ವಿಭಾಗಗಳು

ಸುದ್ದಿಪತ್ರ


 

Archive for November, 2014

ಅರುಣಾಚಲಕ್ಕೆ ಭರವಸೆಯ ಕಿರಣ 

Sunday, November 30th, 2014

ಈಶಾನ್ಯ ರಾಜ್ಯಗಳು ನಮಗೆ ಯಾವಾಗಲೂ ದೂರವೇ. ಮೊದಲೆಲ್ಲ ಆಳುವ ಧಣಿಗಳು ಕ್ರಿಸ್ತನ ಬೆಳೆ ಬೆಳೆಯಲು ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸಿಟ್ಟರು. ಸ್ವಾತಂತ್ರ್ಯಾನಂತರ ಇಲ್ಲಿಂದ ಆಯ್ಕೆಯಾಗಿ ಬರುವ ಸಂಸದರ ಸಂಖ್ಯೆ ಪ್ರಭಾವಿಯಲ್ಲವಾದ್ದರಿಂದ ನಮ್ಮವರೂ ತಲೆಕೆಡಿಸಿಕೊಳ್ಳಲಿಲ್ಲ. ಈಶಾನ್ಯದ ಏಳೂ ರಾಜ್ಯಗಳು ಪ್ರತ್ಯೇಕವಾಗಿಯೇ ಉಳಿದುಬಿಟ್ಟವು. ಬಂಗಾಳಕ್ಕೆ ತಾಕಿಕೊಂಡಿದ್ದ ಅಸೋಮ್ ಪ್ರಗತಿಗೆ ಮುಖ ಮಾಡಿದ್ದು ಬಿಟ್ಟರೆ, ಉಳಿದವು ಕೇಂದ್ರ ಸರ್ಕಾರ ಕೊಡುವ ಹಣಕ್ಕೆ ಕಾಯುತ್ತ ಉಳಿದುಬಿಟ್ಟವಷ್ಟೇ. ಮೊದಲ ಬಾರಿಗೆ ವಾಜಪೇಯಿ ಸರ್ಕಾರ ಈ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ ಒಬ್ಬ ಮಂತ್ರಿಯನ್ನೂ ನೇಮಕ […]

ಅರುಣಾಚಲಕ್ಕೆ ಭರವಸೆಯ ಕಿರಣ 

Sunday, November 30th, 2014

ಈಶಾನ್ಯ ರಾಜ್ಯಗಳು ನಮಗೆ ಯಾವಾಗಲೂ ದೂರವೇ. ಮೊದಲೆಲ್ಲ ಆಳುವ ಧಣಿಗಳು ಕ್ರಿಸ್ತನ ಬೆಳೆ ಬೆಳೆಯಲು ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸಿಟ್ಟರು. ಸ್ವಾತಂತ್ರ್ಯಾನಂತರ ಇಲ್ಲಿಂದ ಆಯ್ಕೆಯಾಗಿ ಬರುವ ಸಂಸದರ ಸಂಖ್ಯೆ ಪ್ರಭಾವಿಯಲ್ಲವಾದ್ದರಿಂದ ನಮ್ಮವರೂ ತಲೆಕೆಡಿಸಿಕೊಳ್ಳಲಿಲ್ಲ. ಈಶಾನ್ಯದ ಏಳೂ ರಾಜ್ಯಗಳು ಪ್ರತ್ಯೇಕವಾಗಿಯೇ ಉಳಿದುಬಿಟ್ಟವು. ಬಂಗಾಳಕ್ಕೆ ತಾಕಿಕೊಂಡಿದ್ದ ಅಸೋಮ್ ಪ್ರಗತಿಗೆ ಮುಖ ಮಾಡಿದ್ದು ಬಿಟ್ಟರೆ, ಉಳಿದವು ಕೇಂದ್ರ ಸರ್ಕಾರ ಕೊಡುವ ಹಣಕ್ಕೆ ಕಾಯುತ್ತ ಉಳಿದುಬಿಟ್ಟವಷ್ಟೇ. ಮೊದಲ ಬಾರಿಗೆ ವಾಜಪೇಯಿ ಸರ್ಕಾರ ಈ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ ಒಬ್ಬ ಮಂತ್ರಿಯನ್ನೂ ನೇಮಕ […]

