ವಿಭಾಗಗಳು

ಸುದ್ದಿಪತ್ರ


 

Archive for August, 2016

ಬಾಯ್ಮುಚ್ಚಿಕೊಂಡಿದ್ದರೆ, ಅದೇ ‘ಭಾಗ್ಯ’!

Friday, August 5th, 2016

‘ನಾನು 15 ನೇ ವಯಸ್ಸಿನಲ್ಲಿ ಮಾಡಿದ ಸಾಧನೆ ಎಂಥದ್ದು ಗೊತ್ತೇ?’ ‘ನನ್ನ ಸಮಕ್ಕೆ ಅವತ್ತೇನು? ಇವತ್ತೂ ಯಾರೂ ಇಲ್ಲ’, ‘ನಾನು ಮನಸ್ಸು ಮಾಡಿದರೆ….’ ಹೀಗೆಲ್ಲ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವ, ಗಂಟೆಗಟ್ಟಲೆ ಕೊಚ್ಚಿಕೊಳ್ಳುವ ತಲೆ ಚಿಟ್ಟು ಹಿಡಿಸುವವರು ಆಗಾಗ ಸಂಪರ್ಕಕ್ಕೆ ಬರುತ್ತಲೇ ಇರುತ್ತಾರೆ. ಇನ್ನೂ ಕೆಲವರಂತೂ ‘ನನ್ನ ಮಗ, ನನ್ನ ಮಗಳು….’ ಅಂತ ಶುರು ಮಾಡಿ ಬಿಟ್ಟರೆ ಅದೊಂದು ನಿಲ್ಲದ ರೈಲು! ಹೀಗೆ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವುದು ಆತ್ಮಹತ್ಯೆಗೆ ಸಮಾನವಂತೆ ಗೊತ್ತೇನು? ಮಹಾಭಾರತ ಯುದ್ಧ ನಡೆವಾಗ, […]

ಎಚ್ಚರ ತಪ್ಪಿದರೆ ಜೀವನದುದ್ದಕ್ಕೂ ಸಂಕಟ

Tuesday, August 2nd, 2016

ಒಮ್ಮೊಮ್ಮೆ ನಮ್ಮ ಪರಿಸ್ಥಿತಿ ಹೇಗಿರುತ್ತೆಂದರೆ, ‘ಛೇ, ಹೀಗೆ ಮಾಡಬಾರದು ಎಂದುಕೊಂಡಿದ್ದೆ. ಗೊತ್ತಿಲ್ಲದೇ ಆಗಿಬಿಟ್ಟಿತು’ ಎಂದು ಹಲುಬುತ್ತಿರುತ್ತೇವೆ. ಒಂದು ಕ್ಷಣ, ಎಚ್ಚರಿಕೆ ತಪ್ಪಿದರೂ ಜೀವನದುದ್ದಕ್ಕೂ ಸಂಕಟ. ಹೀಗೆ ಎಚ್ಚರ ತಪ್ಪಿ ಎಡವಿ ಬೀಳುವುದನ್ನು ‘ಮಾಯೆ’ ಅಂತಾರೆ! ಈ ಮಾಯೆಯ ಪ್ರಭಾವ ಅದೆಷ್ಟು ಗಹನ ಎಂದರೆ ಭಗವಂತನನ್ನೂ ಅದು ಬಿಡಲಿಲ್ಲ. ಸೀತೆ ಮಾಯಾ ಜಿಂಕೆ ಕಂಡು ನನಗದು ಬೇಕು ಎಂದಳಲ್ಲ ಆಗ ರಾಮ ಸುಮ್ಮನಿರಬಹುದಿತ್ತು. ಅದೇನಾಯಿತೋ ರಾಮನಿಗೆ. ಜೀವಂತ ಸಿಕ್ಕರೆ ಆಟವಾಡಲು ಸರಿ, ಸತ್ತರೆ ಚರ್ಮ ಉಪಯೋಗವಾದೀತೆಂದು ಸೀತೆಯ ಮೋಹದ […]