದ್ದುದು ಎಲ್ಲವೂ ಚರ್ಚೆಗೆ ಗ್ರಾಸವಾಯ್ತು. ಶ್ರೀಶಾಂತ್ ಕುಡಿಯುತ್ತಿದ್ದನಂತೆ; ಹೆಣ್ಣುಗಳ ಸಹವಾಸವೂ ಇತ್ತಂತೆ. […]

ಜಾತಿಗೊಂದು ನೀತಿ…. ಹಿಂದುವಾಗಿರೋದೇ ತಪ್ಪಾ!?

Thursday, May 23rd, 2013

ಇದು 15 Dec ರಂದು ಪ್ರಕಟಿಸಿದ್ದ ಬರಹ. ಮಾಲೆಗಾಂವ್ ಸ್ಫೋಟ ಪ್ರಕರಣ ಮತ್ತೆ ಚರ್ಚೆಗೆ ಬಂದಿರುವ ಹಿನ್ನೆಲೆಯಲ್ಲಿ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಗೌರವಾಭಿವಂದನೆಗೆ ಈ ಲೇಖನ… ೨೦೦೯ರ ಜುಲೈ ೧೯ಕ್ಕೆ ಎಲ್ಲ ಮಾಧ್ಯಮಗಳಿಗೂ ಜೈಲಿನಿಂದ ಬಂಧಿತ ಭಯೋತ್ಪಾದಕರ (!) ಪತ್ರವೊಂದು ಬಂತು. “ನನ್ನನ್ನು ಅತ್ಯಂತ ದಾರುಣವಾಗಿ ಹಿಂಸಿಸಲಾಗುತ್ತಿದೆ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹೀಗೇ ಆದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ”. ಮಾಧ್ಯಮಗಳ ಪ್ರತಿಕ್ರಿಯೆ ನೀರಸವಾಗಿತ್ತು. ಆ ಪತ್ರದ ಮೇಲೆ ಗಂಭೀರ ಚರ್ಚೆಗಳು ನಡೆಯಲೇ ಇಲ್ಲ. ಹೀಗಾಗಿ ಜನರಿಗೂ […]

Evaluation of the two national parties

Tuesday, May 21st, 2013

“A first-time Legislator gains experience. A second-time Legislator effectively executes delivery. A third-time Legislator??!! Well, is it not the time to make way for the younger genre of legislators? The above expressed by Prabhakar Bhatt not only holds good for the BJP but is a guideline for all the political parties. Though knowing this, Mr. […]

ಎರಡು ರಾಷ್ಟ್ರೀಯ ಪಕ್ಷಗಳ ತುಲನೆ

Friday, May 17th, 2013

‘ಶಾಸಕರಾಗಿ ಆಯ್ಕೆಯಾಗೋದು ಮೊದಲನೆ ಬಾರಿ ಅನುಭವ ಪಡೆಯಲಿಕ್ಕೆ, ಎರಡನೆಯ ಬಾರಿ ಕೆಲಸ ಮಾಡಲಿಕ್ಕೆ, ಮೂರನೇ ಬಾರಿಗೆ ಸಾಕು; ತರುಣರಿಗೆ ದಾರಿ ಬಿಡಿ’ ಎನ್ನುವ ಪ್ರಭಾಕರ ಭಟ್ಟರ ಮಾತುಗಳು ಬಿಜೆಪಿಗೇನು, ಎಲ್ಲ ಪಕ್ಷಗಳಿಗೂ ಮಾರ್ಗದರ್ಶಿಯೇ. ಇದು ಗೊತ್ತಿದ್ದೂ ಧಿಕ್ಕರಿಸಿ ಚುನಾವಣೆಗೆ ನಿಂತು ಸೋತ ಯೋಗೀಶ ಭಟ್ಟರ ಸೋಲಿನ ಹೊಣೆ ಯಾರದ್ದು? ಬ್ರಿಟಿಷರ ಕೊನೆಯ ವೈಸ್‌ರಾಯ್ ಮೌಂಟ್ ಬ್ಯಾಟನ್. ಹಾಗಾದರೆ ಭಾರತದ ಮೊದಲ ವೈಸ್‌ರಾಯ್ ಯಾರು ಗೊತ್ತ? ಮತ್ಯಾರು? ಈ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ! ನೆಹರೂ […]

ದೂರುವುದಲ್ಲ, ಸರಿ ಮಾಡುವತ್ತ ಇರಲಿ ದೃಷ್ಟಿ…

Wednesday, May 15th, 2013

ನಾವು ಸ್ವಲ್ಪ ಬಾಗಿದರೆ ಕತೆ ಮುಗಿದಂತೆ. ಎರಡು ವರ್ಷಗಳ ಅನುಭವದ ಆಧಾರದಲ್ಲಿ ನಾವೂ ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದೇವೆ. ಮೊದಲ ವಾರ ಪ್ರೀತಿ, ಮುಂದಿನ ಎರಡು ವಾರ ಕಠಿಣ ನೀತಿ ಮತ್ತು ಕೊನೆಯ ವಾರ ಮಿತೃತ್ವದ ರೀತಿ! ನಮ್ಮ ಸವಸತಿ ಶಿಬಿರಕ್ಕೆ ಮೂರನೇ ವರ್ಷ. ಸುಮಾರು ಒಂಭತ್ತು ವರ್ಷಗಳ ಹಿಂದಿನ ಮಾತು. ಒಂದಷ್ಟು ತರುಣರು ನನ್ನ ಬಳಿಗೆ ಬಂದು ಹಣ ಒಗ್ಗೂಡಿಸಿದ್ದೇವೆ. ರಾಜೀವ್ ದೀಕ್ಷಿತರ ಬಾಷಣಗಳ ಕನ್ನಡ ಅವತರಣಿಕೆ ತರಬೇಕು ಎನ್ನುತ್ತ ಬಳಿಗೆ ಬಂದರು. ಅದಾಗಲೇ ಈ ಕೆಲಸ […]