ಮರೆತೇನೆಂದರೆ ಮರೆಯಲಿ ಹ್ಯಾಂಗ..
Tuesday, April 26th, 2016ಕ್ರಾಂತಿಯೆಂದರೆ ರಕ್ತವೆನ್ನುವ, ಬೌದ್ಧಿಕ ಸ್ವಾತಂತ್ರ್ಯವನ್ನು ಕಸಿದು ಸಾಮ್ರಾಜ್ಯ ನಡೆಸುವ ಮಾವೋನ ಬೆನ್ನ ಹಿಂದೆ ತಲೆತಗ್ಗಿಸಿ ನಡೆಯುವ ಭಾರತೀಯ ಕಮ್ಯುನಿಸ್ಟರಿಗೆ ಏನೆನ್ನಬೇಕು. ಸಾವರ್ಕರರ ಹೇಳಿಕೆಯನ್ನು ಹಿಡಕೊಂಡು ಸಾವರ್ಕರವಾದಿಗಳನ್ನೂ ಧಿಕ್ಕರಿಸುವ, ಮನುವಿನ ಸ್ಮೃತಿಯ ಒಂದೇ ಸಾಲನ್ನು ಹಿಡಿದು ಇಡಿಯ ಹಿಂದೂಗಳನ್ನು ಮನುವಾದಿಗಳೆಂದು ಜರಿಯುವ ಈ ಮಾವೋವಾದಿಗಳ ನಿಯತ್ತಿನ ಪ್ರಶ್ನೆ ಏಳದಿರುವುದೇನು? ‘ಮಾವೋತ್ಸೆ ತುಂಗ’ ವಿವೇಕಾನಂದರು ಚಿಕಾಗೋದಲ್ಲಿ ಎಲ್ಲಾ ಮತಗಳೂ ಏಕ ಭಗವಂತನನ್ನೇ ಸೇರುವಂಥವೆಂದು ಧರ್ಮ ಸಂದೇಶ ಕೊಡುವಾಗ ಆತ ಇನ್ನೂ ಹುಟ್ಟಿಯೇ ಇರಲಿಲ್ಲ. ಆತ್ಮ ಮೋಕ್ಷಕ್ಕೆ ಜಗತ್ತಿನ ಹಿತ ಸಾಧಿಸುವುದೇ […]