ವಿಭಾಗಗಳು

ಸುದ್ದಿಪತ್ರ


 

Archive for September, 2015

ಭಗತ್! ಭರತಖಂಡದ ಇತಿಹಾಸದ ಆರದ ಜ್ಯೋತಿ!!

Monday, September 28th, 2015

ರಷ್ಯಾದ ಸ್ಟಾಲಿನ್ ಕೂಡ ಭಗತ್ನನ್ನು ರಷ್ಯಾಕ್ಕೆ ಬಂದು ಹೋಗುವಂತೆ ಕೇಳಿಕೊಂಡಿದ್ದನಂತೆ! ಇಲ್ಲಿನ ಕಮ್ಯುನಿಸ್ಟ್ ನಾಯಕರಲ್ಲಿ ಕೆಲವರು ಭಗತ್ ಸಿಂಗ್ನನ್ನು ತಮ್ಮೆಡೆ ಸೆಳೆಯಲು ಹರಸಾಹಸ ಮಾಡಿ ಕೊನೆಗೆ ಸ್ಟಾಲಿನ್ಗೆ ಸುದ್ದಿ ಮುಟ್ಟಿಸಿದ್ದರಂತೆ. ಆದರೆ ಕಮ್ಯುನಿಸ್ಟ್ ಆಂದೋಲನಕ್ಕೆ ಭಗತ್ಸಿಂಗ್ ಭಾರತೀಯ ರೂಪ ಕೊಟ್ಟು ಬಿಡುವ ಸಾಧ್ಯತೆಯೇ ಹೆಚ್ಚಾಗಿದ್ದುದರಿಂದ ಈ ಪ್ರಯತ್ನ ಕೈ ಬಿಡಲಾಗಿರಬಹುದೆಂದು ಕೆಲವರು ಊಹಿಸುತ್ತಾರೆ. ಅದೂ ಸರಿಯೇ. ದೇವರನ್ನು ನಂಬುತ್ತಿರಲಿಲ್ಲ, ಬಂಡವಾಳಷಾಹಿಗಳನ್ನು ವಿರೋಧಿಸುತ್ತಿದ್ದ ಎಂದ ಮಾತ್ರಕ್ಕೆ ಅವನನ್ನು ಕಮ್ಯುನಿಸ್ಟ್ ಎಂದುಬಿಡುವುದು ಖಂಡಿತ ಸರಿಯಲ್ಲ. ಅವನು ವಾಸ್ತವವಾಗಿ ದೇಶದೆಡೆಗೆ ಬಲವಾದ […]

ಭಗತ್! ಭರತಖಂಡದ ಇತಿಹಾಸದ ಆರದ ಜ್ಯೋತಿ!!

Monday, September 28th, 2015

ರಷ್ಯಾದ ಸ್ಟಾಲಿನ್ ಕೂಡ ಭಗತ್ನನ್ನು ರಷ್ಯಾಕ್ಕೆ ಬಂದು ಹೋಗುವಂತೆ ಕೇಳಿಕೊಂಡಿದ್ದನಂತೆ! ಇಲ್ಲಿನ ಕಮ್ಯುನಿಸ್ಟ್ ನಾಯಕರಲ್ಲಿ ಕೆಲವರು ಭಗತ್ ಸಿಂಗ್ನನ್ನು ತಮ್ಮೆಡೆ ಸೆಳೆಯಲು ಹರಸಾಹಸ ಮಾಡಿ ಕೊನೆಗೆ ಸ್ಟಾಲಿನ್ಗೆ ಸುದ್ದಿ ಮುಟ್ಟಿಸಿದ್ದರಂತೆ. ಆದರೆ ಕಮ್ಯುನಿಸ್ಟ್ ಆಂದೋಲನಕ್ಕೆ ಭಗತ್ಸಿಂಗ್ ಭಾರತೀಯ ರೂಪ ಕೊಟ್ಟು ಬಿಡುವ ಸಾಧ್ಯತೆಯೇ ಹೆಚ್ಚಾಗಿದ್ದುದರಿಂದ ಈ ಪ್ರಯತ್ನ ಕೈ ಬಿಡಲಾಗಿರಬಹುದೆಂದು ಕೆಲವರು ಊಹಿಸುತ್ತಾರೆ. ಅದೂ ಸರಿಯೇ. ದೇವರನ್ನು ನಂಬುತ್ತಿರಲಿಲ್ಲ, ಬಂಡವಾಳಷಾಹಿಗಳನ್ನು ವಿರೋಧಿಸುತ್ತಿದ್ದ ಎಂದ ಮಾತ್ರಕ್ಕೆ ಅವನನ್ನು ಕಮ್ಯುನಿಸ್ಟ್ ಎಂದುಬಿಡುವುದು ಖಂಡಿತ ಸರಿಯಲ್ಲ. ಅವನು ವಾಸ್ತವವಾಗಿ ದೇಶದೆಡೆಗೆ ಬಲವಾದ […]

ಕಿಚ್ಚು ಹಚ್ಚಿದ ಬಂಕಿಮರ ಮಹಾಮಂತ್ರ!!