ಅರುಣಾಚಲಕ್ಕೆ ಭರವಸೆಯ ಕಿರಣ 

Sunday, November 30th, 2014

ಈಶಾನ್ಯ ರಾಜ್ಯಗಳು ನಮಗೆ ಯಾವಾಗಲೂ ದೂರವೇ. ಮೊದಲೆಲ್ಲ ಆಳುವ ಧಣಿಗಳು ಕ್ರಿಸ್ತನ ಬೆಳೆ ಬೆಳೆಯಲು ಈಶಾನ್ಯ ರಾಜ್ಯಗಳನ್ನು ಪ್ರತ್ಯೇಕಿಸಿಟ್ಟರು. ಸ್ವಾತಂತ್ರ್ಯಾನಂತರ ಇಲ್ಲಿಂದ ಆಯ್ಕೆಯಾಗಿ ಬರುವ ಸಂಸದರ ಸಂಖ್ಯೆ ಪ್ರಭಾವಿಯಲ್ಲವಾದ್ದರಿಂದ ನಮ್ಮವರೂ ತಲೆಕೆಡಿಸಿಕೊಳ್ಳಲಿಲ್ಲ. ಈಶಾನ್ಯದ ಏಳೂ ರಾಜ್ಯಗಳು ಪ್ರತ್ಯೇಕವಾಗಿಯೇ ಉಳಿದುಬಿಟ್ಟವು. ಬಂಗಾಳಕ್ಕೆ ತಾಕಿಕೊಂಡಿದ್ದ ಅಸೋಮ್ ಪ್ರಗತಿಗೆ ಮುಖ ಮಾಡಿದ್ದು ಬಿಟ್ಟರೆ, ಉಳಿದವು ಕೇಂದ್ರ ಸರ್ಕಾರ ಕೊಡುವ ಹಣಕ್ಕೆ ಕಾಯುತ್ತ ಉಳಿದುಬಿಟ್ಟವಷ್ಟೇ. ಮೊದಲ ಬಾರಿಗೆ ವಾಜಪೇಯಿ ಸರ್ಕಾರ ಈ ರಾಜ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ ಒಬ್ಬ ಮಂತ್ರಿಯನ್ನೂ ನೇಮಕ […]

WTO ಸೂತ್ರ ನಮ್ಮ ಕೈಲಿ ಭದ್ರ!

Sunday, November 16th, 2014

ಹೊಸದಿಗಂತ ~ ೨ ಮಹತ್ವದ ವ್ಯಾಪಾರೀ ಒಪ್ಪಂದವೊಂದಕ್ಕೆ ಭಾರತದ ನಿಲುವನ್ನು ಅಮೆರಿಕಾ ಬೆಂಬಲಿಸಿದೆ ಎಂಬ ಸುದ್ದಿ ನೆನ್ನೆ ಮೊನ್ನೆಯೆಲ್ಲ ಜಗತ್ತಿಗೆ ನೆಮ್ಮದಿ ತಂತು. ಈ ಬಾರಿ ಖಡಕ್ಕಾಗಿ ಕುಳಿತುದ್ದುದು ಅಮೆರಿಕವಲ್ಲ, ಭಾರತವೇ. ಬಡವರ ಅನುಕೂಲಕ್ಕೆ ಧಕ್ಕೆ ತರುವಂತಹ ಯಾವ ಒಪ್ಪಂದಕ್ಕೂ ನಾವು ಬಗ್ಗಲಾರೆವು ಎಂಬುದು ಭಾರತದ ಗಟ್ಟಿ ನಿಲುವಾಗಿತ್ತು. ಆರಂಭದಲ್ಲಿ ಬಲಿಷ್ಠ ರಾಷ್ಟ್ರಗಳು ಸೆಟೆದು ನಿಂತವಾದರೂ ಬರಬರುತ್ತ ಸಡಿಲಗೊಂಡವು. ಅಭಿವೃದ್ಧಿಶೀಲ ರಾಷ್ಟ್ರಗಳೆಲ್ಲ ಭಾರತದ ನಾಯಕತ್ವಕ್ಕೆ ಬೆಂಬಲ ಸೂಚಿಸುತ್ತಿದ್ದಂತೆ ಅತ್ತ ಸಿರಿವಂತ ರಾಷ್ಟ್ರಗಳು ಭಾರತವನ್ನು ಓಲೈಸುವ ಜವಾಬ್ದಾರಿಯನ್ನು ಅಮೆರಿಕಕ್ಕೆ […]

