ವಿಭಾಗಗಳು

ಸುದ್ದಿಪತ್ರ


 

Archive for August, 2013

ಪುಣ್ಯಕೋಟಿಯ ಬೆಂಬೆತ್ತಿರುವ ಪಾಪಿಷ್ಠರು

Tuesday, August 27th, 2013

Reblogged from ನೆಲದ ಮಾತು: ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್‌ನಲ್ಲಿ ಪಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ! ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರವನ್ನು ಆರಿಸಿದುದರ ಫಲವನ್ನು ಇಷ್ಟು ಬೇಗ ಉಣ್ಣಬೇಕಾಗುತ್ತದೆಂದು ಖಂಡಿತ ಗೊತ್ತಿರಲಿಲ್ಲ. ವಿಶೇಷವಾಗಿ ಕರಾವಳಿ ಭಾಗದವರು! ಮಾನ್ಯವರ ಸಿದ್ಧರಾಮಯ್ಯನವರು ಅಧಿಕಾರ ಪಡಕೊಂಡ ದಿನವೇ ಗೋವುಗಳನ್ನು ಕೊಲ್ಲುವ ತಮ್ಮ […]

ವಿಜ್ಞಾನವೂ ವಾಲುತ್ತಿದೆ ಹಿಂದುತ್ವದೆಡೆಗೆ..

Friday, August 23rd, 2013

ಇಲ್ಲಿನ ಶಿಕ್ಷಣ ಪದ್ಧತಿಯನ್ನು ಸಂಪೂರ್ಣ ಉಧ್ವಸ್ತಗೊಳಿಸಿ ವಿಜ್ಞಾನದ ಹೆಸರಲ್ಲಿ ನಮ್ಮ ತಲೆಯೊಳಗೆ ಬೂಸಾ ಸುರಿದರು. ವೈಜ್ಞಾನಿಕವಾದುದು ಪಶ್ಚಿಮದ್ದು ಮಾತ್ರವೆಂದು ನಂಬಿಸಿದರು. ಸ್ವಾತಂತ್ರ್ಯ ಬಂದು ೬೬ ವರ್ಷ ಕಳೆದೇ ಹೋದರೂ ಈ ಭ್ರಮೆ ಮಾತ್ರ ಕಳಚಲಿಲ್ಲ. ಇಂದು ವಿಜ್ಞಾನ ತನ್ನ ಮಗ್ಗುಲನ್ನು ಬದಲಾಯಿಸಿಬಿಟ್ಟಿದೆ. ಭಾರತ ಪ್ರತಿಧ್ವನಿಸುತ್ತಿದ್ದ ಅಧ್ಯಾತ್ಮ ತತ್ತ್ವಗಳಿಗೆ ಜಗತ್ತು ತಲೆದೂಗಲಾರಂಭಿಸಿದೆ. “Every Young Brahin… who learns geography in our collages, learns to smile at the Hindu mythologies” ಹೆಚ್ಚು ಕಡಿಮೆ ಎರಡು […]

ಇತಿಹಾಸದಿಂದ ಕಲಿತ ಪಾಠ ನಾಳೆಗಳಿಗೆ ದಾರಿಯಾಗಲಿ

Friday, August 23rd, 2013

ಇಷ್ಟು ದಿನ ಕಾಶ್ಮೀರ ಸಮಸ್ಯಾಗ್ರಸ್ತವಾಗಿತ್ತು. ಈಗ ಆತಂಕ ಜಮ್ಮುವಿಗೆ ಹಬ್ಬಿದೆ. ಮತಾಂಧತೆಯ ಕ್ಯಾನ್ಸರ್ ಹಬ್ಬುತ್ತಿದೆ. ಕಿಶ್ತ್‌ವಾರ್‌ನ ಘಟನೆಗಳು ದೇಶದ ಪಾಲಿಗೆ ಮತ್ತೊಂದು ವಿಭಜನೆಯ ಮುನ್ಸೂಚನೆಯೇ ಸರಿ. ನಾವೀಗ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಲಿಲ್ಲವೆಂದರೆ ದೇಶದಾದ್ಯಂತ ದಂಗೆಗಳ ಮಹಾಪೂರವೇ ನಡೆಯಲಿದೆ. ಅನುಮಾನವೇ ಇಲ್ಲ. ಸ್ವಾತಂತ್ರ್ಯ ಬಂದು ೬೬ ಭರ್ತಿ ವರ್ಷಗಳು ಕಳೆದೇ ಹೋದವು ನೋಡಿ. ಆರೂವರೆ ಲಕ್ಷ ಜನರ ಬಲಿದಾನದ ರಕ್ತದಲ್ಲಿ ತೇಲಿಬಂದದ್ದು ಆ ನೌಕೆ. ಸ್ವಾತಂತ್ರ್ಯ ಬಂದ ನಂತರ ಈ ಬಲಿದಾನದ ಉಲ್ಲೇಖ ಮಾಡಲು ದೇಶ ಮರೆತೇಬಿಟ್ಟಿತು. […]