Sunday, September 20th, 2015

ಬಂಗಾಳವಷ್ಟೇ ಅಲ್ಲ. ಇಡಿಯ ದೇಶ ವಂದೇ ಮಾತರಂ ಅನುರಣನದಿಂದ ಕಂಪಿಸಲಾರಂಭಿಸಿತು. ದಾಸ್ಯವನ್ನು ಕಿತ್ತೆಸೆಯುವ ಕಲ್ಪನೆಯಿಂದ ಸೃಜಿಸಲ್ಪಟ್ಟ ಮಂತ್ರ ಜನರ ಕಂಠಗಳಿಂದ ಮಾರ್ದನಿಸಿತು, ರಣಘೋಷವಾಯಿತು. ಬಾಲಕರಿಂದ ಹಿಡಿದು ಮುದುಕರವರೆಗೆ ಬ್ರಿಟೀಷರ ಲಾಠಿ ಏಟುಗಳಿಗೆ ಜನ ಎದೆಕೊಟ್ಟರು. ಮಂತ್ರದ ಘೋಷಣೆಯಾಗುತ್ತಿದ್ದಂತೆ ಕಾಳಿಯ ಆವೇಶ ಮೈ ಹೊಕ್ಕುತ್ತಿತ್ತು. ಏಟು ತಿನ್ನುವುದು ಬಿಡಿ, ನೇಣಿಗೇರುವಾಗಲೂ ಆತ ನಗುನಗುತ್ತಲೇ ಇರುವುದು ಸಾಧ್ಯವಾಗುತ್ತಿತ್ತು. ಹೌದಲ್ಲ. ಮಂತ್ರ; ಅದನ್ನು ಸೃಜಿಸಿದವನ ಕಠಿಣ ತಪಸ್ಸು ಮತ್ತು ಉಚ್ಚರಿಸುವವನ ಅಖಂಡ ಶ್ರದ್ಧೆ ಇವೆಲ್ಲಾ ಒಂದಾದರೆ ಅನೂಹ್ಯವಾದುದು ಘಟಿಸಿಬಿಡುತ್ತದೆ. ಕೋಪ ಬಂದಾಗ […]

ಮೋದಿಯವರ ಆರೋಗ್ಯ, ಆಯಸ್ಸು ದೇಶದ ಅಗತ್ಯ!

Sunday, September 20th, 2015

ಅಬ್ಬಾ! ಒಬ್ಬ ಮನುಷ್ಯ ಎಷ್ಟಲ್ಲಾ ದಿಕ್ಕಿನಲ್ಲಿ ಆಲೋಚಿಸಬಲ್ಲ. ಪಕ್ಕ ಪಕ್ಕದ ರಾಷ್ಟ್ರಗಳು ಉಗುಳುವ ವಿಷಕ್ಕೆ ಪರಿಹಾರ ಹುಡುಕಬೇಕು; ತನ್ನೊಂದಿಗೇ ಇರುವ ವಿಷ ಸರ್ಪಗಳ ಹಲ್ಲು ಮುರಿಯಲು ಹೆಣಗಾಡಬೇಕು. ಅಂತರರಾಷ್ಟ್ರೀಯ ಸಂಬಂಧಗಳನ್ನು ವೃದ್ಧಿಗೊಳಿಸಬೇಕು. ಒಳಗಿನ ಜನರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸ್ಥಳೀಯ ಚುನಾವಣೆಗಳ ಪ್ರಚಾರಕ್ಕೆ ಬರಬೇಕು; ವಿಶ್ವ ಸಮ್ಮೇಳನಗಳಿಗೂ ಹೋಗಬೇಕು. ಈ ಮನುಷ್ಯ ಖಂಡಿತ ಸಾಮಾನ್ಯನಲ್ಲ: ಕುದುರೆಯ ಮೇಲೇರಿ ಬಂದಿದ್ದರೆ ಈತನನ್ನು ‘ಕಲ್ಕಿ’ಯೆಂದೇ ಕರೆದು ಬಿಡುತ್ತಿದ್ದರೇನೋ! ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ರಾಷ್ಟ್ರಾಧ್ಯಕ್ಷ ಪ್ರಣಬ್ ಮುಖಜರ್ಿ ಮಾಡಿರುವ ಟ್ವೀಟ್ಗಳನ್ನು ಓದಿದ್ದೀರಾ? […]

ದೇಹವೆಂಬ ವೀಣೆ, ಅದ ನುಡಿಸುವವನು ಅವನೆ..