WTO ಸೂತ್ರ ನಮ್ಮ ಕೈಲಿ ಭದ್ರ!

Sunday, November 16th, 2014

ಹೊಸದಿಗಂತ ~ ೨ ಮಹತ್ವದ ವ್ಯಾಪಾರೀ ಒಪ್ಪಂದವೊಂದಕ್ಕೆ ಭಾರತದ ನಿಲುವನ್ನು ಅಮೆರಿಕಾ ಬೆಂಬಲಿಸಿದೆ ಎಂಬ ಸುದ್ದಿ ನೆನ್ನೆ ಮೊನ್ನೆಯೆಲ್ಲ ಜಗತ್ತಿಗೆ ನೆಮ್ಮದಿ ತಂತು. ಈ ಬಾರಿ ಖಡಕ್ಕಾಗಿ ಕುಳಿತುದ್ದುದು ಅಮೆರಿಕವಲ್ಲ, ಭಾರತವೇ. ಬಡವರ ಅನುಕೂಲಕ್ಕೆ ಧಕ್ಕೆ ತರುವಂತಹ ಯಾವ ಒಪ್ಪಂದಕ್ಕೂ ನಾವು ಬಗ್ಗಲಾರೆವು ಎಂಬುದು ಭಾರತದ ಗಟ್ಟಿ ನಿಲುವಾಗಿತ್ತು. ಆರಂಭದಲ್ಲಿ ಬಲಿಷ್ಠ ರಾಷ್ಟ್ರಗಳು ಸೆಟೆದು ನಿಂತವಾದರೂ ಬರಬರುತ್ತ ಸಡಿಲಗೊಂಡವು. ಅಭಿವೃದ್ಧಿಶೀಲ ರಾಷ್ಟ್ರಗಳೆಲ್ಲ ಭಾರತದ ನಾಯಕತ್ವಕ್ಕೆ ಬೆಂಬಲ ಸೂಚಿಸುತ್ತಿದ್ದಂತೆ ಅತ್ತ ಸಿರಿವಂತ ರಾಷ್ಟ್ರಗಳು ಭಾರತವನ್ನು ಓಲೈಸುವ ಜವಾಬ್ದಾರಿಯನ್ನು ಅಮೆರಿಕಕ್ಕೆ […]

ಶಾಸ್ತ್ರ ರಕ್ಷಣೆಗೆ ಶಸ್ತ್ರ ಧಾರಣೆ!

