ಅರುಣಾಚಲಕ್ಕೆ ಭರವಸೆಯ ಕಿರಣ
Sunday, November 30th, 2014ಈಶಾನ್ಯ ರಾಜ್ಯಗಳು ನಮಗೆ ಯಾವಾಗಲೂ ದೂರವೇ. ಮೊದಲೆಲ್ಲ ಆಳುವ ಧಣಿಗಳು ಕ್ರಿಸ್ತನ ಬೆಳೆ ಬೆಳೆಯಲು ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸಿಟ್ಟರು. ಸ್ವಾತಂತ್ರ್ಯಾನಂತರ ಇಲ್ಲಿಂದ ಆಯ್ಕೆಯಾಗಿ ಬರುವ ಸಂಸದರ ಸಂಖ್ಯೆ ಪ್ರಭಾವಿಯಲ್ಲವಾದ್ದರಿಂದ ನಮ್ಮವರೂ ತಲೆಕೆಡಿಸಿಕೊಳ್ಳಲಿಲ್ಲ. ಈಶಾನ್ಯದ ಏಳೂ ರಾಜ್ಯಗಳು ಪ್ರತ್ಯೇಕವಾಗಿಯೇ ಉಳಿದುಬಿಟ್ಟವು. ಬಂಗಾಳಕ್ಕೆ ತಾಕಿಕೊಂಡಿದ್ದ ಅಸೋಮ್ ಪ್ರಗತಿಗೆ ಮುಖ ಮಾಡಿದ್ದು ಬಿಟ್ಟರೆ, ಉಳಿದವು ಕೇಂದ್ರ ಸರ್ಕಾರ ಕೊಡುವ ಹಣಕ್ಕೆ ಕಾಯುತ್ತ ಉಳಿದುಬಿಟ್ಟವಷ್ಟೇ. ಮೊದಲ ಬಾರಿಗೆ ವಾಜಪೇಯಿ ಸರ್ಕಾರ ಈ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ ಒಬ್ಬ ಮಂತ್ರಿಯನ್ನೂ ನೇಮಕ […]