Monday, September 14th, 2015

ಕಳೆದ ಮಾಚರ್್ ತಿಂಗಳಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೀಶೆಲ್ಸ್ಗೆ ಭೇಟಿ ಕೊಟ್ಟಿದ್ದು ನೆನಪಿದೆ ತಾನೇ? ಅಲ್ಲಿನ ಕರಾವಳಿ ತೀರದಲ್ಲಿ ಭಾರತದ ನೌಕಾಸೇನೆಗೆ ಬೆಂಬಲ ನೀಡಬಲ್ಲ ರೆಡಾರ್ ಸ್ಥಾಪಿಸಲು ಒಪ್ಪಂದ ಮಾಡಿಕೊಂಡದ್ದು ಆಗಲೇ. ಅಷ್ಟೇ ಅಲ್ಲ ಮಾರಿಷಸ್, ಮಾಲ್ಡೀವ್ಸ್ಗಳಲ್ಲೂ ರೆಡಾರ್ ಸ್ಥಾಪಿಸುವ; ಶ್ರೀಲಂಕಾದ ಹತ್ತಾರು ಕಡೆಗಳಲ್ಲಿ ಸಂಕೇತ ಗ್ರಾಹಕಗಳನ್ನು ಸ್ಥಾಪಿಸಿ ಚೀನಾ ಸೇನೆಯ ಚಲನವಲನ ದಾಖಲಿಸುವಲ್ಲಿ ಮಹತ್ವದ ಹೆಜ್ಜೆ ಇಡುವ ಮಾತಾಡಿದ್ದು ಆಗಲೇ. ರಾಜತಾಂತ್ರಿಕ ವಿಚಾರಗಳೆಲ್ಲ ಒತ್ತಟ್ಟಿಗಿರಲಿ; ಇಲ್ಲಿ ನಮಗೀಗ ಬೇಕಿರೋದು ರೆಡಾರ್ ಕೆಲಸ ಮಾಡುವ […]

ವಿಶ್ವಶಕ್ತಿಯನ್ನು ನಿಯಂತ್ರಿಸಬಲ್ಲ ನಮ್ಮೊಳಗಿನ ಮಂತ್ರಶಕ್ತಿ

Monday, September 7th, 2015

ಕಳೆದ ಎಂಟು ಹತ್ತು ದಿನಗಳ ಹಿಂದೆ ಶೆಫೀಲ್ಡ್ ವಿಶ್ವವಿದ್ಯಾಲಯದ ಸೌರವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಪ್ರೊಫೆಸರ್ ರಾಬಟರ್್ಸನ್ ತಮ್ಮ ವಿದ್ಯಾಥಿ೵ಗಳ ಜೊತೆಗೂಡಿ ಒಂದು ಅಚ್ಚರಿಯ ವಿಚಾರ ಸಂಶೋಧಿಸಿದ್ದಾರೆ. ಸೂರ್ಯನ ಸುತ್ತಲೂ ಉಂಟಾಗಿರುವ ಅಯಸ್ಕಾಂತೀಯ ಸುರುಳಿಗಳಿಂದ ಹೊರಟ ಸದ್ದನ್ನು ಗುರುತಿಸಿದ್ದಾರೆ. ಈ ಸದ್ದಿನ ಕಂಪನಾಂಕವನ್ನು ಹೆಚ್ಚಿಸಿ ಅದನ್ನು ಕೇಳುವ ಮಟ್ಟಕ್ಕೇರಿಸಿ ಧ್ವನಿಮುದ್ರಿಕೆ ಮಾಡಿಕೊಂಡಿದ್ದಾರೆ. ಈ ದನಿಯನ್ನು ಕೇಳಿದವರೆಲ್ಲ ಅಚ್ಚರಿಗೊಳಗಾಗುತ್ತಿದ್ದಾರೆ. ಏಕೆ ಗೊತ್ತೇ? ವೀಣೆ ಮೀಟುವ ನಾದದಂತೆ ಕೇಳುತ್ತಿರುವ ಈ ದನಿ ‘ಓಂ’ಕಾರಕ್ಕೆ ಬಲು ಸಮೀಪದಲ್ಲಿದೆ. ಗಾಳಿ ಬೀಸುವಾಗ ಸದ್ದು ಹೇಗೆ […]

ಹೀಗೆ ಬರೆದರೆ ನನ್ನನ್ನೂ ಬಂಧಿಸ್ತಾರೆ!