ಪುಣ್ಯಕೋಟಿಯ ಬೆಂಬೆತ್ತಿರುವ ಪಾಪಿಷ್ಠರು

Saturday, August 10th, 2013

ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್‌ನಲ್ಲಿ ಪಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ! ಹೊಸ ಮುಖ್ಯಮಂತ್ರಿ, ಹೊಸ ಸರ್ಕಾರವನ್ನು ಆರಿಸಿದುದರ ಫಲವನ್ನು ಇಷ್ಟು ಬೇಗ ಉಣ್ಣಬೇಕಾಗುತ್ತದೆಂದು ಖಂಡಿತ ಗೊತ್ತಿರಲಿಲ್ಲ. ವಿಶೇಷವಾಗಿ ಕರಾವಳಿ ಭಾಗದವರು! ಮಾನ್ಯವರ ಸಿದ್ಧರಾಮಯ್ಯನವರು ಅಧಿಕಾರ ಪಡಕೊಂಡ ದಿನವೇ ಗೋವುಗಳನ್ನು ಕೊಲ್ಲುವ ತಮ್ಮ ಸಂಕಲ್ಪವನ್ನು ಗಟ್ಟಿಯಾಗಿ ಉಚ್ಚರಿಸಿದ್ದರು. ಆ […]

An old article on AVARANA reproduced..

Monday, August 5th, 2013

‘ಭೈರಪ್ಪನವರು ಮತ್ತೊಂದು ಕಾದಂಬರಿ ಬರೆಯುತ್ತಿದ್ದಾರಂತೆ’ ಎಂಟು ತಿಂಗಳ ಹಿಂದೆ ಕೇಳಿದ ಮಾತು. ’ಭೈರಪ್ಪನವರ ಹೊಸ ಕಾದಂಬರಿ ಸಾಹಿತ್ಯವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಠಿಸಲಿದೆಯಂತೆ’ ನಾಲ್ಕು ತಿಂಗಳ ಹಿಂದೆ ಯಾರೋ ಪಿಸುಗುಡುತ್ತಿದ್ದರು. ’ಭೈರಪ್ಪನವರ ’ಆವರಣ’ ಬಿಡುಗಡೆಗೆ ಮುನ್ನವೇ ಮೂರು ಸಾವಿರ ಪ್ರತಿ ಖಾಲಿಯಂತೆ’ ನಾಲ್ಕಾರು ದಿನಗಳ ಹಿಂದೆ ಪತ್ರಿಕೆಯಲ್ಲಿ ಸುದ್ದಿಬಂತು. ಅದಾಗಲೇ ಆವರಣದ ಪುಟಗಳಲ್ಲಿ ನಾನು ಹುದುಗಿ ಹೋಗಿದ್ದೆ. ’ಸಾರ್ಥ’ದ ನಂತರ ಭೈರಪ್ಪನವರು ಬರೆದಿರುವ ಈ ಐತಿಹಾಸಿಕ ವಸ್ತುವಿನ ಕಾದಂಬರಿ ಇದೇ. ಮಧ್ಯಯುಗೀನ ಭಾರತೀಯ ಇತಿಹಾಸವನ್ನು ನಯವಾಗಿ ಕಡೆಯುತ್ತ, ಸತ್ಯದರ್ಶನ ಮಾಡಿಸುತ್ತ, […]

Programmes during the month of august

Sunday, August 4th, 2013

8     6pm Ramakrishna vidyarthi mandiram 9     12pm Mysore ekal vidyalaya teachers meet 10   10am  Parents meet at a school near weavers colony 11   10am Satsanga at K R Puram        3pm Teachers meet, Rashtrotthana parishad, chamrajpet        6pm Talk on Svami vivekananda,, Srirampura, Sevabharati 12   10am Visit to Samarthanam school, bangaluru        3pm Rashtra Darshana […]

ಬಾಣಲೆಯಿಂದ ಬೆಂಕಿಗೆ ಬೀಳ ಹೊರಟಿದೆ ಭಾರತ!

Friday, August 2nd, 2013

ಅರ್ಥಶಾಸ್ತ್ರಜ್ಞ ಪೌಲ್ ಕ್ರುಗ್ಮನ್ ಯುದ್ಧ ಮಾಡುವುದರಿಂದ ಮಾತ್ರ ಆರ್ಥಿಕ ದುಸ್ಥಿತಿಯಿಂದ ಹೊರಬರುವುದು ಸಾಧ್ಯವೆಂದು ವಾದಿಸಿದ್ದ. ಅಮೇರಿಕ ಈ ಹಿಂದಿನ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಬಳಸಿದ್ದು ಇದೇ ಮಾರ್ಗ. ’ಪರ್ಲ್ ಹಾರ್ಬರ್’ ದಾಳಿಯ ಕುರಿತಂತೆ ಇಂದಿಗೂ ಜಗತ್ತಿನಲ್ಲಿ ಪ್ರಶ್ನಾರ್ಥಕ ಚಿನ್ಹೆ ಇದೆ. ವರ್ಲ್ಡ್ ಟ್ರೇಡ್ ಸೆಂಟರ್‌ನ್ನು ಉರುಳಿಸಿದ್ದುದರ ಕುರಿತಂತೆಯೂ ಇಂತಹುದೇ ವಾದವಿದೆ. ಹೀಗಿರುವಾಗ ಅಮೇರಿಕದ ನಿಯತ್ತು ಎತ್ತ ತಿರುಗಬಲ್ಲದೋ ಬಲ್ಲವರ್ಯಾರು? ಅಕ್ಷರಶಃ ಸತ್ಯ. ಕೃಷ್ಣ ಹುಟ್ಟಿದ, ಚಾಣಕ್ಯ ನೀತಿ ಬೋಧಿಸಿದ ಭಾರತ ಇದೇನಾ ಅಂತ ಅನ್ನಿಸ್ತಿದೆ. ಶಾಂತಿಯ ಹೆಸರಲ್ಲಿ […]