Monday, November 10th, 2014

ಜಾಗತಿಕ ಮಟ್ಟದಲ್ಲಿ ಹೀಗೊಂದು ಅವಧಾರಣೆ ಇದೆ. ಒಳ್ಳೆಯದೇನೇ ಇದ್ದರೂ ಅದಕ್ಕೆ ಪಶ್ಚಿಮವೇ ಕಾರಣ, ಕೆಟ್ಟದ್ದು ಉಳಿದಿರುವುದಕ್ಕೆ ಭಾರತೀಯರು, ವಿಶೇಷತಃ ಹಿಂದೂಗಳು ಕಾರಣ. ಇದನ್ನು ಜಗತ್ತು ಎಷ್ಟು ನಂಬಿದೆಯೋ ಬಿಟ್ಟಿದೆಯೋ ನಾವಂತೂ ಸಂಪೂರ್ಣ ನಂಬಿಬಿಟ್ಟಿದ್ದೇವೆ. “ನಮಗೆಲ್ಲ ಆತ್ಮವಿಸ್ಮೃತಿಯ ಮಬ್ಬು ಕವಿದುಬಿಟ್ಟಿದೆ” ಹಾಗಂತ ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳಿದ್ದು ಅದಕ್ಕೇ ಇರಬೇಕು. ನಮ್ಮ ಸಂಸ್ಕೃತಿ, ಚಿಂತನೆ, ಆಚಾರ ವಿಚಾರಗಳನ್ನೆಲ್ಲ ಪಶ್ಚಿಮದ ಒರೆಗಲ್ಲಿಗೆ ಹಚ್ಚಿ ನಿಷ್ಪ್ರಯೋಜಕವೆಂದು ಬಿಸಾಡಿಬಿಟ್ಟಿದ್ದೇವೆ. ಶತಶತಮಾನಗಳಿಂದ ಹರಿಯುತ್ತ ಕೋಟ್ಯಂತರ ಜನರನ್ನು ತಣಿಸುತ್ತ ಮುಂದೆ ಸಾಗಿರುವ ಧರ್ಮಪ್ರವಾಹವನ್ನು ತಡೆದು […]

ಶಾಸ್ತ್ರ ರಕ್ಷಣೆಗೆ ಶಸ್ತ್ರ ಧಾರಣೆ!

Monday, November 10th, 2014

ಜಾಗತಿಕ ಮಟ್ಟದಲ್ಲಿ ಹೀಗೊಂದು ಅವಧಾರಣೆ ಇದೆ. ಒಳ್ಳೆಯದೇನೇ ಇದ್ದರೂ ಅದಕ್ಕೆ ಪಶ್ಚಿಮವೇ ಕಾರಣ, ಕೆಟ್ಟದ್ದು ಉಳಿದಿರುವುದಕ್ಕೆ ಭಾರತೀಯರು, ವಿಶೇಷತಃ ಹಿಂದೂಗಳು ಕಾರಣ. ಇದನ್ನು ಜಗತ್ತು ಎಷ್ಟು ನಂಬಿದೆಯೋ ಬಿಟ್ಟಿದೆಯೋ ನಾವಂತೂ ಸಂಪೂರ್ಣ ನಂಬಿಬಿಟ್ಟಿದ್ದೇವೆ. “ನಮಗೆಲ್ಲ ಆತ್ಮವಿಸ್ಮೃತಿಯ ಮಬ್ಬು ಕವಿದುಬಿಟ್ಟಿದೆ” ಹಾಗಂತ ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳಿದ್ದು ಅದಕ್ಕೇ ಇರಬೇಕು. ನಮ್ಮ ಸಂಸ್ಕೃತಿ, ಚಿಂತನೆ, ಆಚಾರ ವಿಚಾರಗಳನ್ನೆಲ್ಲ ಪಶ್ಚಿಮದ ಒರೆಗಲ್ಲಿಗೆ ಹಚ್ಚಿ ನಿಷ್ಪ್ರಯೋಜಕವೆಂದು ಬಿಸಾಡಿಬಿಟ್ಟಿದ್ದೇವೆ. ಶತಶತಮಾನಗಳಿಂದ ಹರಿಯುತ್ತ ಕೋಟ್ಯಂತರ ಜನರನ್ನು ತಣಿಸುತ್ತ ಮುಂದೆ ಸಾಗಿರುವ ಧರ್ಮಪ್ರವಾಹವನ್ನು ತಡೆದು […]