Sunday, September 6th, 2015

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನೊಬ್ಬ ಪಾಪದ ಹುಡುಗರ ಮೇಲೆ ಕೇಸ್ ಹಾಕಿಸಿ ಬಳಲುವಂತೆ ಮಾಡಿರಲಿಲ್ಲವೇ? ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಾಕ್ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರಲಿಲ್ಲವೇ? ತಮ್ಮ ಬುಡಕ್ಕೆ ಕೊಳ್ಳಿ ಇಟ್ಟಾಗ ಇವರಿಗೆ ಮಾನ ಮತ್ತು ಮಯರ್ಾದೆಗಳು ನೆನಪಾಗಿಬಿಡುತ್ತವೆ. ಬೆಂಕಿ ಅನ್ಯರ ಮನೆ ಸುಡುತ್ತಿರುವಾಗ ವೈಚಾರಿಕತೆಯ ಸೋಗು ಆವರಿಸಿಕೊಂಡುಬಿಡುತ್ತದೆ. ತರೈನ್ನ ಮೊದಲ ಯುದ್ಧ ಅದು. ಪೃಥ್ವಿರಾಜ್ ಚೌಹಾನ್ ಮಹಮ್ಮದ್ ಘೋರಿಯನ್ನು ಸೋತು ಸುಣ್ಣವಾಗಿಸಿ ಕಾಲಿಗೆ ಕೆಡವಿಕೊಂಡಿದ್ದ. ಘೋರಿ ಮಂದಿರಗಳನ್ನು ಧ್ವಂಸ ಮಾಡುವ, ಹಿಂದೂಗಳ ಮೇಲೆ ಅತ್ಯಾಚಾರದ ಸರಣಿಯನ್ನೇ ನಡೆಸುವ ಕ್ರೂರಿ […]

ಮಂತ್ರಕ್ಕೆ ಮಾವಿನಕಾಯಿಯೂ ಉದುರುತ್ತದೆ

Thursday, September 3rd, 2015

ಯಾವ ವಸ್ತು ಕಂಪಿಸುವುದೋ ಅದು ತನ್ನದೇ ಆದ ಸದ್ದನ್ನು ಹೊರಡಿಸುತ್ತದೆ. ಮತ್ತು ಕಂಪಿಸದೇ ಸ್ಥಿರವಾಗಿರುವ ವಸ್ತು ಯಾವುದೂ ಇಲ್ಲ. ಒಂದು ಅಣುವಿನಲ್ಲೂ ಸದಾ ಎಲೆಕ್ಟ್ರಾನಿಕ್ ಚಲಿಸುತ್ತಲೇ ಇರುವುದರಿಂದ ನೀವು ಮೇಜಿನ ಮೇಲೆ ಸ್ಥಿರವಾಗಿ ಇಟ್ಟ ಕಲ್ಲಿನ ಚೂರೂ ಸದ್ದು ಮಾಡುತ್ತಲೇ ಇರುತ್ತದೆ. ನಾವು ಕೇಳಿಸಿಕೊಳ್ಳಲಾರೆವು ಅಷ್ಟೇ. ಯಾರು ಯೋಗಿಯಾಗಿ ಅಂತಮರ್ುಖಿಯಾಗಿರುವರೋ ಅವರು ಕೇಳುವ ಸದ್ದಿಗೆ ಕಿವಿ ಮುಚ್ಚಿಕೊಳ್ಳುತ್ತಾರೆ; ಕೇಳದ ಸದ್ದುಗಳಿಗೆ ಕಿವಿ ತೆರೆಯುತ್ತಾರೆ. ‘ಮೂಢನಂಬಿಕೆಗಳಿಗೆ ದಾಸರಾಗಬಾರದು’ ಅಂತ ಹೇಳುವ ಭರದಲ್ಲಿ ದೇವರ ಪೂಜೆ, ಶ್ರದ್ಧೆಗಳನ್ನು ನಂಬಿಕೆಯ ಪರಿಧಿಯಿಂದ […]