“ಅಚ್ಛೇ ದಿನ್” ಮುನ್ನಿನ ಸವಾಲುಗಳು ~ ಜಾಗೋ ಭಾರತ್

Monday, November 3rd, 2014

ಕಾಲದ ಪ್ರವಾಹ ಬಲು ವಿಚಿತ್ರವಾದುದು. ಕಳೆದ ಮಾರ್ಚ್‌ನಲ್ಲಿ ಚುನಾವಣಾ ಪ್ರಚಾರದ ವೇಳೆಗೆ “ನರೇಂದ್ರ ಮೋದಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು” ಎಂದು ಶರದ್ ಪವಾರ್ ಕಟಕಿಯಾಡಿದ್ದರು. ಈಗ ಅದೇ ಮೋದಿ ಪಾರ್ಟಿಗೆ ಬೆಂಬಲ ನೀಡುತ್ತೇನೆಂದು ದುಂಬಾಲು ಬೀಳುತ್ತಿರುವುದು ಕಂಡಾಗ ಅಚ್ಚರಿ ಎನಿಸದಿರಲಾರದು. ಅತ್ತ ಕಾಂಗ್ರೆಸ್ಸು ಮೋದಿಯನ್ನು ಬುಡಸಹಿತ ಕಿತ್ತು ಬಿಸುಟುವ ಮಾತಾಡಿತ್ತು; ತನ್ನ ಬುಡ ಉಳಿಸಿಕೊಂಡರೆ ಸಾಕೆನ್ನುವ ಮನಸ್ಥಿತಿಗೆ ಬಂದುಬಿಟ್ಟಿದೆ ಅದು. ಚುನಾವಣಾ ಪ್ರಚಾರದ ವೇಳೆಗೆ ಹಳೆಯದ್ದು, ಕೆಲಸಕ್ಕೆ ಬಾರದ್ದಾಗಿ ಉಳಿದಿರುವ ಕಾನೂನುಗಳನ್ನೆಲ್ಲ ಕಿತ್ತು ಬಿಸುಟುವ ಮಾತಾಡಿದ್ದರು ಮೋದಿ. ಈ […]

“ಅಚ್ಛೇ ದಿನ್” ಮುನ್ನಿನ ಸವಾಲುಗಳು ~ ಜಾಗೋ ಭಾರತ್

Monday, November 3rd, 2014

ಕಾಲದ ಪ್ರವಾಹ ಬಲು ವಿಚಿತ್ರವಾದುದು. ಕಳೆದ ಮಾರ್ಚ್‌ನಲ್ಲಿ ಚುನಾವಣಾ ಪ್ರಚಾರದ ವೇಳೆಗೆ “ನರೇಂದ್ರ ಮೋದಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು” ಎಂದು ಶರದ್ ಪವಾರ್ ಕಟಕಿಯಾಡಿದ್ದರು. ಈಗ ಅದೇ ಮೋದಿ ಪಾರ್ಟಿಗೆ ಬೆಂಬಲ ನೀಡುತ್ತೇನೆಂದು ದುಂಬಾಲು ಬೀಳುತ್ತಿರುವುದು ಕಂಡಾಗ ಅಚ್ಚರಿ ಎನಿಸದಿರಲಾರದು. ಅತ್ತ ಕಾಂಗ್ರೆಸ್ಸು ಮೋದಿಯನ್ನು ಬುಡಸಹಿತ ಕಿತ್ತು ಬಿಸುಟುವ ಮಾತಾಡಿತ್ತು; ತನ್ನ ಬುಡ ಉಳಿಸಿಕೊಂಡರೆ ಸಾಕೆನ್ನುವ ಮನಸ್ಥಿತಿಗೆ ಬಂದುಬಿಟ್ಟಿದೆ ಅದು. ಚುನಾವಣಾ ಪ್ರಚಾರದ ವೇಳೆಗೆ ಹಳೆಯದ್ದು, ಕೆಲಸಕ್ಕೆ ಬಾರದ್ದಾಗಿ ಉಳಿದಿರುವ ಕಾನೂನುಗಳನ್ನೆಲ್ಲ ಕಿತ್ತು ಬಿಸುಟುವ ಮಾತಾಡಿದ್ದರು ಮೋದಿ. ಈ […]